ಮಲಗುವಾಗ ತಲೆದಿಂಬಿನ ಹತ್ತಿರ ಮೊಬೈಲ್ ಇಡುವ ಅಭ್ಯಾಸ ನಿಮಗಿದೆಯೇ? ಈ ಸಮಸ್ಯೆಗಳು ಕಾಡುತ್ತವೆ ಹುಷಾರು

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್ ನಮ್ಮ ಜೊತೆಗೇ ಇರುತ್ತದೆ. ಸಂವಹನ, ಮಾಹಿತಿ, ಮನರಂಜನೆ ಸೇರಿದಂತೆ ಅನೇಕ ಕೆಲಸಗಳನ್ನು ಸುಲಭಗೊಳಿಸಿರುವ ಈ ಸಣ್ಣ ಸಾಧನವು ನಮ್ಮ ಜೀವನಶೈಲಿಯನ್ನೇ ಬದಲಿಸಿದೆ. ಆದರೆ, ಮಲಗುವಾಗ ಮೊಬೈಲ್ ಅನ್ನು ತಲೆಯ ಹತ್ತಿರ ಅಥವಾ ಹಾಸಿಗೆಯ ಪಕ್ಕದಲ್ಲಿಟ್ಟು ಮಲಗುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಮೊಬೈಲ್ ಫೋನ್‌ಗಳಿಂದ ಹೊರಬರುವ ವಿದ್ಯುತ್ಕಾಂತೀಯ ವಿಕಿರಣ ಹಾಗೂ […]

ವೆನ್‍ ಲಾಕ್ ಆಸ್ಪತ್ರೆಯಲ್ಲಿ ಶಾಖಾಘಾತ ಚಿಕಿತ್ಸೆಗೆ ವಿಶೇಷ 10 ಹಾಸಿಗೆಗಳ ಘಟಕ

ಮಂಗಳೂರು: ಕರಾವಳಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ಪರಿಣಾಮವಾಗಿ ಶಾಖಾಘಾತ (Heat Stroke) ಪ್ರಕರಣಗಳು ಹೆಚ್ಚುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಸಿದ್ಧತೆ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಹೊಸ ಶಸ್ತ್ರಚಿಕಿತ್ಸಾ ಬ್ಲಾಕ್‌ನ 5ನೇ ಮಹಡಿಯಲ್ಲಿ ಶಾಖಾಘಾತ ರೋಗಿಗಳ ಚಿಕಿತ್ಸೆಗೆ 10 ಹಾಸಿಗೆಗಳ ವಿಶೇಷ ಘಟಕವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕರು ತಿಳಿಸಿದ್ದಾರೆ. ಶಾಖಾಘಾತ ಎಂದರೇನು? ಶಾಖಾಘಾತವು ಜೀವಕ್ಕೆ ಅಪಾಯಕಾರಿ ವೈದ್ಯಕೀಯ ತುರ್ತುಸ್ಥಿತಿಯಾಗಿದೆ. ದೇಹದ ಉಷ್ಣತೆ 104°F (40°C) ಅಥವಾ ಅದಕ್ಕಿಂತ ಹೆಚ್ಚು ಏರಿದಾಗ ದೇಹದ ತಾಪಮಾನ ನಿಯಂತ್ರಣ ವ್ಯವಸ್ಥೆ ವಿಫಲವಾಗುತ್ತದೆ. ತಕ್ಷಣ […]

ಮೈದಾ ಮತ್ತು ಗೋಧಿ ಹಿಟ್ಟಿನ ವ್ಯತ್ಯಾಸ ತಿಳಿಯಿರಿ: ನೀವೇ ಮೈದಾ ಬಳಕೆ ಬಿಡ್ತೀರಿ

ಹಲವರು ಮೈದಾ ಕೂಡಾ ಗೋಧಿಯಿಂದಲೇ ತಯಾರಿಸುವುದು ಆದ್ದರಿಂದ ಆರೋಗ್ಯಕ್ಕೆ ಅದು ಅಷ್ಟೇನೂ ಹಾನಿಯನ್ನುಂಟುಮಾಡುವುದಿಲ್ಲ. ಅಲ್ಲದೇ ಮೈದಾ ಬಳಕೆ ಸುಲಭ ಹಾಗೂ ರುಚಿಕರ, ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರ ಪದಾರ್ಥಗಳೂ ಚೆನ್ನಾಗಿರುತ್ತವೆ ಎಂಬೆಲ್ಲಾ ಯೋಚನೆಯಿಂದ ಮೈದಾ ಹಿಟ್ಟನ್ನು ಬಳಸುತ್ತಾರೆ. ಆದರೆ ಮೈದಾ ಮತ್ತು ಗೋಧಿ ಹಿಟ್ಟಿಗಿರುವ ವ್ಯತ್ಯಾಸವನ್ನು ಅರಿತರ ಖಂಡಿತಾ ನೀವು ಮೈದಾ ಬಳಕೆಯ ಮುನ್ನ ಆಲೋಚಿಸುತ್ತೀರಿ. 1. ಮೂಲ (Source) 2. ಸಂಸ್ಕರಣೆ (Processing) 3. ಪೋಷಕಾಂಶ (Nutrition) 4. ಆರೋಗ್ಯದ ಪರಿಣಾಮ 5. ಬಳಕೆ (Uses) […]

