ಶಿಕ್ಷಾ ಪ್ರಭಾ ಸಂಸ್ಥೆ: ನೀಟ್/ಸಿಇಟಿ/ಜೆಇಇ ಮೈನ್ ತರಗತಿ ಆರಂಭ: ವಿದ್ಯಾರ್ಥಿಗಳಿಗಿದು ದಾರಿದೀಪ

ಕುಂದಾಪುರ: ಉತ್ತಮ್ ಕ್ಲಿನಿಕ್ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಾ ಪ್ರಭಾ ಸಂಸ್ಥೆಯು ಸಿಎ/ಸಿಎಸ್/ಸಿಎಂಎ ತರಬೇತಿಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯೆಂದು ಹೆಗ್ಗಳಿಕೆ ಹೊತ್ತಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳ ಅಪೇಕ್ಷೆಯಂತೆ ಉತ್ತಮ ಗುಣಮಟ್ಟದ ನೀಟ್/ಸಿಇಟಿ/ಜೆಇಇ ಮೈನ್ ತರಗತಿ ಆರಂಭಿಸಿದೆ. ಗ್ರಾಮೀಣಪ್ರದೇಶದ ವಿದ್ಯಾರ್ಥಿಗಳಿಗೆ ದಾರಿದೀಪ: ನುರಿತ ಗುಣಮಟ್ಟದ ಶಿಕ್ಷಕರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೈಗೆಟಕುವ ಬೆಲೆಯಲ್ಲಿ ನೀಡಬೇಕು ಎನ್ನುವುದು ಸಂಸ್ಥೆಯ ಉದ್ದೇಶ. ಮೂಡಬಿದ್ರೆ ಆಳ್ವಾಸ್ ಪಿಯು […]
ಬುಧವಾರ ನಿಮ್ಮ ರಾಶಿ ಭವಿಷ್ಯದಲ್ಲಿ ವಿಶೇಷವೇನಿದೆ ಗೊತ್ತಾ? ಪಂಡಿತ್ ವಾದಿರಾಜ್ ಭಟ್ ಹೇಳ್ತಾರೆ

ಮೇಷ: ಈ ದಿನ ಮದ್ಯಪಾನ ಮಾಡುವ ವ್ಯಸನಿಗಳಿಗೆ ಗಂಭೀರ ಸ್ವರೂಪದಲ್ಲಿ ಆರೋಗ್ಯ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ರಾಶಿಯಲ್ಲಿ ಕೇತು ಸಹ ಕೆಟ್ಟ ಸ್ಥಾನ ದಲ್ಲಿ ಇರುವುದರಿಂದ ನಿಮಗೆ ದಿಕ್ಕೇ ತೋಚುವುದಿಲ್ಲ. ನಿಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವುದು ಕಲಿಯಿರಿ. ದುಷ್ಟ ಜನರ ಸಹವಾಸ ಬಿಡುವುದು ಸೂಕ್ತ. ಜೀವನದಲ್ಲಿ ಯಾವುದೇ ರೀತಿಯ ಗುಪ್ತ ಮತ್ತು ಆರೋಗ್ಯ ಸಮಸ್ಯೆಗಳು ಏನೇ ಇದ್ದರು ಕೂಡ ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. 9743666601 ವೃಷಭ: ಈ ದಿನ […]
ಕಿನ್ನಿಮೂಲ್ಕಿ: ಪೃಥ್ವಿ ಏಜೆನ್ಸೀಸ್ ದೀಪಾವಳಿ ಸೇಲ್ ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ

