ವಾಮಾಚಾರ, ಮಾಟ, ಮಂತ್ರಗಳ ಪ್ರಯೋಗವಾಗಿದ್ದರೆ, ಈ ವಿಶೇಷ ಪ್ರಯೋಗ ಮಾಡಿ ನೋಡಿ
ಕೆಲವು ಬಾರಿ ನಮ್ಮ ಜೀವನದಲ್ಲಿ ಯಾವೂದು ಸರಿಯಾದ ರೀತಿಯಲ್ಲಿ ನಡೆಯುತ್ತಿರೋದಿಲ್ಲ. ತೀವ್ರವಾದ ಭಯ ನಮ್ಮನ್ನು ಕಾಡುತ್ತಿರುತ್ತದೆ. ಏನಾದ್ರೂ ಕೆಟ್ಟದ್ದಾಗಲಿದೆ ಅಂತ ಅನ್ನಿಸಿ ಪದೇ ಪದೇ ಹೆದರಿಕೆಗೆ ಈಡಾಗುತ್ತಿರುತ್ತೆವೆ. ಕೆಟ್ಟ ಕೆಟ್ಟ ಕನಸುಗಳು ಬೀಳೋದು, ಯಾರಾದ್ರೂ ನಮಗೆ ಭಾನಾಮತಿ, ಮಾಟ ಮಂತ್ರ, ವಾಮಾಚಾರ ಮಾಡಿಸಿದ್ದಾರೆ ಅಂತ ಅನ್ನಿಸುತ್ತಿರುತ್ತದೆ. ಇದಕ್ಕೆಲ್ಲ ಕಾರಣವಿಲ್ಲದೇ ಹೀಗೆ ಆಗೋದಿಲ್ಲ. ತಂತ್ರ ಮಂತ್ರಗಳ ಪ್ರಯೋಗಗಳು ನಮ್ಮ ಮೇಲೆ ನಡೆದಾಗ ಹೀಗಾಗುತ್ತಿರುತ್ತದೆ. ವಾಮಾಚಾರದಂತಹ ಪ್ರಯೋಗಗಳು ನಡೆದಾಗ ಮನೆಯಲ್ಲಿ ಸದಾ ಕಲಹ ಜಗಳಗಳು, ಒಬ್ಬರನ್ನ ಕಂಡರೆ ಒಬ್ಬರಿಗೆ ಆಗೋದಿಲ್ಲಾ, […]
ಈ ದಿನ ನಿಮ್ಮ ರಾಶಿ ಭವಿಷ್ಯದಲ್ಲಿ ವಿಶೇಷವೇನಿದೆ ಗೊತ್ತಾ? ಪಂಡಿತ್ ವಾದಿರಾಜ್ ಭಟ್ ಹೇಳ್ತಾರೆ

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ವಾದಿರಾಜ್ ಭಟ್ 9743666601 ಮೇಷ: ಈ ದಿನ ಅಪರೂಪದ ವ್ಯಕ್ತಿಯ ಪರಿಚಯದಿಂದಾಗಿ ನಿಮ್ಮ ಜೀವನದಲ್ಲಿ ಭಾರಿ ಬದಲಾವಣೆ ಕಂಡು ಬರುವುದು. ಹಿರಿಯರು ಮಾಡಿದ ಚರ, ಸ್ಥಿರ ಆಸ್ತಿಗಳ ವಿಷಯದಲ್ಲಿ ದಾಯಾದಿಗಳೊಂದಿಗೆ ತೀವ್ರ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಮಿತ್ರರು ಕೊಡುವ ಸಲಹೆಗಳನ್ನು ಸ್ವೀಕರಿಸುವುದರಿಂದ ಆಸ್ತಿ ವಿಚಾರಗಳಲ್ಲಿ ಸ್ವಲ್ಪ ಅನುಕೂಲವಾಗುವುದು. ಆರ್ಥಿಕ ಸ್ಥಿತಿಗತಿಯಲ್ಲಿ ಅಲ್ಪ ಹಿನ್ನಡೆ ಕಂಡು ಬರುವುದು. ವ್ಯಾಪಾರಿಗಳಿಗೆ ಈ ವಾರ ಹೆಚ್ಚಿನ ಅನುಕೂಲ ಕಂಡುಬರುವುದು. ಕೆಲವು ವಿಷಯಗಳಲ್ಲಿ ರಾಜಿ […]
ರವಿವಾರ ನಿಮ್ಮ ರಾಶಿ ಭವಿಷ್ಯದಲ್ಲಿ ವಿಶೇಷವೇನಿದೆ ಗೊತ್ತಾ? ಪಂಡಿತ್ ವಾದಿರಾಜ್ ಭಟ್ ಹೇಳ್ತಾರೆ

ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ವಾದಿರಾಜ್ ಭಟ್ 9743666601 ಮೇಷ: ಮನಸ್ಸು ಮಾಡಿದರೆ ಯಾವ ಕೆಲಸವೂ ಕಷ್ಟವಲ್ಲ. ಶ್ರದ್ಧೆ, ಭಕ್ತಿ, ಜೊತೆಗೆ ಮಾಡುವ ಕೆಲಸದಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಸಿಗಲಿದೆ. ಮಹಿಳೆಯರಿಗೆ ಈ ವಾರ ಮನಸ್ಸಲ್ಲಿ ಕಿರಿಕಿರಿ ಹೆಚ್ಚಾಗಿರುತ್ತೆ. ದೇವಸ್ಥಾನ ಅಥವಾ ಪ್ರಕೃತಿಯ ಜೊತೆ ಒಂದಿಷ್ಟು ಸಮಯ ಕಳೆಯಿರಿ. ವೃಷಭ: ಹಣ ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತೆ ಎನ್ನುವ ಮಾತಿದೆ. ಅತೀಯಾದ ಹಣದ ಆಸೆ ನಿಮ್ಮನ್ನು ಕೆಟ್ಟ ದಾರಿಗೆ ತಳ್ಳುವ […]
ಅ.12,13: ಮಂಗಳೂರಿನ ಬೆಂದೂರ್ ನಲ್ಲಿ “ಪಾಪ್ ಅಪ್ ಮಾರುಕಟ್ಟೆ” ಆರಂಭ: ಬನ್ನಿ ಪಾಲ್ಗೊಳ್ಳಿ, ಖರೀದಿಸಿ

ಮಂಗಳೂರು : ಪಾಪ್ ಅಪ್GB ಮಾರುಕಟ್ಟೆ ಮಂಗಳೂರು ಅ.12 ಮತ್ತು 13 ರಂದು ನಗರದ ಬೆಂದೂರ್ ನ ಸೈಂಟ್ ಸೆಬಾಸ್ಟಿಯನ್ ಹಾಲ್ನಲ್ಲಿ ಅಲ್ಪ ಬೆಲೆಯ ಮಾರುಕಟ್ಟೆಯನ್ನು 4ನೇ ಬಾರಿಗೆ ಆಯೋಜಿಸಿದೆ. ಸಂಸ್ಥೆಯು ಸ್ಥಳೀಯ ಜನರಿಗೆ ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸುವ ಸಲುವಾಗಿ ಈ ವೇದಿಕೆ ಆಯೋಜಿಸಿದೆ. ಏನೇನ್ ವಿಶೇಷವಿದೆ? ಬಟ್ಟೆ, ಚೀಲಗಳು, ಫ್ಯಾಷನ್ ಬಿಡಿಭಾಗಗಳು, ಮನೆಯ ಅಲಂಕಾರಗಳು, ವೈಯಕ್ತಿಕ ನೈರ್ಮಲ್ಯ, ಬೇಕರಿ, ಆಹಾರ ಮಳಿಗೆಗಳು ಮುಂತಾದ 54ಕ್ಕೂ ಮೇಲ್ಪಟ್ಟು ಗೃಹ ಉದ್ಯಮಗಳ ಮಳಿಗೆಗಳು ಈ […]
ಉಡುಪಿ: ಅ. 12, 13ರಂದು “ಸಿಂಡ್ ವಾಹನ ಮೇಳ”

ಉಡುಪಿ: ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ 1 ಮತ್ತು 2 ರ ವತಿಯಿಂದ ಇದೇ 12 ಮತ್ತು 13ರಂದು ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಸಿಂಡ್ ವಾಹನ ಮೇಳವನ್ನು ಆಯೋಜಿಸಲಾಗಿದೆ. ಕಳೆದ 3 ವರ್ಷಗಳಿಂದ ಸಿಂಡ್ ವಾಹನ ಮೇಳವು ಉಡುಪಿಯಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿದೆ . ಈ ಬಾರಿಯು ದೇಶದ ಪ್ರಮುಖ ಕಾರು ಕಂಪೆನಿಗಳಾದ ಬಿಎಂಡಬ್ಲ್ಯೂ, ಹೊಂಡಾ, ಹ್ಯುಂಡೈ, ಮಾರುತಿ, ನೆಕ್ಸಾ, ಫೋರ್ಡ್, ರೆನೋಲ್ಟ್ , ಸ್ಕೋಡಾ, ಟೊಯಟಾ, ಮಹೀಂದ್ರಾ, ಐಸುಝು, […]