ಅಟಲ್ ಉತ್ಸವಕ್ಕೆ ನಾಡಿನ ಗಣ್ಯದಿಂದ ಶುಭಹಾರೈಕೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮ ದಿನಾಚರಣೆ ಪ್ರಯುಕ್ತ ಇಂದು ನಾಳೆ ಅಟಲ್ ಉತ್ಸವ ಆಚರಣೆ ನಡೆಯುತ್ತಿದ್ದು, ಅಟಲ್ ಉತ್ಸವಕ್ಕೆ ನಾಡಿನ ಗಣ್ಯರು ಶುಭಹಾರೈಸಿದ್ದಾರೆ.
ಪ್ರಪಂಚದ ಅತ್ಯಂತ ನಿಗೂಢ ಸೊಕ್ಕಿನ ಬೆಕ್ಕುಗಳನ್ನು ಮುದ್ದಿನ ಬೆಕ್ಕಾಗಿ ಪಳಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ!!

ಇವತ್ತು ಮನೆ ಮಂದಿಗೆಲ್ಲಾ ಅಚ್ಚುಮೆಚ್ಚಾಗಿರುವ ಆಧುನಿಕ ಬೆಕ್ಕು (ಫೆಲಿಸ್ ಸಿಲ್ವೆಸ್ಟ್ರಿಸ್ ಕ್ಯಾಟಸ್) ನಾಲ್ಕು ಅಥವಾ ಐದು ಪ್ರತ್ಯೇಕ ಕಾಡು ಬೆಕ್ಕುಗಳಲ್ಲಿ ಒಂದು ಅಥವಾ ಹೆಚ್ಚಿನವು ಪ್ರಬೇಧಗಳಿಂದ ಬಂದಿದೆ ಎಂದು ಅಂದಾಜಿಸಲಾಗಿದೆ. ಕಾಡುಬೆಕ್ಕುಗಳ ವಿಭಿನ್ನ ಪ್ರಜಾತಿಗಳಾದ ಸಾರ್ಡಿನಿಯನ್ ವೈಲ್ಡ್ ಕ್ಯಾಟ್ (ಫೆಲಿಸ್ ಸಿಲ್ವೆಸ್ಟ್ರಿಸ್ ಲಿಬಿಕಾ), ಯುರೋಪಿಯನ್ ವೈಲ್ಡ್ ಕ್ಯಾಟ್ (ಎಫ್. ಎಸ್. ಸಿಲ್ವೆಸ್ಟ್ರಿಸ್), ಮಧ್ಯ ಏಷ್ಯಾದ ಕಾಡು ಬೆಕ್ಕು (ಎಫ್.ಎಸ್. ಓರ್ನಾಟಾ) , ಉಪ-ಸಹಾರನ್ ಆಫ್ರಿಕನ್ ವೈಲ್ಡ್ ಕ್ಯಾಟ್ ಎಫ್. ಎಸ್. ಕಾಫ್ರಾ), ಮತ್ತು (ಬಹುಶಃ) ಚೀನೀ ಮರುಭೂಮಿ […]
ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯ ಬಾಲ್ಯದ ನಡೆ, ಅಭಿವೃದ್ಧಿಯ ಕಡೆ

ಉಡುಪಿ ಕಥೊಲಿಕ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯ, ಕಳೆದ 25 ವರ್ಷಗಳಿಂದ ಉಡುಪಿ ಜಿಲ್ಲೆಯ ಜನತೆಗೆ ಸೇವೆ ನೀಡಿ, ಲಾಭ ಗಳಿಸಿ, ಯಶಸ್ವಿಯಾಗಿ ಮುನ್ನಡೆತ್ತಿರುವುದು ಸಂತಸದ ವಿಷಯ. ಈ ನಾಡಿನ ಹಾಗೂ ಜನರ ಅಭಿವೃದ್ದಿಯಲ್ಲಿ ಈ ಸಂಘವು ಪಾತ್ರವಹಿಸಿದೆ. ಈ ಸಂಘವು ಸ್ವತಂತ್ರವಾಗಿ, ಸಹಕಾರಿ ಸಂಘಗಳ ನಿಯಮಾನುಸಾರವಾಗಿ ಯಶಸ್ವಿಯಾಗಿ ಕಾರ್ಯವೆಸಗಬೇಕು ಎಂಬ ಸಂಸ್ಥಾಪಕರ ಕನಸು ಇಂದು ನನಸಾಗಿದೆ. ಇದರ ಸ್ಥಾಪನೆಯಲ್ಲಿ ನನ್ನ ಸಣ್ಣ ಪಾತ್ರವೂ ಇದ್ದು, ಕಳೆದ 25 ವರ್ಷಗಳಲ್ಲಿ ಇದರ ಸದೃಶ್ಯನಾಗಿ, ಗ್ರಾಹಕನಾಗಿ, ಹಿತೈಶಿಯಾಗಿ, ಸಂಘದ […]
ಎರಡು ವರ್ಷದ ಮಗುವನ್ನು ನುಂಗಿ ಕಕ್ಕಿದ ಹಿಪ್ಪೋ: ಉಗಾಂಡಾದಲ್ಲೊಂದು ವಿಚಿತ್ರ ಘಟನೆ

