ಬೈಲೂರು: ಪಡಿತರ ನೀಡಲು ಹಿಂದೇಟು: ಅಂಗಡಿ‌ ಮಾಲಿಕನ‌ ವಿರುದ್ದ ತಿರುಗಿಬಿದ್ದ ಸ್ಥಳೀಯರು

ಕಾರ್ಕಳ: ಪಡಿತರ ನೀಡಲು ವಿವಿಧ ನೆಪಗಳನ್ನು ನೀಡಿ ಹಿಂದೇಟು ಹಾಕುತ್ತಿದ್ದ ಅಂಗಡಿ ಮಾಲಿಕನ ವಿರುದ್ದ ಸಾರ್ವಜನಿಕರು ತಿರುಗಿಬಿದ್ದ ಘಟನೆ ಕಾರ್ಕಳ ತಾಲೂಕಿನ‌ ಬೈಲೂರು ಕಾಂತರಗೋಳಿಯಲ್ಲಿ ನಡೆದಿದೆ. ಎರ್ಲಪಾಡಿ ಗ್ರಾಮದ ಕಾಂತರಗೋಳಿಯಲ್ಲಿರುವ ನ್ಯಾಯ ಬೆಲೆ ಅಂಗಡಿಯಲ್ಲಿ‌ ಹಿಂದಿನಿಂದಲೂ ಹಲವು ದೂರು ಕೇಳಿ ಬಂದಿದ್ದವು. ಇದೀಗ ಕೋರೋನೊ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಅಗಿದ್ದು. ಬಡವರಿಗೆ ಪಡಿತರ ವಿತರಣೆಯ ಜವಬ್ದಾರಿ ಹೊಂದಿದ್ದರೂ ಒಟಿಪಿ ಸರಿಯಿಲ್ಲ, ಸರ್ವರ್ ಸರಿ ಇಲ್ಲ ಎಂದು ಸ್ಥಳೀಯರನ್ನು ನಿರ್ಲಕ್ಷ ಮಾಡುವ ಮೂಲಕ ಪಡಿತರ ವಿತರಣೆ ಮಾಡಿಲ್ಲ […]

ಉಡುಪಿ ಜಿಲ್ಲೆ: ಕೊರೋನಾ ಭೀತಿಯ ನಡುವೆ ತಂಪೆರೆದ ಮಳೆರಾಯ

ಉಡುಪಿ: ಕೊರೋನಾ ಭೀತಿಯ ನಡುವೆ ಉಡುಪಿ ಜಿಲ್ಲೆಯಾದ್ಯಂತ ಮಳೆರಾಯ ತಂಪೆರೆದಿದ್ದಾನೆ ಉಡುಪಿ, ಕುಂದಾಪುರ, ಹೆಬ್ರಿ, ಕಾರ್ಕಳ ಸೇರಿದಂತೆ ಜಿಲ್ಲೆಯ ವಿವಿದೆಡೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿದೆ. ಮನೆಯಲ್ಲೇ ಗೃಹಬಂಧನದಲ್ಲಿದ್ದ ಜನರು ಮನೆಯಿಂದ ಹೊರಗೆ ಬಂದು ಮೊದಲ ಮಳೆಯಲ್ಲಿ ನೆನೆದು ಖುಷಿಪಟ್ಟಿದ್ದಾರೆ. ಕೊರೋನಾ ಭೀತಿಯ ನಡುವೆ ಸುರಿದ ಭಾರೀ ಮಳೆಗೆ ಜಿಲ್ಲೆಯ ಅಲ್ಲಲ್ಲಿ ಹಾನಿಯುಂಟಾಗಿದೆ.ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಮೋಡ ಕವಿದ ವಾತಾವರಣವಿತ್ತು. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ನಾಳೆಯೂ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. (ಚಿತ್ರ:ಶ್ರೀಕಾಂತ್ […]

ಮಂಗಳೂರು: ಕರ್ತವ್ಯ ನಿರತ ಪೊಲೀಸರಿಗೆ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಮಾಸ್ಕ್

