ಇಂದು ವಿಜಯದಶಮಿ, ನಿಮ್ಮ ರಾಶಿ ಭವಿಷ್ಯದಲ್ಲಿ ವಿಶೇಷವೇನು? ಪಂ.ವಾದಿರಾಜ ಭಟ್ ಹೇಳ್ತಾರೆ ನೋಡಿ

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಇರಲಿ ಪರಿಹಾರ ಮತ್ತು ಮಾರ್ಗದರ್ಶನ ಪಂಡಿತ್:: ವಾದಿರಾಜ್ ಭಟ್ ನಂಬಿ ಕರೆಮಾಡಿ 9743666601 ಮೇಷ ರಾಶಿ : ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ಆಂತರಿಕ ಯೋಚನೆಗಳ ಕುರಿತು ಯೋಚನೆ ಮಾಡಲು ಈ ದಿನವನ್ನು ಬಳಸಿಕೊಳ್ಳಿ.ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಅದೃಷ್ಟ ಸಂಖ್ಯೆ 6 ಸಂಪರ್ಕಿಸಿ,9743666601 ವೃಷಭ ರಾಶಿ : ಯೋಗ ಮತ್ತು ಧ್ಯಾನ ನೀವು ಒಳ್ಳೆಯ ದೇಹರಚನೆ ಕಾಯ್ದುಕೊಳ್ಳಲು ಮತ್ತು […]

ಈ ಭಾನುವಾರ ನಿಮ್ಮ ರಾಶಿಯಲ್ಲಿ ಏನು ಲಾಭ? ಏನು ನಷ್ಟ? : ಪಂ.ವಾದಿರಾಜ ಭಟ್ ಹೇಳಿದ ರಾಶಿ ಫಲ

ಸ್ತ್ರೀ ಮತ್ತು ಪುರುಷ ವಶೀಕರಣಕ್ಕೆ ವಿಶೇಷ ಪರಿಹಾರ ತಿಳಿಸುತ್ತಾರೆ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ವಾದಿರಾಜ್ ಭಟ್ 9743666601 ಮೇಷ ರಾಶಿ ಈ ರಾಶಿಗೆ ಸಪ್ತಮ ಸ್ಥಾನದಲ್ಲಿ ಶುಕ್ರ ಮತ್ತು ಅಷ್ಟಮ ಸ್ಥಾನದಲ್ಲಿ ಗುರು ಇರುವುದರಿಂದ, ಮನೆಯಲ್ಲಿ ಕುಟುಂಬ ಸದಸ್ಯರ ಮದುವೆ ಕಾರ್ಯ ನೆರವೇರಲಿದೆ. ಮನೆ ಕಟ್ಟುವ ಬಗ್ಗೆ ಚಿಂತನೆ ಮಾಡುವವರಿಗೆ ಶುಭದಾಯಕ. ಹಳೆ ಮನೆಯನ್ನು ನವೀಕರಣ ಬಗ್ಗೆ ಚಿಂತನೆ ಮಾಡುವವರಿಗೆ ಒಳ್ಳೆಯದು. ಜಮೀನಲ್ಲಿ ಹೊಸ ಕಾರ್ಯಗಳನ್ನು ಮಾಡುವ ಯೋಜನೆ ಮಾಡುವಿರಿ. ಹೊಸ ವಾಹನ ಖರೀದಿಸುವ ಚಿಂತನೆ […]

