ದೀಪಾವಳಿಯನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ ‘ಸ್ಮರಣಿಕಾ’: ಗ್ರಾಹಕರನ್ನು ಸೆಳೆಯುತ್ತಿದೆ ಆಕರ್ಷಕ ಗೂಡುದೀಪ, ಗಿಫ್ಟ್, ಸ್ವೀಟ್ಸ್

ಉಡುಪಿ:‌ ಮೊಮೆಂಟೊ ಮತ್ತು ಗಿಫ್ಟ್ ವಸ್ತುಗಳಿಗೆ ಹೆಸರುವಾಸಿ ಆದ ಉಡುಪಿಯ ಪ್ರತಿಷ್ಠಿತ ಸ್ಮರಣಿಕಾ ಸಂಸ್ಥೆಯು ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿ ಆಚರಿಸಲು ಸಜ್ಜಾಗಿದೆ. ದೀಪಾವಳಿ ಪ್ರಯುಕ್ತ ವಿಶೇಷ ಹಾಗೂ ಆಕರ್ಷಕ ಉಡುಗೊರೆಯ ಮಾರಾಟ ಮೇಳವನ್ನು ಆಯೋಜಿಸಿದೆ. ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ ಮತ್ತು ಕಲ್ಸಂಕ ವೃತ್ತದ ಬಳಿಯ ಸ್ಮರಣಿಕಾ ರೋಯಲೆ ಕಟ್ಟಡದಲ್ಲಿರುವ ಸ್ಮರಣಿಕಾ ಮೊಮೆಂಟೊ, ಗಿಫ್ಟ್ ಸೆಂಟರ್ ಹಾಗೂ ಬಾಂಬೆ ಸ್ವೀಟ್ಸ್ ನಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ವಿಶೇಷ ಆಕರ್ಷಕ ಉಡುಗೊರೆಯೊಂದಿಗೆ ಗ್ರಾಹಕರಿಗೆ […]

ಜಾಗ ಮಾರಬೇಕಾ? ನಿಮ್ಮ ಕನಸಿನ ಜಾಗ ಕೊಳ್ಳಬೇಕಾ?: ಇಲ್ಲಿದೆ ನೋಡಿ ಒಂದು ಭರ್ಜರಿ ಅವಕಾಶ !

ಜಾಗ, ನಿವೇಶನ, ಸಂಕೀರ್ಣಗಳನ್ನು ಮಾರಲು ಅಥವಾ ಕೊಳ್ಳುವ ಪ್ಲಾನ್ ನಲ್ಲಿದ್ದೀರಾ? ಆದರೆ ಪ್ಲಾನ್ ಅನ್ನು ಹೇಗೆ ಸಾಕಾರಗೊಳಿಸೋದು ಅಂತೇನಾದ್ರೂ ತಲೆಕೆಡಿಸಿಕೊಳ್ಳುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಕೇಳಿ. ನಿಮ್ಮ ಯೋಜನೆ ಮತ್ತು ಯೋಚನೆಗಳನ್ನು ಉಡುಪಿಯ ತುಳುನಾಡು ಪ್ರಾಪಟೀಸ್ ಸಿಂಪಲ್ಲಾಗಿ ಪರಿಹರಿಸಿಬಿಡುತ್ತೆ. ಅದೆಷ್ಟೋ ಪ್ರಾಪರ್ಟೀಸ್ ಸರಿಯಾದ ಗ್ರಾಹಕರಿಲ್ಲದೇ ಅಥವಾ ಸರಿಯಾದ ಗ್ರಾಹಕರಿಗೆ ತಲುಪದೇ ಮಾರಾಟವಾಗದೇ ಉಳಿದಿವೆ.‌ ಮತ್ತು ಅದೆಷ್ಟೋ ಆಸ್ತಿ ಖರೀದಿದಾರರಿಗೆ ಸರಿಯಾದ ಪ್ರಾಪಟೀಸ್ ಸಿಗದೇ ಇನ್ನೂ ಆಸ್ತಿಯ ಹುಡುಕಾಟದಲ್ಲಿದ್ದಾರೆ. ಮನೆ ಬಾಡಿಗಿನಿಡಲು ಅಥವಾ ಪಡೆಯಲು, ವ್ಯವಹಾರಿಕೆ ಸ್ಥಳ ಮಾರಾಟ ಮಾಡಲು […]

ನಿಮ್ಮಿಷ್ಟದ ಜಾಗದಲ್ಲೊಂದು ಚಂದದ ಮನೆ ಕಟ್ಟಬೇಕಾ? ತುಳುನಾಡು ಪ್ರಾಪರ್ಟೀಸ್ ಕೊಡ್ತಿದೆ ಒಂದು ಭರ್ಜರಿ ಆಫರ್!!!!

