ಉಡುಪಿ: ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರದಾನ

ಉಡುಪಿ: ಯುವವಾಹಿನಿ ಉಡುಪಿ ಘಟಕದ ವತಿಯಿಂದ ಕೊಡಮಾಡಲ್ಪಡುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಜಾನಪದ ವಿದ್ವಾಂಸ, ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣ್ ಕುಮಾರ್ ಎಸ್ ಆರ್ ಅವರಿಗೆ ಹಾಗೂ ಕಾರ್ಕಳ ಮುಜೂರು ಹಿರ್ಗಾನ ಹಾಡಿ ಗರೋಡಿಯ ಪಾತ್ರಿ ಲೋಕು ಪೂಜಾರಿ ಅವರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಕಲಾವಿದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಚಿಟ್ಪಾಡಿ ಬೀಡಿನಗುಡ್ಡೆ ಸಮೀಪದ ಶ್ರೀ ಲಕ್ಷ್ಮಿ ಸಭಾ ಭವನದಲ್ಲಿ ಘಟಕದ ಅಧ್ಯಕ್ಷ ಜಗದೀಶ್ […]

ಮಣಿಪಾಲ ಕೆಎಂಸಿಯಿಂದ ವಿಶ್ವ ಮಧುಮೇಹ ದಿನಾಚರಣೆ: ಮರಳು ಶಿಲ್ಪ ಕಲಾಕೃತಿಯ ಪ್ರದರ್ಶನ

ಮಣಿಪಾಲ: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ) ವಿಭಾಗವು ಮಲ್ಪೆ ಬೀಚ್‌ನಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಮರಳು ಶಿಲ್ಪ ಕಲಾಕೃತಿ ರಚಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಯಿತು. ಮರಳು ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡಿದ ಆಸ್ಪತ್ರೆಯ ಡೀನ್ ಡಾ. ಶರತ್ ರಾವ್, ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಭಾರತವು ವಿಶ್ವದ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ2/3 ರಷ್ಟು ರೋಗಿಗಳು ದಕ್ಷಿಣ ಭಾರತದ ರಾಜ್ಯದಲ್ಲಿ ಇರುವುದು ಕಳವಳಕಾರಿಯಾದ ವಿಷಯವಾಗಿದೆ. ನಿಯಮಿತ […]

ಬ್ರಹ್ಮಾವರ: ಅಪ್ಪ ಅಮ್ಮ ಅನಾಥಾಲಯದಲ್ಲಿ ದೀಪಾವಳಿ ಶುಭಾಶಯ ವಿನಿಯಮ

ಬ್ರಹ್ಮಾವರ: ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದಿಂದ ‘ಅಪ್ಪ ಅಮ್ಮ ಅನಾಥಾಲಯ’ದಲ್ಲಿ ದೀಪಾವಳಿ ಶುಭಾಶಯ ವಿನಿಯಮ ಕಾರ್ಯಕ್ರಮ ಇಂದು ನಡೆಯಿತು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಲ್ಯಾಣಪುರ ವಲಯ ಸಮಿತಿಯು ದೀಪಾವಳಿ ಹಬ್ಬದ ಪ್ರಯುಕ್ತ ಬ್ರಹ್ಮಾವರದ  ‘ ಅಪ್ಪ ಅಮ್ಮ ಅನಾಥಾಲ’ಯಕ್ಕೆ ಭೇಟಿ ನೀಡಿ ಅಲ್ಲಿನ ವಾಸಿಗಳೊಂದಿಗೆ ಶುಭಾಶಯ ವಿನಿಯಮ ಮಾಡಿಕೊಂಡರು. ಅಪ್ಪ ಅಮ್ಮ ಅನಾಥಾಲಯದ ಮುಖ್ಯಸ್ಥ ಪ್ರಶಾಂತ್ ಕೂರಾಡಿ ಅವರು ಅನಾಥಾಲಯದಲ್ಲಿ 40ಕ್ಕೂ ಅಧಿಕ ಅನಾಥ ಹಿರಿಯ ನಾಗರಿಕರು ಈ ವರೆಗೆ ಸೇರ್ಪಡೆಯಾಗಿದ್ದು, ಈಗಾಗಲೇ ಅವರನ್ನು […]

ದೇಶ ಕಾಯುವ ವೀರ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ರಾಜಸ್ಥಾನದ ಜೈಸಾಲ್ಮೇರ್‌ನ ಲೋಂಗೆವಾಲದಲ್ಲಿ ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ. ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ ಎಂ.ಎಂ.ನರವಣೆ, ಬಿಎಸ್‌ಎಫ್‌ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ಮೋದಿ ಜತೆ ಇರಲಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಬಾರಿ ದೀಪಾವಳಿ ಹಬ್ಬದ ದಿನದಂದು ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ಶುಕ್ರವಾರ ಮೋದಿ ಟ್ವೀಟ್ ಮಾಡಿದ್ದರು.  

ಉಡುಪಿ XPRESS ಅಮ್ಮ with ಕಂದಮ್ಮ ಫೋಟೋ ಸ್ಪರ್ಧೆ-2020 ಬಹುಮಾನ ಗೆದ್ದವರು ಇವರು!

ಉಡುಪಿ: ಕರಾವಳಿಯ ಜನಪ್ರಿಯ ಸುದ್ದಿ ಜಾಲತಾಣ ಉಡುಪಿ XPRESS, ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಅಮ್ಮ with ಕಂದಮ್ಮ  ಫೋಟೋ ಸ್ಪರ್ಧೆ 2020 ಸೀಸನ್ 2 ಇದರ ಫಲಿತಾಂಶ ಹೊರಬಿದ್ದಿದ್ದು ಫೇಸ್ಬುಕ್ ಲೈಕ್ ಆಧಾರಿತ ವಿಭಾಗದಲ್ಲಿ ಅಮ್ಮ-ಮಗಳಾದ  ಹರ್ಷಿತಾ, ಮಾನ್ವಿ, ಪಾವಂಜೆ  ಪ್ರಥಮ, ಹಿರೇಬೆಟ್ಟು ಉಡುಪಿಯ ಸುಷ್ಮಾ, ಶಯನ್ ದ್ವಿತೀಯ, ಹೊಸಪೇಟೆಯ ಹೇಮಾ ಕೆ, ಬೃಂದನ್ ಬಿ, ತೃತೀಯ ಬಹುಮಾನ ಪಡೆದಿದ್ದಾರೆ. ತೀರ್ಪುಗಾರರ ಆಯ್ಕೆ ವಿಭಾಗ: ಲೈಕ್ ಇಲ್ಲದೆಯೂ ತೀರ್ಪುಗಾರರು ಆಯ್ಕೆ ವಿಭಾಗದಲ್ಲಿ ಬ್ರಹ್ಮಾವರದ ಸಹನಾ ನಾಯಕ್, […]