ಶನಿವಾರದ ನಿಮ್ಮ ರಾಶಿ ಭವಿಷ್ಯದಲ್ಲಿ ವಿಶೇಷವೇನಿದೆ ಗೊತ್ತಾ? ಪಂಡಿತ್ ವಾದಿರಾಜ್ ಭಟ್ ಹೇಳ್ತಾರೆ

ಮೇಷ ರಾಶಿ ಸಂತೋಷದ ಸುದ್ದಿ ಪಡೆಯುವ ಸಾಧ್ಯತೆಯಿದೆ. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು. ಸ್ನೇಹಿತರು ಜೊತೆಗಿನ ಚಟುವಟಿಕೆಗಳು ಆಹ್ಲಾದಕರವಾಗಿರುತ್ತವೆ – ಇಲ್ಲದಿದ್ದರೆ ನೀವು ಖಾಲಿ ಕೈಯಲ್ಲಿ ಜೊತೆ ತೆರಳುತ್ತೀರಿ. ಇಂದು ನೀವು ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿಯ ಅನುಪಸ್ಥಿತಿಯನ್ನು ಅನುಭವಿಸುತ್ತೀರಿ. ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್:- ವಾದಿರಾಜ ಭಟ್ 9743666601 ವೃಷಭ ರಾಶಿ ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ […]

ಬೀ ಅಲರ್ಟ್: ಜೀವವೇ ತೆಗಿಯಬಹುದು ಇಯರ್ ಫೋನ್ ! ಯಾವಾಗಲೂ ಇಯರ್ ಫೋನ್ ಹಾಕಿ ತಿರುಗುವವರೇ ಇಲ್ಲಿ ಕೇಳಿ:

ಇಯರ್ ಫೋನ್ ಅನ್ನು  ಬಳಸುವವರ ಸಂಜ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಎಲ್ಲರೂ ಕಿವಿಗೆ ಹೂವಿಟ್ಟುಕೊಂಡವರಂತೆ ಇಯರ್ ಫೋನ್ (ಕಿವಿಬಳ್ಳಿ) ಹಾಕಿಕೊಂಡು ಹೋಗುವವರೇ ಬಿಟ್ಟರೆ, ಇಯರ್ ಫೋನ್ ನಿಂದ ನಮ್ಮ ಆರೋಗ್ಯದ  ಮೇಲಾಗುವ ಪರಿಣಾಮಗಳೇನು ಎಂದು ಚಿಂತಿಸುವುದಕ್ಕೆ ಯಾರೂ ಹೋಗೋದೇ ಇಲ್ಲ. ಇಲ್ಲಿದೆ ನೋಡಿ ಇಯರ್ ಫೋನ್ ನಮ್ಮ ಆರೋಗ್ಯಕ್ಕೆ ಹೇಗೆಲ್ಲಾ ಕಾಟ ಕೊಡುತ್ತದೆ ಎನ್ನುವ ಮಾಹಿತಿ  ಕಿವಿಗೆ ಹಬ್ಬುತ್ತೆ ಸೋಂಕು:   ನಮ್ಮ  ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಹಲವಾರು ಜನ ಬಳಸಿದ ಇಯರ್‌ಫೋನ್‌ಗಳನ್ನು […]

ಇವತ್ತು ಶುಕ್ರವಾರ, ನಿಮ್ಮ ರಾಶಿ ಭವಿಷ್ಯದಲ್ಲಿ ಏನ್ ವಿಶೇಷವಿದೆ? ಪಂಡಿತ್ ರಾಮಚಂದ್ರ ರಾವ್ ಹೇಳಿದ ರಾಶಿ ಭವಿಷ್ಯ

ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಿ ಆರಾಧನೆಯಿಂದ ಈ ದಿನದ ನಿಮ್ಮ ರಾಶಿ ಫಲವನ್ನು ನೋಡೋಣ ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಪಂಡಿತ್ :: ರಾಮಚಂದ್ರ ರಾವ್ 9845307809 ಮೇಷ ರಾಶಿ : ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ಮುದ ನೀಡುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಸಂಗಾತಿಯೊಂದಿಗೆ ದುಡುಕಿನ ಮಾತನಾಡಿದರೆ ಕಲಹವಾದೀತು. ಎಚ್ಚರ. ವೃಷಭ ರಾಶಿ : ದಾಯಾದಿಗಳೊಂದಿಗಿನ ಆಸ್ತಿ ವಿವಾದಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಹಿರಿಯ […]