ತೀವ್ರ ಶಾಖದ ಅಲೆ: ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ

ಬೇಸಿಗೆಯ ಕಾವು ಚರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಶಾಖದ ಅಲೆಗಳೂ ಬರುತ್ತಿವೆ. ಇದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ 💧 ಸಾಕಷ್ಟು ನೀರು ಕುಡಿಯಿರಿ 🧢 ಬಿಸಿಲಿನಿಂದ ರಕ್ಷಣೆ ಪಡೆಯಿರಿ 🍉 ಹಗುರ ಮತ್ತು ಆರೋಗ್ಯಕರ ಆಹಾರ ಸೇವನೆ 👕 ಬಟ್ಟೆ ಹೀಗಿರಲಿ 🧴 ಚರ್ಮದ ಆರೈಕೆ 🚰 ಆಹಾರ ಮತ್ತು ನೀರಿನ ಸುರಕ್ಷತೆ ⚠️ ಎಚ್ಚರಿಕೆ ಸೂಚನೆಗಳು ಈ […]
ನಾಳೆಯ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯೇ? ಇಲ್ಲಿದೆ ಬ್ರೇಕ್ ಫಾಸ್ಟ್ ರೆಸಿಪಿ ಲಿಸ್ಟ್

ಪ್ರತಿದಿನ ಸಂಜೆಯಾಗ್ತಿದ್ದ ಹಾಗೆ ಮನೆಯ ಗೃಹಿಣಿಯರಿಗೆ ಮುಖ್ಯವಾಗಿ ಕಾಡುವ ಚಿಂತೆ ಏನಂದ್ರೆ ನಾಳೆ ಬೆಳಗ್ಗಿನ ತಿಂಡಿಗೇನು ಮಾಡೋದು? ಮನೆಯ ಎಲ್ಲರ ತಲೆತಿಂದರೂ ಈ ಪ್ರಶ್ನೆಗೆ ಸಮಾಧಾನವಾದ ಉತ್ತರ ಸಿಗದೇ ಕೊನೆಗೆ ಮನೆಯೊಡತಿ ಅವಳಿಗೆ ತೋಚಿದಾ, ಸುಲಭವೆನಿಸಿದ ತಿಂಡಿಯನ್ನೇ ಮಾಡೋದು ಅನ್ನೋ ಸೀಕ್ರೆಟ್ ಮನೆಮಂದಿಗೆಲ್ಲಾ ಗೊತ್ತು. ಅದರಲ್ಲೂ ಗಂಡ, ಮಕ್ಕಳು, ಮನೆಯ ಹಿರಿಯರು ಎಲ್ಲರಿಗೂ ಒಪ್ಪೋ ತಿಂಡಿ ಮಾಡೋದು ಸವಾಲೇ ಸರಿ. ಇನ್ನು ಬ್ಯಾಚುಲರ್ಸ್ ಅಥವಾ ಕೆಲಸಕ್ಕೆ ಹೋಗೋ ಮಹಿಳೆಯರಿಗಂತೂ ಆದಷ್ಟು ಬೇಗ ರೆಡಿಯಾಗುವಂತಹಾ ತಿಂಡಿ ಲಿಸ್ಟ್ ಸಿಕ್ಕಿದ್ರೆ […]
ಕಣ್ಣಿಗೆ ಸುಂದರ, ದೇಹಕ್ಕೆ ವಿಷ: ಬಣ್ಣ ಬಣ್ಣದ ಮಾವಿನ ಹಣ್ಣು ಕೊಳ್ಳುವಾಗ ಹೀಗೆ ಪರೀಕ್ಷಿಸಿ ಕೊಳ್ಳಬಹುದು

ದಟ್ಟ ಹಳದಿ, ಕೇಸರಿ, ಕೆಂಬಣ್ಣದ ಮಾವಿನ ಹಣ್ಣುಗಳನ್ನ ಸಾಲಾಗಿ ಚೆಂದವಾಗಿ ಜೋಡಿಸಿಟ್ಟಿದ್ದನ್ನ ನೋಡ್ತಾ ಇದ್ರೆ ಆಹಾ! ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಅದೂ ಈ ಬೇಸಿಗೆಯ ಬಿಸಿಲ ಧಗೆಯಲ್ಲಿ ಬೆಂದು ಮನೆಗೆ ಬರುವ ಹೊತ್ತಿಗೆ ಮಾವಿನ ಹಣ್ಣು ಜೊತೆಯಲ್ಲಿದ್ದರೆ ಹೊಟ್ಟೆ ತಂಪಾಗುತ್ತದೆಯೆಂದು ಮಾವಿನ ಹಣ್ಣನ್ನು ಖಂಡಿತಾ ಕೊಳ್ಳುವ ಮನಸ್ಸಾಗುತ್ತದೆ. ಆದರೆ, ಈಗ ಹೀಗೆ ಕಣ್ಣಿಗೆ ಕುಕ್ಕುವ ಮಾವಿನಹಣ್ಣನ್ನು ಕೊಳ್ಳುವಾಗ ಎಚ್ಚರ ವಹಿಸಲೇಬೇಕು. ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿವೆ ಮಾವಿನ ಹಣ್ಣುಗಳು ಕಣ್ಣಿಗೆ ಹೊಳೆಯುವಂತಹಾ ಚೆಂದದ ಬಣ್ಣ ಬಣ್ಣದ […]
ಉಡುಪಿ: ಎ.1ರಂದು ಉಚಿತ ಶ್ರವಣ ತಪಾಸಣೆ ಶಿಬಿರ
ಉಡುಪಿ: ಬಿಜೆಪಿಯ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ , ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ಉಡುಪಿ ನಗರ, ಲಯನ್ಸ್ ಕ್ಲಬ್ ಪರ್ಕಳ (317 ಸಿ) ಹಾಗೂ ದಿವ್ಯಾಂಗ ರಕ್ಷಣ ಸಮಿತಿ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಉಚಿತ (ಕಿವಿ) ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮ ಎ.1ರಂದು ಮಲ್ಪೆ ಸಭಾಭವನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ವಿಜಯ ಕೊಡವೂರು ತಿಳಿಸಿದ್ದಾರೆ. ಉಡುಪಿಯಲ್ಲಿ ಇಂದು ಕರೆದ […]
ಒಂದು ನೆಲ್ಲಿಕಾಯಿಯಲ್ಲಿ ಅಡಗಿದೆ ಸೂಪರ್ ಪವರ್ : ನೆಲ್ಲಿಕಾಯಿ ಯಾಕೆ ತಿನ್ನಬೇಕು? ಹೇಗೆ ತಿನ್ನಬೇಕು?

ನೆಗಡಿ, ಕೆಮ್ಮು, ಜ್ವರದಂತಹ ತೊಂದರೆಗಳು ಈಗೀಗ ನಮ್ಮಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಅದಕ್ಕಾಗಿ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಸೇವಿಸುವುದು ಅಗತ್ಯ. ನಮಗೆ ಸುಲಭವಾಗಿ ದೊರೆಯುವ ಮತ್ತು ಅತ್ಯಂತ ಉಪಯುಕ್ತವಾದ ಸೂಪರ್ಫುಡ್ ಎಂದರೆ ನೆಲ್ಲಿಕಾಯಿ. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ನಮ್ಮ ದೇಹಕ್ಕೆ ನೆಲ್ಲಿಕಾಯಿ ಯಾಕೆ […]