12 ಕ್ಕೂ ಹೆಚ್ಚು ನಟರ ಜೊತೆ ಅಫೇರ್, ಆದ್ರೆ ಈಗಲೂ ಸಿಂಗಲ್, ರೋಲ್ ಮಾಡೆಲ್: ಈ ಹಿರಿಯ ನಟಿ ಮತ್ತೆ ಸುದ್ದಿಯಾಗಿರೋದು ಯಾಕೆ ಗೊತ್ತಾ?

ಕೆಲವೊಂದು ವಿವಾದಗಳಲ್ಲಿ ವಿನಾಕಾರಣ ಸಿಕ್ಕಿ ಹಾಕಿಕೊಳ್ಳದೇ ಬಹಳಷ್ಟು ನಟರ ಜೊತೆ ವೈಯಕ್ತಿಕ ಅಫೇರ್ ಇದ್ದರೂ ಕೊನೆಗೂ ಏಕಾಂಗಿತನ ಅನುಭವಿಸುವ ಮತ್ತು ಯಾರ ಜೊತೆಗೂ ಸೆಟಲ್ ಆಗದೇ ಪ್ರೇಮಿವಿವಾದದ ಮೂಲಕ ಆಗಾಗ ಕಾಣಿಸಿಕೊಳ್ಳುವ ನಟಿಯರಿಗೇನೂ ಚಿತ್ರರಂಗದಲ್ಲಿ ಕೊರತೆಯಿಲ್ಲ ಕೊನೆಗೆ ಯಾರ ಜೊತೆಗೋ ವಿವಾಹವಾಗಿ ಕೊನೆಗೆ ವಿಚ್ಚೇದನ ಜಗಳದ ಮೂಲಕ ಸುದ್ದಿಯಾಗುವರೂ ಇದ್ದಾರೆ. ಆದರೆ ವಿವಾಹವಾಗದೇ ಅಂದುಕೊಂಡಂತೆ ಬದುಕುತ್ತಿರುವ ಹಿರಿಯ ನಟಿಯೊಬ್ಬರು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಇಂತಹ ಸುಂದರ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್ ನ ಸುರ […]
ದೀಪಿಕಾ ಎದೆಯ ಬಗ್ಗೆ ಜಾಹೀರಾತು ನಿರ್ದೇಶಕ ಹೇಳಿದ ಆ ಕೆಟ್ಟ ಡೈಲಾಗ್ ! ಕೊನೆಗೆ ದೀಪಿಕಾ ಮಾಡಿದ್ದೇನು?

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾದ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದು ದೀಪಿಕಾ ಅಭಿಮಾನಿಗಳು ಸಖತ್ ಥ್ರಿಲ್ಲ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೀಪಿಕಾ ಪಡುಕೋಣೆ ತಮ್ಮ ಜೀವನದಲ್ಲಾದ ಘಟನೆಯೊಂದರ ಕುರಿತು ಓಪನ್ ತಾಕ್ ಕೊಟ್ಟಿದ್ದಾರೆ ದೀಪಿಕಾ ಪಡುಕೋಣೆ ಮಾಡೆಲಿಂಗ್ ಮತ್ತು ಜಾಹೀರಾತು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ದೀಪಿಕಾ ಒಳಉಡುಪು ಉತ್ಪನ್ನದ ಕುರಿತು ಒಂದು ಜಾಹೀರಾತಿನ ಫೋಟೋ ಶೂಟ್ ಗಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಾಗ ಅಲ್ಲಿದ್ದ ಜಾಹೀರಾತು ನಿರ್ದೇಶಕರು, ಲೈಂಗಿಕವಾಗಿ ಕಮೆಂಟ್ ಮಾಡಿದ್ದು ದೀಪಿಕಾಗೆ ತೀರಾ […]
ಮೇ 16ರಂದು “ಲೈಟ್ ಹೌಸ್” ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ

