ನೇಪಾಳಕ್ಕೆ ಮತ್ತೆ ಚೀನಾ ಎಚ್ಚರಿಕೆ: ಯಾವ ಕ್ಷಣದಲ್ಲಾದರೂ ಒಡೆಯಬಹುದು ಬ್ಯಾರಿಯರ್ ಲೇಕ್!

ಕಠ್ಮಂಡು: ವಿನಾಶಕಾರಿ ಹಠಾತ್ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಚೀನಾ ಮತ್ತೊಂದು ಎಚ್ಚರಿಕೆ ನೀಡಿದೆ. ಲ್ಹೆಂಡೆ ನದಿ ದಂಡೆಯ ಮೇಲ್ಭಾಗದಲ್ಲಿ ಇತ್ತೀಚೆಗೆ ರೂಪುಗೊಂಡಿರುವ ನೈಸರ್ಗಿಕ ಬ್ಯಾರಿಯರ್ ಲೇಕ್‌ (ಸರೋವರ) ಯಾವುದೇ ಕ್ಷಣದಲ್ಲಿ ಒಡೆದುಹೋಗುವ ಅಪಾಯವಿದೆ ಎಂದು ಚೀನಾ ಎಚ್ಚರಿಸಿದೆ. ಸರೋವರದ ನೀರಿನ ಬಣ್ಣ ದಿನದಿಂದ ದಿನಕ್ಕೆ ಗಾಢವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಸರೋವರದ ಸ್ಥಿತಿ ಬಿಗಡಾಯಿಸುತ್ತಿರುವ ಸೂಚನೆಯಾಗಿರಬಹುದು ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ನೈಸರ್ಗಿಕ ಅಣೆಕಟ್ಟು ಒಡೆದು ಸರೋವರದ ನೀರು ನದಿಗೆ ಹರಿದರೆ, ಗರಿಷ್ಠವಾಗಿ ಸೆಕೆಂಡಿಗೆ […]

ನಿಮ್ಮ ಕಣ್ಣೆದುರೇ ವ್ಯಕ್ತಿ ಕುಸಿದು ಬಿದ್ದರೆ ಗಾಬರಿಯಾಗಬೇಡಿ; ಈ 5 ನಿಮಿಷದ ನಿಯಮ ತಿಳಿಯಿರಿ

ರಸ್ತೆ, ಆಫೀಸ್‌ ಅಥವಾ ಮನೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದರೆ ನಾವು ಗಾಬರಿಯಾಗುವುದು ಸಹಜ. ಆದರೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ಮೊದಲ ಕೆಲವು ನಿಮಿಷಗಳು ಬಹಳ ಮುಖ್ಯ. ಗಾಬರಿಯಾಗದೆ ಸರಿಯಾದ ಕ್ರಮ ತೆಗೆದುಕೊಂಡರೆ ವ್ಯಕ್ತಿಯ ಜೀವ ಉಳಿಸಲು ಸಹಾಯವಾಗಬಹುದು. ಸಾಮಾನ್ಯವಾಗಿ ನಡೆದುಕೊಂಡು ಹೋಗುವಾಗ ಯಾರಾದರೂ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕುಸಿದು ಬಿದ್ದರೆ ಏನು ಮಾಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಕೆಲವರು ಭಯದಿಂದ ಅಲ್ಲಿಂದ ದೂರ ಹೋಗುತ್ತಾರೆ. ಇನ್ನೂ ಕೆಲವರು ಸಹಾಯಕ್ಕೆ ಧಾವಿಸುತ್ತಾರೆ. ಆದರೆ ಸಹಾಯ ಮಾಡುವಾಗ ತಪ್ಪು ಕ್ರಮ […]

ಉಡುಪಿ: ಆತ್ರಾಡಿಯಲ್ಲಿ ಮನೆ ಮನೆಯಲ್ಲಿ ಭಜನೆ – ವರ ಮಹಾಲಕ್ಷ್ಮಿ ಪೂಜೆ, ರಕ್ಷಾ ಬಂಧನ – ಸಾಧಕರಿಗೆ ಸನ್ಮಾನ

ಉಡುಪಿ: ಮಂಜುನಾಥ ಭಜನಾ ಮಂಡಳಿ ಆತ್ರಾಡಿ ವತಿಯಿಂದ ಶ್ರೀಮತಿ ಕವಿತಾ ಸತ್ಯಾನಂದ ನಾಯಕ್ರವರ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಮತ್ತು ಭಜನಾ ಮಹೋತ್ಸವ ವನ್ನು ಆಚರಿಸಲಾಯಿತು. ಒಂದು ಗಂಟೆಗಳ ಕಾಲ ಭಜನೆ ನಂತರ ಲಕ್ಷೀ ದೇವರಿಗೆ ಮಂಗಳಾರತಿ ಮಾಡಲಾಯಿತು. ಶ್ರೀಮತಿ ಕವಿತಾರವರು ಸೇರಿರುವ ಅಕ್ಕಂದಿರಿಗೆ ಅರಶಿನ -ಕುಂಕುಮ ಹಚ್ಚಿ ರವಿಕೆ ಕಣ ಗುಲಾಬಿ ಪುಷ್ಪವನ್ನು ನೀಡಿದರು. ಕಳೆದ ಹಲವು ವರ್ಷಗಳಿಂದ ಪ್ರತಿ ಶುಕ್ರವಾರ ಗ್ರಾಮದ ವಿವಿಧ ಮನೆಗಳಿಗೆ ತೆರಳಿ ಭಜನೆ ಮಾಡುವ ಕಾರ್ಯಕ್ರಮದ ಉಸ್ತುವಾರಿಯನ್ನು ಬಹಳ ನಿಷ್ಠೆಯಿಂದ […]