ಜೀವನದಲ್ಲಿ ಒಂದು ಸ್ವಂತ ಮನೆ ಹೊಂದಬೇಕೆಂಬುವುದು ಪ್ರತಿಯೊಬ್ಬರ ಕನಸು. ಇದಕ್ಕಾಗಿ ನಾವು ಪ್ರತಿ ನಿತ್ಯವೂ ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಅದೆಷ್ಟೋ ಜನ ಕೈಯಲ್ಲಿ ಹಣ ಇಟ್ಟುಕೊಂಡು ಅಥವಾ ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡಿಕೊಂಡು ಕನಸಿನ  ಮಹಲನ್ನು ನಿರ್ಮಿಸಲು ಜಾಗದ ಹುಡುಕಾಟದಲ್ಲಿರುತ್ತಾರೆ. ಈ ರೀತಿ ಹುಡುಕಿ ಹುಡುಕಿ ನಿಮಗೆ ಬೇಕಾದ ಪ್ರದೇಶದಲ್ಲಿ ಜಾಗ ಸಿಗದೇ ನಿರಾಶೆಯಾಗಿದ್ದೀರಾ? ಹಾಗದರೆ ಇಲ್ಲಿ ಬನ್ನಿ ನಿಮ್ಮ‌ ಆ ಕನಸನ್ನು ನನಸಾಗಿಸಲು ಇಲ್ಲೊಂದು ಸಂಸ್ಥೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಅದುವೇ “ತುಳುನಾಡು […]

ಮಣಿಪಾಲದಲ್ಲಿ ಅ.1 ರಂದು WELSPUN ಅತ್ಯಾಕರ್ಷಕ ಶೋರೂಂ ಶುಭಾರಂಭ

ಮಣಿಪಾಲ:ಬೆಡ್, ಬೆಡ್ ಶೀಟ್,ಬಾತಿಂಗ್ ಶೀಟ್ ಮೊದಲಾದ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ WELSPUN ಸಂಸ್ಥೆಯ ಅತ್ಯಾಕರ್ಷಕ ಶೋರೂಂ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳೀಕಮ ಲಕ್ಷ್ಮಿಂದ್ರ ನಗರದ ಶಿರೂರ್ ಶ್ರೀ ಲಕ್ಷ್ಮೀ ಸಮಿಟ್ ನಲ್ಲಿ ಅ.1 ರಂದು ಶುಭಾರಂಭಗೊಳ್ಳಲಿದೆ. WELSPUN ನ ಈ ಶೋರೂಂ ನಲ್ಲಿ  ಬೆಡ್ ಸಂಬಂಧಿ ಎಲ್ಲಾ ವಿದದ ಉತ್ಪನ್ನಗಳು ಲಭ್ಯವಿದೆ. ಮಾಹಿತಿಗಾಗಿ 8762448572 ಸಂಪರ್ಕಿಸಿ  

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೆಳಕು: ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಸಂಸ್ಥೆ: ದಾಖಲಾತಿ ಶುರು

ಕೋಟ : ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಬಿಲ್ಲಾಡಿ ಜಾನುವಾರುಕಟ್ಟೆಯಲ್ಲಿ ಈ ಸಾಲಿನ ಪ್ರವೇಶ ಪ್ರಕ್ರಿಯೆ ಶುರುವಾಗಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 2 ವರ್ಷದ ಅವಧಿಯ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಹಾಗೂ ಎಲೆಕ್ಟ್ರೀಷಿಯನ್ ತರಬೇತಿ ಕೋರ್ಸುಗಳು ಇಲ್ಲಿ ಲಭ್ಯವಿದೆ. ಏನೇನು ತರಬೇತಿ? ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದವರಿಗೆ ಅಲ್ಪಾವಧಿಯಲ್ಲಿ ಮೆಕ್ಯಾನಿಕ್ಸ್ ರೆಫ್ರಿಜರೇಶನ್, ಎಲೆಕ್ಟ್ರೀಕಲ್ ವಯರಿಂಗ್, ಏಲೆಕ್ಟ್ರಾನಿಕ್ಸ್ ಸರ್ವೀಸಿಂಗ್, ಗೃಹ ಉಪಕರಣಗಳ ದುರಸ್ತಿ ಹಾಗೂ ಕಂಪ್ಯೂಟರ್ ವಿಭಾಗದಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೆಳಕು: ಈ ಸಂಸ್ಥೆಯು ನುರಿತ […]