ಮಣಿಪಾಲ MSDC ಯಲ್ಲಿ ಜಪಾನೀಸ್ ಭಾಷೆ ಕಲಿಯುವ ಒಂದೊಳ್ಳೆ ಅವಕಾಶ,ಜಪಾನೀಸ್ ಭಾಷಾ ಕೋರ್ಸ್ಗೆ ಅರ್ಜಿ ಆಹ್ವಾನ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC), ಕೆಟಿಸಿ (KTC) ಹಾಗೂ ಜಪಾನ್ನ ಚುಒಹ್ ಪಬ್ಲಿಷಿಂಗ್ ಕಂಪನಿಯ ಸಹಯೋಗದಲ್ಲಿ ಜಪಾನೀಸ್ ಭಾಷಾ ಕೋರ್ಸ್ (N5 – Beginner Level) ಆರಂಭಿಸಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋರ್ಸ್ ಜುಲೈ 20, 2026 ರಿಂದ ಆರಂಭವಾಗಲಿದ್ದು, ಜಪಾನ್ನಲ್ಲಿ ಕೌಶಲ್ಯಾಧಾರಿತ ಉದ್ಯೋಗಗಳನ್ನು ಗುರಿಯಾಗಿಸಿಕೊಂಡವರಿಗೆ ಇದು ಉತ್ತಮ ಅವಕಾಶವಾಗಿದೆ. ಈ ತರಬೇತಿಯಲ್ಲಿ ಜಪಾನೀಸ್ ಭಾಷೆಯನ್ನು ಓದುವುದು, ಬರೆಯುವುದು, ಬರವಣಿಗೆ ಪದ್ಧತಿಗಳನ್ನು ಕಲಿಯುವುದು, ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವುದು, ಕಂಜಿ (Kanji) ಅಕ್ಷರಗಳ ಪಾಂಡಿತ್ಯ, ಸಂಭಾಷಣಾ […]
Apple iPhone ಗಿಂತಲೂ ಹೆಚ್ಚಿನ ಬೆಲೆಯ BSNL Phone: ಏನಿದರ ವೈಶಿಷ್ಟ್ಯ ನೋಡಿ

ನವದೆಹಲಿ: ಸಾಮಾನ್ಯ ಮೊಬೈಲ್ಗಳು ಕರೆ ಮಾಡಲು ಮೊಬೈಲ್ ಟವರ್ಗಳನ್ನು ಅವಲಂಬಿಸುತ್ತವೆ. ಆದರೆ ಹಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಸಾಮಾನ್ಯ ಫೋನುಗಳಲ್ಲಿ ಸಂಪರ್ಕ ಸಾಧ್ಯವಾಗದೇ ಹೋಗಬಹುದು. ಹಾಗಾಗಿಯೇ ಮೊಬೈಲ್ ನೆಟ್ವರ್ಕ್ ಸಿಗದ ಪ್ರದೇಶಗಳಲ್ಲಿಯೂ ಸಂಪರ್ಕ ಸಾಧಿಸಲು ಸಾಧ್ಯವಾಗುವ ಹೊಸ ಸ್ಯಾಟಲೈಟ್ ಫೋನ್ ಅನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಪರಿಚಯಿಸಿದೆ. ಸುಮಾರು ₹1,34,166 ಬೆಲೆಯ ಈ ಸಾಧನವು ಸಾಮಾನ್ಯ ಸ್ಮಾರ್ಟ್ಫೋನ್ಗಳಿಗಿಂತ ಭಿನ್ನವಾಗಿ ಉಪಗ್ರಹದ (ಸ್ಯಾಟಲೈಟ್) ಮೂಲಕ ಕಾರ್ಯನಿರ್ವಹಿಸುತ್ತದೆ. ಆದರೆ ಈ ಸ್ಯಾಟಲೈಟ್ ಫೋನ್ ನೇರವಾಗಿ ಉಪಗ್ರಹದೊಂದಿಗೆ […]
ಲಾಂಚ್ ಆಯ್ತು BSNL ಸ್ಯಾಟಲೈಟ್ ಫೋನ್: ನೆಟ್ ವರ್ಕ್ ಇಲ್ಲದೆಯೂ ಕಾಲ್ ಮಾಡಬಹುದು, ಯಾರಿಗೆಲ್ಲಾ ಬೆಸ್ಟ್ ಈ ಫೋನ್!