ದ್ರಾಕ್ಷಿ ತಿನ್ನುವ ಮುನ್ನ ಎಚ್ಚರ: ಸರಿಯಾಗಿ ತೊಳೆಯದಿದ್ದರೆ ಆರೋಗ್ಯಕ್ಕೆ ಅಪಾಯ!

ಹಸಿರು, ಕಪ್ಪು ದ್ರಾಕ್ಷಿಗಳನ್ನು ನೋಡುತ್ತಿದ್ದಂತೆಯೇ ಬಾಯಲ್ಲಿ ನೀರೂರುತ್ತದೆ. ಮನೆಗೆ ತಂದು ತೊಳಿಯುವಷ್ಟೂ ತಾಳ್ಮೆ ಇಲ್ಲದೇ ಕೆಲವೊಮ್ಮೆ ಹಾಗೇ ತಿಂದುಬಿಡುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ದ್ರಾಕ್ಷಿಗಳನ್ನು ನೀವು ಸರಿಯಾಗಿ ಗಮನಿಸಿದರೆ ಅದರ ಮೇಲೆ ಬಿಳಿ ಬಣ್ಣ ಕಾಣುತ್ತದೆ. ದ್ರಾಕ್ಷಿ ಮೇಲೆ ಕೀಟನಾಶಕಗಳ ಸಿಂಪಡಣೆ ಸಾಮಾನ್ಯ. ಸರಿಯಾಗಿ ತೊಳೆಯದೆ ತಿಂದರೆ, ಈ ರಾಸಾಯನಿಕಗಳು ದೇಹಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ನೆನೆಸುವುದು ಉತ್ತಮ ವಿಧಾನ ದ್ರಾಕ್ಷಿಯನ್ನು ಗೊಂಚಲಿನಿಂದ ಬೇರ್ಪಡಿಸಿ 10–15 ನಿಮಿಷ ನೀರಿನಲ್ಲಿ ನೆನೆಸಿಡುವುದು ಪರಿಣಾಮಕಾರಿ. ನಂತರ ಸ್ವಲ್ಪ ಕದಡಿ, […]

ಕಂಪ್ಯೂಟರ್ ಕೀ ಬೋರ್ಡ್ ಆಗಾಗ ಕ್ಲೀನ್ ಮಾಡದಿದ್ದರೆ ಸಮಸ್ಯೆಗಳಿಗೆ ಹಾದಿ ಮಾಡಿಕೊಟ್ಟಂತೆ! ಹೇಗೆ ಇಲ್ಲಿ ನೋಡಿ

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಕೀಬೋರ್ಡ್ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಅತ್ಯಂತ ಮುಖ್ಯ ಸಾಧನವಾಗಿದೆ. ನಾವು ದಿನವೂ ಬಳಸುವ ಈ ಕೀಬೋರ್ಡ್ ಮೇಲೆ ಧೂಳು, ಮಣ್ಣು, ಆಹಾರದ ತುಂಡುಗಳು ಹಾಗೂ ಬ್ಯಾಕ್ಟೀರಿಯಾ ಕೂಡ ಸೇರುತ್ತವೆ. ಆದ್ದರಿಂದ ನಿಯಮಿತವಾಗಿ ಕೀಬೋರ್ಡ್ ಕ್ಲೀನ್ ಮಾಡುವುದು ಅತ್ಯಗತ್ಯ. ಯಾಕೆ ಕೀಬೋರ್ಡ್ ಕ್ಲೀನ್ ಮಾಡಬೇಕು? ಕೀ ಬೋರ್ಡ್ ಸಂದುಗಳಲ್ಲಿ ಕುಳಿತುಕೊಲ್ಳುವ ಧೋಳು ಹಾಗೂ ಕಸಗಳಿಂದ ಕೀಬೋರ್ಡ್ ನಲ್ಲಿ ಬ್ಯಾಕ್ಟೀರಿಯಾ ಮತ್ತು ಜರ್ಮ್ಸ್ ಕಾಣಿಸಿಕೊಳ್ಳಬಹುದು. ಇದರಿಂದಾಗಿ ಕೀಲಿಗಳು ಸರಿ ಕೆಲಸ ಮಾಡದೇ ಬೇಗ ಹಾಳಾಗುವ […]