ಉಡುಪಿ: ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಆಮೆ ಕ್ರಿಯೇಶನ್ಸ್ ಬ್ಯಾನರ್ನಡಿ ನಿರ್ಮಾಣಗೊಂಡಿರುವ “ಲೈಟ್ ಹೌಸ್” ಕನ್ನಡ ಚಲನಚಿತ್ರವು ಇದೇ ಮೇ 16ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ತಿಳಿಸಿದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಿತ್ರದ ಬಹುಪಾಲು ಚಿತ್ರೀಕರಣವು ಉಡುಪಿಯ ರಮಣೀಯ ಪರಿಸರದಲ್ಲಿ ನಡೆದಿದ್ದು, ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ಸೆರೆಹಿಡಿಯಲಾಗಿದೆ.ಈ ಕುರಿತು ಮಾಹಿತಿ ನೀಡಿದ ಚಿತ್ರತಂಡ, “ಲೈಟ್ ಹೌಸ್” ಒಂದು ಸಂಪೂರ್ಣ ಸಾಂಸಾರಿಕ ಕಥಾಹಂದರವನ್ನು ಹೊಂದಿದ್ದು, ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಆನಂದಿಸಬಹುದಾದ ಚಿತ್ರ […]
“ನಾನು ಐಶ್ವರ್ಯ ರೈ ಮಗ ,ಲಂಡನ್ ನಲ್ಲಿ ಜನಿಸಿದ್ದೇನೆ” ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಸಂಗೀತ್ ಕುಮಾರ್ ಹೇಳಿಕೆ

ಏಳೆಂಟು ವರ್ಷಗಳ ಹಿಂದೆ ಹೈದರಾಬಾದ್ನ ಸಂಗೀತ್ ಕುಮಾರ್ ಎನ್ನುವ ಯುವಕ “ನಾನು ಬಾಲಿವುಡ್ ನಟಿ ಐಶ್ವರ್ಯ ರೈ ಮಗ ನಾನು ಲಂಡನ್ ನಲ್ಲಿ ಐವಿಎಫ್ ಮೂಲಕ ಐಶ್ವರ್ಯ ರೈಗೆ ಜನಿದ್ದೇನೆ”ಎಂದು ಹೇಳಿಕೊಂಡಿದ್ದ ಅದು ಆಗ ವೈರಲ್ ಆಗಿತ್ತು ಇದೀಗ ಮತ್ತೆ ಸಂಗೀತ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷನಾಗಿದ್ದು ಇವನ ಪೋಸ್ಟ್ ಸಖತ್ ವೈರಲ್ಲಾಗುತ್ತಿದೆ. ಹೌದು ಆಂದ್ರ ಮೂಲಕ ಸಂಗೀತಕುಮಾರ್ (35)ವರ್ಷ ಆದಿ ರೆಡ್ಡಿಯಾಗಿದ್ದು ಇವನ ಹೇಳಿಕೆ ಇದೀಗ ಐಶ್ವರ್ಯಾ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದೆ. ತನ್ನ ತಂದೆ ಐಶ್ವರ್ಯಾ ರೈ […]
ಕನ್ನಡಿಗರ ತೀವ್ರ ಆಕ್ರೋಶಕ್ಕೆ ಉಲ್ಟಾ ಹೊಡೆದ ಸೋನು ನಿಗಮ್! ಹೊಸ ಹೇಳಿಕೆ ಏನು?

ನಿನ್ನೆಯಿಂದ ತಾನು ನೀಡಿದ ಹೇಳಿಕೆಯ ಕಾರಣಕ್ಕೆ ಗಾಯಕ ಸೋನು ನಿಗಮ್ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗುತ್ತಲೇ ಇದ್ದಾರೆ. ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಈ ಗಾಯಕ ಇದೀಗ ತನ್ನ ಮಾತುಗಳನ್ನು ಬೇರೊಂದು ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಯ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ಸೋನು ನಿಗಮ್ ತನ್ನ ಹೇಳಿಕೆಯ ಟೋನ್ ಬದಲಿಸಿಕೊಂಡಿದ್ದಾರೆ. ಕನ್ನಡ ಕನ್ನಡ ಎಂದು ಪ್ರೀತಿಯಿಂದ ಕರೆಯುವುದಕ್ಕೂ, ಕನ್ನಡ ಕನ್ನಡ ಎಂದು ಧಮ್ಕಿ […]