ಉಡುಪಿ: ಇಲ್ಲಿನ ಕಿನ್ನಿಮುಲ್ಕಿಯಲ್ಲಿರುವ ಗೃಹೋಪಕರಣ, ಪೀಠೋಪಕರಣಗಳ ಮಳಿಗೆ ಪೃಥ್ವಿ ಏಜೆನ್ಸಿಸ್ ನಲ್ಲಿ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಆಫರ್ ಸೇಲ್ ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ದೀಪದ ಹಬ್ಬಕ್ಕೆ ಪೃಥ್ವಿ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಸಂತೃಪ್ತಿ ಪಡೆದಿದ್ದಾರೆ. ಆಫರ್ ನಲ್ಲಿ ಏನೇನಿದೆ? ಟೀಕ್ ವುಡ್ ಬೆಂಚ್, ರಾಕಿಂಗ್ ಚೇರ್, ಕಾರ್ನರ್ ರ್ಯಾಕ್, ಟಿವಿ ಯುನಿಟ್, ಫ್ಲವರ್ ಪಾಟ್, ಕಾಫಿ ಟೇಬಲ್, ಸೈಡ್ ಟೇಬಲ್, ಸ್ವಿಂಗ್ಸ್, ಶೋಕೇಸ್, ಸೋಫಾ ಸೆಟ್, ಮ್ಯಾಗಜಿನ್ ರ್ಯಾಕ್, ಟವಲ್ ರ್ಯಾಕ್, ಮಂದಿರ್, ವಾಕಿಂಗ್ […]
ದೀಪಾವಳಿಯನ್ನು ಸ್ಮರಣೀಯವಾಗಿಸುತ್ತಿದೆ “ಸ್ಮರಣಿಕಾ”: ದೀಪದ ಹಬ್ಬಕ್ಕೆ ಇಲ್ಲಿದೆ ಸೂಪರ್ ಕೊಡುಗೆ

ಉಡುಪಿ: ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿಸಲು ಸ್ಮರಣಿಕಾ ಸಂಸ್ಥೆ ಸಜ್ಜಾಗಿದೆ. ಮೊಮೆಂಟೊ ಮತ್ತು ಗಿಫ್ಟ್ ಗೆ ಹೆಸರಾದ ಸ್ಮರಣಿಕಾ ಸಂಸ್ಥೆಯು ಕಲ್ಸಂಕ ವೃತ್ತದ ಬಳಿಯ ಸ್ಮರಣಿಕಾ ರೋಯಲೆ ಕಟ್ಟಡದಲ್ಲಿದೆ. ಅಂದ ಹಾಗೇ ಈ ಸಲ ಸ್ಮರಣಿಕಾ ಮೊಮೆಂಟೊ ಗಿಫ್ಟ್ ಮಳಿಗೆಯ ಪ್ರಥಮ ವಾರ್ಷಿಕೋತ್ಸದ ಸಂಭ್ರಮ ಮತ್ತು ದೀಪಾವಳಿಯ ಪ್ರಯುಕ್ತ ಈ ಹೆಮ್ಮೆಯ ಸಂಸ್ಥೆ ವಿಶೇಷ ಕೊಡುಗೆಯ ಮಾರಾಟ ಆಯೋಜಿಸಿದೆ. ರೂ 1,000 ಖರೀದಿಗೆ ಕಾದಿದೆ ಭರ್ಜರಿ ಬಹುಮಾನ: ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ […]
ದೀಕ್ಷೆ ತೊಟ್ಟರೆ ಸಾಕು ಕೇಳಿದ ವರ ನೀಡುವ ಹನುಮಂತ

ಈ ಆಂಜನೇಯ ಸ್ವಾಮಿ ಸಂತಾನ ಭಾಗ್ಯ ಮತ್ತು ನಿಮ್ಮ ಎಲ್ಲ ಕೋರಿಕೆಗಳನ್ನು ಕರುಣಿಸುವ ದೇವರು. ಆಂಜನೇಯ ಸ್ವಾಮಿ ನಿಜಕ್ಕೂ ಪವಾಡ ಪುರುಷ ಈತನನ್ನು ನಂಬಿದ ಜನಕ್ಕೆ ಒಳಿತು ಮಾಡುತ್ತಾನೆ ಅಷ್ಟೇ ಅಲ್ಲದೆ ಶನಿ ದೇವನ ಯಾವುದೇ ದೋಷಗಳು ಇದ್ದರು ಸಹ ಪರಿಹಾರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಈ ಹನುಮಂತನನ್ನು ಹೆಚ್ಚು ಆರಾಧನೆ ಮಾಡುವುದು ಯುವಕರೇ ಆಗಿರುತ್ತಾರೆ ಏಕೆಂದರೆ ಶಕ್ತಿಗೆ ಮತ್ತು ಧೈರ್ಯಕ್ಕೆ ಮತ್ತೊಂದು ಹೆಸರು ಹನುಮಂತ ಎಂದರೆ ತಪ್ಪಾಗುವುದಿಲ್ಲ. ಈ ಹನುಮಂತನ ಪ್ರತಿದಿನ ನಾಮಸ್ಮರಣೆ ನಮ್ಮ ಜೀವನದಲ್ಲಿ […]