ದೀಪಾವಳಿ ದಿನ ತಪ್ಪದೇ ಈ ಎರಡು ವಸ್ತುಗಳು ಖರೀದಿ ಮಾಡಿರಿ

ಸ್ನೇಹಿತರೆ ನಿಮ್ಮ ಮನೆಯಲ್ಲಿ ಕುಬೇರ ನೆಲೆಸಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ ಹಾಗಾದರೆ ಈ ದೀಪಾವಳಿ ದಿನದಂದು ಈ ವಸ್ತುಗಳಲ್ಲಿ ಯಾವುದಾದರೂ ಒಂದು ಈ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ನೀವೇ ಕುಬೇರ ಆಗುವ ಸಾಧ್ಯತೆ ಹೆಚ್ಚು ಮನೆಯಲ್ಲಿ ಈ ವಸ್ತು ಇಟ್ಟರೆ ಕುಬೇರ ತಾನಾಗಿಯೇ ಬರುತ್ತಾನೆ ಮನೆಯಲ್ಲಿ ಸಾಕಷ್ಟು ರೀತಿಯ ಸಕಾರಾತ್ಮಕ ಶಕ್ತಿ ಉದ್ಬವ ಆಗಲಿದೆ. ನಮ್ಮ ಮನೆಗೆ ಒಳ್ಳೆಯ ರೀತಿಯ ಧನ ಪ್ರಾಪ್ತಿ ಆಗುತ್ತದೆ ಅಂದರೆ ನಾವು ಈ ರೀತಿಯ ವಿಧಾನವನ್ನು ಪಾಲಿಸುತ್ತೇನೆ ನಿಮ್ಮ […]
ಈ ರೀತಿಯ ಕನಸು ಬಿದ್ದರೆ ಅದೃಷ್ಠದ ದಿನಗಳ ಆರಂಭದ ಸೂಚಕ, ಹಣದ ಆಗಮನ: ಜ್ಯೋತಿಷ್ಯಶಾಸ್ತ್ರ
ಸಾಯೋವರೆಗೂ ಪ್ರತಿಯೊಬ್ಬರಿಗೂ ರಾತ್ರಿಯಲ್ಲಿ ಕನಸು ಬೀಳುತ್ತದೆಮ ಕೆಲವೂಬ್ಬರಿಗೆ ಸ್ವಪ್ನ ನೆನಪಿದ್ದರೆ ಇನ್ನು ಕೆಲವರಿಗೆ ನೆನಪಿರುವುದಿಲ್ಲ. ಸ್ವಪ್ನಗಳು ಚಿತ್ರ ವಿಚಿತ್ರವಾಗಿರುತ್ತವೆ. ಸಂತೋಷ ನೀಡುವ ಸ್ವಪ್ನದಿಂದ ಹಿಡಿದು ದುಃಖಕರ ಸ್ವಪ್ನಗಳು ಕೂಡ ಬೀಳುತ್ತದೆ. ಕೆಲವು ಸ್ವಪ್ನಗಳು ಭಯ ಹುಟ್ಟಿಸುತ್ತವೆ. ಸ್ವಪ್ನ ಮುಂದಾಗುವ ಘಟನೆಗಳಿಗೆ ಮುನ್ಸೂಚನೆ ಎನ್ನಲಾಗುತ್ತದೆ. ಕೆಲವೇ ಕೆಲವು ಜನರಿಗೆ ವಿಶೇಷವಾದ ಕನಸುಗಳು ಬೀಳುತ್ತವೆ. ಅವು ಅವರ ಭವಿಷ್ಯವನ್ನು ಬದಲಿಸುತ್ತವೆ. ಬೆಟ್ಟದಲ್ಲಿ ನೀರಿನ ಬುಗ್ಗೆ ಎದ್ದು ಅದನ್ನು ಕುಡಿದಂತೆ ಕಂಡರೆ ಶುಭಕರ ಇದು ಎಲ್ಲರಿಗೂ ಕಾಣುವುದಿಲ್ಲ. ಲಕ್ಷದಲ್ಲಿ ಒಬ್ಬರಿಗೆ ಬೀಳುತ್ತದೆ […]
ಜೀವನದ ನಿಯಮಗಳೇನು..? ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳಿದ್ದಾನೆ – ಜ್ಯೋತಿಷ್ಯಶಾಸ್ತ್ರ
