ಉಡುಪಿ: ನಾಳೆ (ಫೆ.13) ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಉಡುಪಿ: ಉಡುಪಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ , ಕೆ. ಕೃಷ್ಣಮೂರ್ತಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಉಡುಪಿ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ‘ಬೃಹತ್ ರಕ್ತದಾನ ಶಿಬಿರ’ ನಾಳೆ (ಫೆ.13) ಬೆಳಿಗ್ಗೆ 8.30ರಿಂದ 3 ಗಂಟೆಯವರೆಗೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10ಗಂಟೆ ಸಭಾಕಾರ್ಯಕ್ರಮ ಜರುಗಲಿದೆ. ರಕ್ತದಾನ ಶಿಬಿರದ ವಿಶೇಷತೆ: […]

ಈ ಸಿಂಪಲ್ ಜ್ಯೂಸ್ ಕುಡಿದ್ರೆ ಆರೋಗ್ಯವಾಗಿರ್ತೀರಿ: “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ”ಇದು ಹೊಸ ಅಂಕಣ

ಸುಂದರ ಜೀವನಶೈಲಿ, ನೆಮ್ಮದಿ, ಆರೋಗ್ಯ, ಆರೋಗ್ಯಯುತ ತಿಂಡಿ,ಬದುಕು, ಕ್ಷೇಮ ಸಮಾಚಾರ ಇತ್ಯಾದಿಗಳ ಕುರಿತು ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್ ಮತ್ತು ಸಿಲ್ವಿಯಾ ಕೊಡ್ದೆರೋ  ಅವರು ಪ್ರತೀ ಬುಧವಾರ “ನಮ್ಮ ಆರೋಗ್ಯ ನಮ್ಮ ಕೈಲಿ”ಎನ್ನುವ ಹೊಸ ಅಂಕಣದಲ್ಲಿ ನಿಮಗೆ ಹೇಳ್ತಾರೆ. ಇದು ಅಕ್ಕ-ತಂಗಿ ಬರೆಯುವ ಅಂಕಣದ ಮೊದಲ ಕಂತು ಹೂವಿನ ಎಲೆಗಳಿಂದಲೂ ಆರೋಗ್ಯಯುತ ತಿಂಡಿ ತಿನಿಸುಗಳನ್ನು ಮಾಡಬಹುದು. ನಿಮ್ಮ ಮನೆಯಲ್ಲಿಯೇ ನೀವು ದಾಸವಾಳ ಹೂವನ್ನು ನೋಡಿರುತ್ತೀರಿ. ಅದರ ಅಂದ ಚೆಂದ ನೋಡಿ ಖುಷಿಪಟ್ಟಿರುತ್ತೀರಿ. ಅದರ ಎಲೆಯಿಂದ ಒಂದೊಳ್ಳೆ ಆರೋಗ್ಯಯುತ ಜ್ಯೂಸ್ […]

ಈ ಚಳಿಗಾಲದಲ್ಲಿ ನಿಮ್ಮ ದೇಹ ಸೌಂದರ್ಯ ಕಾಪಾಡಲು ಭಾರೀ ಸಿಂಪಲ್ ಟಿಪ್ಸ್ ಇಲ್ಲುಂಟು!

ಚಳಿಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ಹಲವಾರು.ಅದರಲ್ಲೂ ಚರ್ಮದ ಆರೋಗ್ಯದ ಕುರಿತು ಈ ಕಾಲದಲ್ಲಿ ಎಷ್ಟು ಕಾಳಜಿ ಮಾಡಿದರೂ ಸಾಲದು. ತ್ವಚೆ ಒಡೆಯುವುದು, ತುಟಿ ಒಣಗಿ ಬಿರುಕು, ಪಾದಗಳಲ್ಲಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಮೊದಲಾದ ಸಮಸ್ಯೆಗಳು ಶುರುವಾದಾಗ ತಲೆಬಿಸಿ ಮಾಡಿಕೊಳ್ಳುವವರಿದ್ದಾರೆ.ಡೋಂಟ್ ವರಿ.ಇಲ್ಲಿ ನಾವು ಕೆಲವೊಂದು ಸುಲಭ ಪರಿಹಾರಗಳನ್ನು ನೀಡಿದ್ದೇವೆ. ಇಷ್ಟು ಮಾಡಿ ಸಾಕು.  ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು ಆದಷ್ಟು ಕಡಿಮೆ ಮಾಡಿ  ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರಬೇಕಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ […]

 ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭ ಉಂಟು ಗೊತ್ತಾ? ಒಮ್ಮೆ ಕೇಳಿ ಎಳನೀರಿನ ಗುಟ್ಟು

ಎಳನೀರಾ? ಬೇಡ ಅದಕ್ಕಿಂತ ಪೆಪ್ಸಿ ಚೆನ್ನಾಗಿರುತ್ತೆ ಅಂತ ಎಳನೀರಿನ ಉಸಾಬರಿಗೆ ಹೋಗದೇ ಇರುವವರೇ ಜಾಸ್ತಿ. ಅಂತವರು ಇಲ್ಲಿ ಕೇಳಿ. ನೀವು ಎಳನೀರು ಕುಡಿಯದೇ ಇದ್ರೆ ನಿಮ್ಮ ದೇಹಕ್ಕೆ ಸಿಗುವ ಪರಿಣಾಮಕಾರಿ ಅಂಶಗಳನ್ನು ಮಿಸ್ ಮಾಡಿಕೊಳ್ತೀರಿ.ಇಲ್ಲಿ ಕಾರ್ಕಳದ  ಆರ್ಯುರ್ವೇದ ವೈದ್ಯೆ ಡಾ. ಹರ್ಷಾ ಕಾಮತ್ ಎಳನೀರಿನ ಒಂದಷ್ಟು ಉಪಯೋಗಗಳ ಕುರಿತು ಮಾಹಿತಿ ನೀಡಿದ್ದಾರೆ. ಡಾಕ್ಟರ್ ನೀಡಿದ ಸಲಹೆ ಪಾಲಿಸಿದ್ರೆ ನಿಮ್ಮ ಆರೋಗ್ಯ ಸೇಫಾಗಿರೋದು ಖಂಡಿತ. ಎಳನೀರು ವಿಶ್ವದ ಸುರಕ್ಷಿತ  ತಂಪು ಪಾನೀಯ ಎಂದು ಹೇಳಲಾಗುತ್ತದೆ.ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ದೊರಕುವ […]