ಮಂಗಳೂರು: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ‌ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಮಾಸ್ಕ್ ಒದಗಿಸಲಾಗಿದೆ. ಹೆಲ್ಮೆಟ್ ಮುಂಭಾಗದ ಗ್ಲಾಸ್ ಮಾದರಿಯಲ್ಲಿ ಒಎಚ್ ಪಿ ಶೀಟ್ ಗಳಿಂದ ಫೇಸ್ ಶೀಲ್ಡ್ ತಯಾರಿಸಲಾಗಿದ್ದು, ಇದು ಎದುರಿನಲ್ಲಿರುವ ವ್ಯಕ್ತಿ ಮಾತನಾಡುವಾಗ, ಸೀನುವಾಗ, ಕೆಮ್ಮುವಾಗ ಹೊರ ಬರುವ ಹನಿಗಳು ಮುಖಕ್ಕೆ ರಾಚದಂತೆ ತಡೆಯುತ್ತದೆ. ಈ ಮಾಸ್ಕ್ ಗಳನ್ನು ಸಂಸ್ಥೆಯೊಂದು ಪೊಲೀಸ್ ಕಮಿಷನರ್ ಕಚೇರಿಗೆ ಕೊಡುಗೆಯಾಗಿ ನೀಡಿದ್ದು, ಆಯ್ದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಒದಸಲಾಗಿದೆ. ಪೋಲಿಸ್ […]

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷಾ ಲ್ಯಾಬ್ ಕಾರ್ಯಾರಂಭ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಇಂದಿನಿಂದ ಕೊರೊನಾ ಪರೀಕ್ಷಾ ಲ್ಯಾಬ್ ಕಾರ್ಯಾರಂಭಗೊಂಡಿದೆ. ಇಷ್ಟು ದಿನಗಳ ಕಾಲ ಶಂಕಿತರ ಗಂಟಲಿನ ದ್ರಮ ಮಾದರಿಯ ಪರೀಕ್ಷೆಗಾಗಿ ಹೊರಜಿಲ್ಲೆಗೆ ಕಳುಹಿಸಿಕೊಡಬೇಕಿತ್ತು. ಇದು ಪರೀಕ್ಷೆ ನಡೆಸಿ ವರದಿ ಬರುವುದು ತಡವಾಗುತ್ತಿತ್ತು. ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿ ಕೊರೊನಾ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ಲ್ಯಾಬ್ ಸ್ಥಾಪನೆ‌ಗೆ ಮನವಿ ಮಾಡಿದ್ದರು. ಅದರಂತೆ ಕೊರೊನಾ ವೈರಸ್ […]

ಉಡುಪಿ ಶ್ರೀ ಅದಮಾರು ಮಠದ ವತಿಯಿಂದ ಬಡ ಕುಟುಂಬಗಳಿಗೆ ದಿನವಹಿ ಸಾಮಗ್ರಿಗಳ ಕಿಟ್ ವಿತರಣೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ವತಿಯಿಂದ, ಕೊರೊನಾ ಲಾಕ್ ಡೌನ್ ನಿಂದ ನಿರಾಶ್ರಿತರಾದ  ಬಡ ಕುಟುಂಬಗಳಿಗೆ ನೀಡಲಾಗುವ ದಿನವಹಿ ಸಾಮಗ್ರಿಗಳ ಕಿಟ್ ಗಳನ್ನು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಯಾವರ, ಪಡುಬಿದ್ರಿ, ಮಲ್ಪೆ, ಕುಂಜಾರುಗಿರಿ, ಪಡುಬೆಳ್ಳೆ, ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ಹಾಗೂ ಮಠದ ಪರಿಸರದ ಸುಮಾರು 500 ಕುಟುಂಬಗಳಿಗೆ ವಿತರಿಸಿದರು. ಸರ್ಕಾರದ ವತಿಯಿಂದ ಸಿಗುವ ಸೌಲಭ್ಯ ವಂಚಿತರಾದ ಹಲವಾರು ಕುಟುಂಬಗಳಿವೆ. ಅಂತವರನ್ನು ಶ್ರೀ  ಕೃಷ್ಣ ಸೇವಾ ಬಳಗದ ಮುಕಾಂತರ ಗುರುತಿಸಿ, ವಿತರಣೆ […]