ಮನುಷ್ಯನಾಗಿ ಹುಟ್ಟಿದ ಮೇಲೆ ನಡೆ ನುಡಿಯಿಂದ ಉತ್ತಮವಾಗಿರಬೇಕು. ಜತೆಗೆ ನಮ್ಮ ಚಾರಿತ್ರ್ಯವನ್ನು ಸಹ ಉತ್ತಮವಾಗಿಸಿಕೊಂಡಿರಬೇಕು. ಹೀಗಾದಾಗ ಮಾತ್ರ ಜೀವನದಲ್ಲಿ ಪರಿಪೂರ್ಣತೆ ಹೊಂದಲು ಸಾದ್ಯ. ಜತೆಗೆ ಯಶಸ್ಸು ಕೂಡ ಒಲಿಯಲು ಸಾಧ್ಯ. ಆದ್ರೆ ಬಹುತೇಕರು ಜೀವನದಲ್ಲಿ ನಾವು ಆಳವಡಿಸಿಕೊಳ್ಳಬೇಕಾದ ರೀತಿ ನೀತಿಗಳು ಹೇಗಿರಬೇಕು ಅನ್ನೋ ಗೊಂದಲದಲ್ಲಿ ಇರ್ತಾರೆ. ಹಾಗಾದ್ರೆ ಬನ್ನಿ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ನಿಯಮಗಳೇನು ಅನ್ನೋದನ್ನು ಇಲ್ಲಿ ನೋಡೋಣ. ನಿರ್ಲಕ್ಷ್ಯ : ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ನಿರ್ಲಕ್ಷ್ಯದ ಕುರಿತು ಹೇಳಿದ್ದಾನೆ. ಅದೇನು ಅಂದ್ರೆ, ಯಾವತ್ತು […]
ಪ್ರತಿಯೊಬ್ಬರ ಇಮೇಜ್ ಗೆ ತಕ್ಕ ಫೋನ್: ಉಡುಪಿಯ ‘ಇಮೇಜ್ ಮೊಬೈಲ್ಸ್’ ನಲ್ಲಿ ಮಾತ್ರ ಲಭ್ಯ

ಉಡುಪಿ: ಪ್ರತಿಯೊಬ್ಬರ ಇಮೇಜ್ ತಕ್ಕ ಮೊಬೈಲ್ ಫೋನ್ ಖರೀದಿಸಬೇಕೆ? ಹಾಗಾದರೆ ಉಡುಪಿಗೆ ಬನ್ನಿ..! ಇಲ್ಲಿನ ಪ್ರಖ್ಯಾತ ಮೊಬೈಲ್ ಮಳಿಗೆಯಾದ “ಇಮೇಜ್ ಮೊಬೈಲ್ಸ್”ನಲ್ಲಿ ಮಾತ್ರ ದೊರೆಯಲು ಸಾಧ್ಯ. ಉಡುಪಿ ಕೋರ್ಟ್ ರಸ್ತೆಯ ತುಳುನಾಡು ಟವರ್ ನ, ನಂದಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ವಿಶಾಲವಾದ ಮತ್ತು ಗ್ರಾಹಕರ ಕ್ಲಪ್ತ ಸೇವೆಗೆ ಹೆಸರು ಪಡೆದ ಇಮೇಜ್ ಮೊಬೈಲ್ಸ್. ಕರಾವಳಿ ಕರ್ನಾಟಕದ ಅತ್ಯಂತ ಸುಸಜ್ಜಿತ ಮೊಬೈಲ್ ಮಳಿಗೆ ಇದು. ಇಲ್ಲಿ ಹೊಸ ಬ್ರಾಂಡ್ ನ ಸ್ಮಾರ್ಟ್ ಪೋನ್ ನೀವು ಊಹಿಸಲಾಗದಷ್ಟು ಕಡಿಮೆ ಬೆಲೆಯಲ್ಲಿ […]
ಗುರು ಪ್ರವೇಶವಾಗಿದೆ ಈ ರಾಶಿಗಳಿಗೆ, ಏನೆಲ್ಲ ಪ್ರಭಾವಗಳು ಈ ರಾಶಿಗಳ ಮೇಲೆ ಆಗಲಿದೆ – ಜ್ಯೋತಿಷ್ಯಶಾಸ್ತ್ರ
ಧನು ರಾಶಿಯವರಿಗೆ ಈಗ ಸಂತಸದ ಸಮಯವಾಗಿದ್ದು, ನಿಮ್ಮ ರಾಶಿಗೆ ರಾಶಿಗೆ ಗುರು ಗ್ರಹ ಪ್ರವೇಶ ಆಗಿದೆ. ಹೀಗಾಗಿ ಈಗ ಧನು ರಾಶಿಯವರಿಗೆ ಉತ್ತಮ ಸಮಯ. ಇನ್ನು ಧನು ರಾಶಿಗೆ ಗುರು ಪ್ರವೇಶವಾಗುವುದರ ಜತೆಗೆ ಇತರೆ ರಾಶಿಗಳಿಗೂ ಉತ್ತಮವೂ ಮತ್ತು ಶುಭ ಫಲ ಉಂಟಾಗಲಿದೆ. ಧನು ರಾಶಿಗೆ ಅಷ್ಟೇ ಅಲ್ಲದೆ ಇದರಿಂದ ಇತರೆ ರಾಶಿಗಳ ಮೇಲೆ ಸಹ ಹೆಚ್ಚಿನ ಪ್ರಭಾವ ಬೀರಲಿದೆ. ಇನ್ನು ಧನು ರಾಶಿಯವರಿಗಂತು ಇದು ಅತ್ಯಂತ ಸಂಭ್ರಮದ ಕ್ಷಣವೆಂದೇ ಹೇಳಬೇಕು. ಸಂಭ್ರಮ ಅಂದ್ರೆ ಅಧಿಪತಿ ಗುರು […]