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ (BSNL) ಭಾರತದಲ್ಲಿ ಹೊಸ ಸ್ಯಾಟಲೈಟ್ ಫೋನ್ ಅನ್ನು ಪರಿಚಯಿಸಿದ್ದು, ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಕರೆ ಮಾಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಫೋನ್ನ ಬೆಲೆ ₹1.34 ಲಕ್ಷ ನಿಗದಿಯಾಗಿದ್ದು, ಇದು ಸಾಮಾನ್ಯ ಸ್ಮಾರ್ಟ್ಫೋನ್ಗಿಂತ ಸಂಪೂರ್ಣ ಭಿನ್ನವಾಗಿದೆ. ಈ ಫೋನ್ನ ಪ್ರಮುಖ ವಿಶೇಷತೆ ಎಂದರೆ ಇದು ಮೊಬೈಲ್ ಟವರ್ಗಳನ್ನು ಅವಲಂಬಿಸುವುದಿಲ್ಲ. ಸಾಮಾನ್ಯ ಮೊಬೈಲ್ಗಳು ಹತ್ತಿರದ ಟವರ್ ಮೂಲಕ ಸಂಪರ್ಕ ಸಾಧಿಸಿದರೆ, ಈ ಸ್ಯಾಟಲೈಟ್ ಫೋನ್ ನೇರವಾಗಿ ಕಕ್ಷೆಯಲ್ಲಿರುವ ಉಪಗ್ರಹಕ್ಕೆ ಸಂಪರ್ಕ ಹೊಂದುತ್ತದೆ. ಹೀಗಾಗಿ […]
ರೈಲಿನೊಳಗೆ ಬೆಡ್ರೂಮ್ನಂತೆ ಅಲಂಕಾರ ಮಾಡಿ ಹನಿಮೂನ್ ಆಚರಿಸಿ, ಪ್ರೇಮಸುಧೆಯಲ್ಲಿ ಮಿಂದ ನವದಂಪತಿ: ವಿಡಿಯೋ ವೈರಲ್ ಟಿಟಿಇ ಅಮಾನತು!

ಮುಂಬೈ: ಹೊಸದಾಗಿ ಮದುವೆಯಾದ ದಂಪತಿಯೊಬ್ಬರು ತಮ್ಮ ಮೊದಲ ರೈಲು ಪ್ರಯಾಣವನ್ನು ಜೀವಿತಾವಧಿಯ ನೆನಪಾಗಿಸಲು ರೈಲಿನ ಕೂಪೆಯನ್ನೇ ಹನಿಮೂನ್ ಬೆಡ್ರೂಮ್ನಂತೆ ಅಲಂಕರಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಈ ಅಲಂಕಾರದ ಹಿಂದೆ ಭದ್ರತಾ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಕರ್ತವ್ಯದಲ್ಲಿದ್ದ ಟಿಟಿಇ (Travelling Ticket Examiner) ಅವರನ್ನು ರೈಲ್ವೆ ಇಲಾಖೆ ಅಮಾನತುಗೊಳಿಸಿದೆ. ಜುಲೈ 6ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಿಂದ ಬಲ್ಲಾರ್ಷಾಗೆ ಸಂಚರಿಸುತ್ತಿದ್ದ ನಂದಿಗ್ರಾಮ್ ಎಕ್ಸ್ಪ್ರೆಸ್ ರೈಲು ಜಲ್ನಾ ನಿಲ್ದಾಣಕ್ಕೆ ತಲುಪಿದ […]
ರೀಲ್ಸ್, ಫೋಟೋ ಪ್ರಿಯರೇ ಎಚ್ಚರ, ಇನ್ನು ಸೋಶಿಯಲ್ ಮೀಡಿಯಾದಲ್ಲಿ ವನ್ಯಜೀವಿಗಳ ಫೋಟೋ ವಿಡಿಯೋ ಹಾಕುವಂತಿಲ್ಲ, ಅರಣ್ಯ ಇಲಾಖೆಯ ಈ ಹೊಸ ನಿಯಮದ ಬಗ್ಗೆ ಗೊತ್ತಿರಲಿ!

ಇದು ಸ್ಮಾರ್ಟ್ ಫೋನ್ (Smart Phone) ಹಿಡಿದು ಕಾಡಿನ ಕಡೆ ಪ್ರವಾಸ ಹೋಗುವ ಪ್ರತಿಯೊಬ್ಬರಿಗೂ ಇದು ಎಚ್ಚರಿಕೆಯ ಗಂಟೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್ (Reels) ಮಾಡೋರಿಗೆ, ಯುಟ್ಯೂಬ್ನಲ್ಲಿ ವ್ಲಾಗ್ ಮಾಡೋರಿಗೆ ಹಾಗೂ ಲೈಕ್ ಗಳಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಏನೇನೋ ವಿಡಿಯೋ ಹಾಕುವವರಿಗೆ ಅರಣ್ಯ ಇಲಾಖೆ ಈಗ ಭಾರಿ ದೊಡ್ಡ ಶಾಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದೆ. ಇನ್ಮುಂದೆ ನೀವು ಕಾಡಿಗೆ ಹೋಗಿ, ವನ್ಯಜೀವಿಗಳ ಫೋಟೋ ಅಥವಾ ವಿಡಿಯೋಗಳನ್ನು ಇಲಾಖೆಯ ಪೂರ್ವಾನುಮತಿ ಇಲ್ಲದೆ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದರೆ, ನಿಮ್ಮ ವಿರುದ್ಧ ಕಠಿಣ […]