ವರ್ಷಕ್ಕೆ ಇಷ್ಟು ಸಿಲಿಂಡರ್ ಮಾತ್ರ ಸಿಗೋದು, ಇನ್ನು ಪ್ಲಾನ್ ಮಾಡ್ಕೊಂಡು ಬುಕ್ ಮಾಡಿ !

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಜಾಗತಿಕ ಉದ್ವಿಗ್ನತೆಗಳ ಹಿನ್ನೆಲೆ ಎಲ್ಪಿಜಿ ಗ್ಯಾಸ್ ಪೂರೈಕೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ದೇಶದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ. ಈ ನಡುವೆ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ವರ್ಷಕ್ಕೆ ಎಷ್ಟು ಸಿಲಿಂಡರ್ ಖರೀದಿಸಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ವರ್ಷಕ್ಕೆ 15 ಸಿಲಿಂಡರ್ ಮಿತಿ ಪ್ರಸ್ತುತ ನಿಯಮಗಳ ಪ್ರಕಾರ, 14.2 ಕೆಜಿ ಗೃಹಬಳಕೆಯ […]
ನಿಮ್ಮ ಆಧಾರ್ ಕಾರ್ಡ್ ಬಳಸಿ ಯಾರಾದರೂ ಬ್ಯಾಂಕ್ ಹಣ ದೋಚಲು ಸಾಧ್ಯವೇ? ಈ ಸತ್ಯ ನಿಮಗೆ ಗೊತ್ತಿರಲೇಬೇಕು!

ಬೆಂಗಳೂರು: ನಮ್ಮ ಆಧಾರ್ ಕಾರ್ಡ್ ಸಂಖ್ಯೆ ಯಾರಿಗಾದರೂ ಗೊತ್ತಿದ್ದರೆ, ಅವರು ನಮ್ಮ ಬ್ಯಾಂಕ್ ಅಕೌಂಟ್ ನಲ್ಲಿರುವ ಹಣವನ್ನು ಕದಿಯಬಹುದು ಎನ್ನುವುದು ತುಂಬಾ ಜನರ ಭಯ. ಆದರೆ ಇದು ಸಾಧ್ಯವೇ? ಆಧಾರ್ ಕಾರ್ಡ್ ಸಂಖ್ಯೆ ಗೊತ್ತಿದ್ದರೆ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು ಸಾಧ್ಯವೇ, ಬನ್ನಿ ಒಂದಷ್ಟು ವಿಷಯ ತಿಳಿದುಕೊಳ್ಳೋಣ. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಅಥವಾ ಹಣ ಹಿಂಪಡೆಯಲು ಆಧಾರ್ ಸಂಖ್ಯೆ ಮಾತ್ರ ಸಾಕಾಗುವುದಿಲ್ಲ. ಇದಕ್ಕಾಗಿ ಬ್ಯಾಂಕ್ ಖಾತೆ ವಿವರಗಳು, ಡೆಬಿಟ್ ಕಾರ್ಡ್ ಮಾಹಿತಿ, ರಹಸ್ಯ […]
ಆಹಾರ ಪೊಟ್ಟಣಕ್ಕೆ ದಿನಪತ್ರಿಕೆ ಬೇಡವೇ ಬೇಡ ಎಂದ ಆಹಾರ ಪ್ರಾಧಿಕಾರ,ಬಳಸಿದ್ರೆ ಏನಾಗುತ್ತೆ? ಯಾಕೆ ಈ ಎಚ್ಚರಿಕೆ?

ನವದೆಹಲಿ: ಬೀದಿ ಬದಿ ಅಂಗಡಿಗಳಲ್ಲಿ ಬಜ್ಜಿ, ಬೋಂಡಾ, ಚುರುಮುರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಪೊಟ್ಟಣ ಮಾಡಿ ನೀಡಲಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಗದದ ಬಳಕೆ ಉತ್ತಮವೆಂದು ಪರಿಗಣಿಸಲಾದರೂ, ಆಹಾರವನ್ನು ದಿನಪತ್ರಿಕೆಗಳಲ್ಲಿ ಸುತ್ತುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಚ್ಚರಿಕೆ ನೀಡಿದೆ. ಆಹಾರ ಪದಾರ್ಥಗಳ ಪ್ಯಾಕಿಂಗ್ಗಾಗಿ ದಿನಪತ್ರಿಕೆಗಳನ್ನು ಬಳಸಬಾರದು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ಆದರೆ ಮುಂಬೈನಲ್ಲಿ ವಡಾ ಪಾವ್ ಸೇರಿದಂತೆ ವಿವಿಧ […]
ಯಾರು ಏನೇಹೇಳಿದ್ರೂ… “ಡೋಂಟ್ ವರಿ”! ನಿಮ್ಮ ಮಾನಸಿಕ ನೆಮ್ಮದಿಗೊಂದಿಷ್ಟು ಟಿಪ್ಸ್

ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರ ಜೀವನವೂ ಇತರರ ಅಭಿಪ್ರಾಯಗಳ ಸುತ್ತಲೇ ತಿರುಗುತ್ತಿರುವಂತಿದೆ. ನಾವು ಏನಾದರೂ ಹೊಸದನ್ನು ಮಾಡಲು ಹೊರಟರೆ ಟೀಕೆ, ಏನಾದರೂ ಸಾಧಿಸಿದರೆ ಅಸೂಯೆ, ವಿಫಲವಾದರೆ ವ್ಯಂಗ್ಯ—ಇವೆಲ್ಲವೂ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಒಂದು ಸರಳ ಮಂತ್ರ ಇದೆ, “ಯಾರು ಏನೇ ಹೇಳಿದ್ರೂ ಡೋಂಟ್ ವರಿ!” ಎಲ್ಲರನ್ನೂ ಖುಷಿಪಡಿಸುವುದು ಅಸಾಧ್ಯ ಜಗತ್ತಿನಲ್ಲಿ ಎಲ್ಲರಿಗೂ ಇಷ್ಟವಾಗುವ ವ್ಯಕ್ತಿ ಯಾರೂ ಇಲ್ಲ. ನೀವು ಎಷ್ಟೇ ಒಳ್ಳೆಯವರಾಗಿದ್ದರೂ, ಎಷ್ಟೇ ಪ್ರಾಮಾಣಿಕರಾಗಿದ್ದರೂ ಕೆಲವರು ನಿಮ್ಮನ್ನು ಟೀಕಿಸುತ್ತಾರೆ. ಆದ್ದರಿಂದ ಎಲ್ಲರ ಮೆಚ್ಚುಗೆ ಪಡೆಯಬೇಕು […]
ಜೀವನದಲ್ಲಿ ಒಮ್ಮೆಯಾದ್ರೂ ಸೋಲೋ ಟ್ರಿಪ್ ಮಾಡಿ: ಆದ್ರೆ ಈ ಸ್ಮಾರ್ಟ್ ಟಿಪ್ಸ್ ಗಮನದಲ್ಲಿರಲಿ

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ “ಸೋಲೋ ಟ್ರಿಪ್” ಎಂಬ ಪದ ಹೆಚ್ಚು ಜನಪ್ರಿಯವಾಗುತ್ತಿದೆ. ಕುಟುಂಬದವರ ಜೊತೆ ಅಥವಾ ಸ್ನೇಹಿತರ ಜೊತೆ ಮಾತ್ರವಲ್ಲದೆ, ಒಬ್ಬರೇ ಹೊಸ ಸ್ಥಳಗಳಿಗೆ ಪ್ರಯಾಣ ಮಾಡುವ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಸೋಲೋ ಟ್ರಿಪ್ ಎಂದರೆ ಕೇವಲ ಪ್ರವಾಸವಲ್ಲ; ಅದು ಸ್ವತಃ ನಮ್ಮನ್ನು ನಾವು ಅರಿಯುವ ಒಂದು ಅದ್ಭುತ ಅನುಭವ. ಏಕೆ ಸೋಲೋ ಟ್ರಿಪ್ ಮಾಡಬೇಕು? 1. ಆತ್ಮವಿಶ್ವಾಸ ಹೆಚ್ಚುತ್ತದೆ 2. ಮಾನಸಿಕ ಶಾಂತಿ ಸಿಗುತ್ತದೆ 3. ಹೊಸ ಜನರು ಮತ್ತು ಸಂಸ್ಕೃತಿಗಳ ಪರಿಚಯ 4. ಸ್ವತಃ […]