ಕ್ಯಾಪಿಟಲ್ ಎಫ್ಎಂ ಉಗಾಂಡಾ ಪೊಲೀಸರನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ ಅಂಬೆಗಾಲಿಡುತ್ತಿರುವ ಎರಡು ವರ್ಷದ ಮಗುವೊಂದು ಡಿಸೆಂಬರ್ 4 ರಂದು ಕಟ್ವೆ ಕಬಟೊರೊ ಪಟ್ಟಣದ ಸರೋವರದ ತೀರದಲ್ಲಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಹಸಿದ ಹಿಪ್ಪೋ ಒಂದು ತನ್ನ ದೊಡ್ಡ ದವಡೆಗಳಿಂದ ಅವನನ್ನು ಹಿಡಿದು ನುಂಗಲು ಪ್ರಯತ್ನಪಟ್ಟಿದೆ. ಇದನ್ನು ನೋಡಿದ ಅಲ್ಲೇ ಇದ್ದ ಕ್ರಿಸ್ಪಾಸ್ ಬಾಗೊಂಜಾ ಎಂಬ ವ್ಯಕ್ತಿ ಹಿಪ್ಪೋ ಮಗುವನ್ನು ಸಂಪೂರ್ಣವಾಗಿ ನುಂಗುವ ಮೊದಲು, ಅದರ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಇದರಿಂದಾಗಿ ಹಿಪ್ಪೋ ಆ […]
ರೈಲಿನಲ್ಲಿ ಪ್ರಯಾಣಿಸುವಾಗ ಲಗೇಜ್ ಕಳೆದು ಹೋದಾಗ ಅಥವಾ ಕಳುವಾದಾಗ ನೀವು ಮಾಡಬೇಕಿರುವುದೇನು ಎಂದು ತಿಳಿಯಿರಿ

ಚಾಲನೆಯಲ್ಲಿರುವ ರೈಲಿನಿಂದ ಅಥವಾ ರೈಲ್ವೇ ನಿಲ್ದಾಣದಲ್ಲಿ ನಿಮ್ಮ ಲಗೇಜ್ ಕಳ್ಳತನವಾದರೆ, ಪರಿಹಾರವನ್ನು ಪಡೆಯಲು ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳನ್ನು ಇಲಾಖೆ ತಿಳಿಸಿದೆ. ನಿಯಮದ ಪ್ರಕಾರ, ಕಳೆದುಹೋದ ಲಗೇಜ್ನ ಮೌಲ್ಯವನ್ನು ನಿರ್ಧರಿಸಿದ ನಂತರ ಕದ್ದ ಲಗೇಜ್ಗಳಿಗೆ ಪ್ರಯಾಣಿಕರಿಗೆ ಪರಿಹಾರ ನೀಡಲು ಭಾರತೀಯ ರೈಲ್ವೇ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಲಗೇಜ್ ಕಳೆದುಹೋದರೆ/ಕಳುವಾದರೆ, ಸುಪ್ರೀಂ ಕೋರ್ಟ್ನ ಆದೇಶದ ಪ್ರಕಾರ, ನೀವು ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ದೂರು ಸಲ್ಲಿಸಬಹುದು. ಇದಾದ ನಂತರವೂ ವಿಚಾರಣೆ […]