ಈ ಮಂಗಳವಾರದ ರಾಶಿ ಫಲದಲ್ಲಿ ವಿಶೇಷವೇನಿದೆ?ಇಲ್ಲಿದೆ ನೋಡಿ ಜೋತಿಷಿ ರಾಮಚಂದ್ರರಾವ್ ಹೇಳಿದ ಭವಿಷ್ಯ

ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಭಗವತಿ ಭದ್ರಕಾಳಿ ಅಮ್ಮನವರ ಆರಾಧಕರ ರಾಮಚಂದ್ರರಾವ್ 9845307809 ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ನೆನೆದು ಮಂಗಳವಾರದ ರಾಶಿ ಫಲವನ್ನು ನೋಡೋಣ ಮೇಷ ರಾಶಿ :-ವ್ಯವಹಾರ ಮತ್ತು ಮನೆಯಲ್ಲಿಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ಅದನ್ನು ಮನೆಯ ಸದಸ್ಯರ ಜತೆ ಕುಳಿತು ಇಲ್ಲವೇ ಸಂಬಂಧಪಟ್ಟ ವ್ಯಕ್ತಿಗಳ ಸಮ್ಮುಖದಲ್ಲಿಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9845307809 ವೃಷಭ ರಾಶಿ :-ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮನೆಯಲ್ಲಿರಂಪಾಟ ಮಾಡುವುದು ತರವಲ್ಲ. ಇದರಿಂದ ಮನೆಯ ಇತರೆ […]

ಅಂತರ್‌ಕಾಲೇಜು ಬಾಸ್ಕೆಟ್‌ಬಾಲ್- ನಿಟ್ಟೆ, ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ನಿಟ್ಟೆ: ಸೆ. ೬ ಮತ್ತು ೭ ರಂದು ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಅಂತರ್‌ಕಾಲೇಜು ಮಟ್ಟದ ಪುರುಷರ ಹಾಗೂ ಮಹಿಳೆಯರ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಆಗಿ ಮೂಡಿಬಂದರೆ ಅತಿಥೇಯ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ತಂಡವು ದ್ವಿತೀಯ ಸ್ಥಾನ ಗಳಿಸಿದೆ. ಮಹಿಳೆಯರ ವಿಭಾಗದಲ್ಲಿ ಅತಿಥೇಯ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ತಂಡವು […]

ಗಂಗೊಳ್ಳಿಯಿಂದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗನ ಸನ್ನಿಧಿಗೆ ಹಿಂ.ಜಾ.ವೇ ಕಾರ್ಯಕರ್ತರ ಪಾದಯಾತ್ರೆ 

ಕುಂದಾಪುರ: ಲೋಕಕಲ್ಯಾಣಾರ್ಥವಾಗಿ ಹಿಂದೂಜಾಗರಣ ವೇದಿಕೆ ಗಂಗೊಳ್ಳಿಯ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಗಂಗೊಳ್ಳಿಯಿಂದ ಸುಮಾರು 26 ಕಿಲೋಮೀಟರ್ ದೂರವಿರುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯವರೆಗೂ ಪಾದಯಾತ್ರೆ ನಡೆಸಿದರು. ಕರಾವಳಿ ಭಾಗದ ಮತ್ಸ್ಯ ಕ್ಷ್ಯಾಮ ನಿವಾರಣೆಯಾಗಿ ಮತ್ಸ್ಯ ಸಂಪತ್ತು ಸಮೃದ್ಧಿಯಾಗಲಿ, ಪಾಕೃತಿಕ ವಿಕೋಪ ಕಡಿಮೆಯಾಗಲಿ, ಮೀನುಗಾರಿಕೆ ತೆರಳಿದ ಮೀನುಗಾರರು ಸುರಕ್ಷಿತರಾಗಿರಲಿ, ಗೋ ಸಂತತಿ ರಕ್ಷಣೆಗಾಗಿ, ಹಾಗೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಈ ಪಾದಯಾತ್ರೆ ನಡೆಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮುಂಜಾನೆ ಗಂಗೊಳ್ಳಿ ವಿರೇಶ್ವರ ದೇವಸ್ಥಾನದಿಂದ ಆರಂಭಿಸಿದ ಪಾದಯಾತ್ರೆಯು […]

ಪಡೀಲ್ ದುರ್ಘಟನೆ: ಸರಕಾರದಿಂದ 10 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಕಾಮತ್

ಮಂಗಳೂರು: ಪಡೀಲ್ ಬಳಿಯ ಕೊಡಕ್ಕಲ್ ನ ಶಿವನಗರದಲ್ಲಿ ಭಾನುವಾರ ರಾತ್ರಿ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಮೃತಪಟ್ಟ ರಾಮಣ್ಣ ಗೌಡ- ರಜನಿ ದಂಪತಿಯ ಪುತ್ರಿ ವರ್ಷಿಣಿ (9) ಹಾಗೂ ವೇದಾಂತ್ (7) ಕುಟುಂಬಕ್ಕೆ ಸೋಮವಾರ ಶಾಸಕ ಕಾಮತ್ ಅವರು ರಾಜ್ಯ ಸರಕಾರದ ವತಿಯಿಂದ ಹತ್ತು ಲಕ್ಷ ರೂ. ಪರಿಹಾರದ ಚೆಕ್ ಹಾಗೂ ತಮ್ಮ ವೈಯಕ್ತಿಕ ನೆಲೆಯಿಂದ ತಮ್ಮದೇ ಸೇವಾ ಸಂಸ್ಥೆಯಾದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್  ಮೂಲಕ ಒಂದು ಲಕ್ಷ ರೂಪಾಯಿ ಚೆಕ್ ನೀಡಿದರು. ರಾಮಣ್ಣ ಗೌಡ-ರಜನಿ […]

ಕಾರ್ಕಳ: ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನ: ಸಂಘಟನೆ ಮುಖಂಡರಿಂದ ಆಕ್ರೋಶ

ಕಾರ್ಕಳ: ಮನೆಗೆ ಬಂದು ಬಡ ಹಿಂದೂ ಕುಟುಂಬಗಳನ್ನು ಮತಾಂತರ ಮಾಡಲು ಯತ್ನಿಸಿದ ಘಟನೆ ಕಾರ್ಕಳದ ನಂದಳಿಕೆಯ ಮಾವಿನಕಟ್ಟೆಯಲ್ಲಿ ಸೋಮವಾರ ನಡೆದಿದೆ. ವಿವಿಧ ಪ್ರಚೋದನಾಕಾರಿ ಕರಪತ್ರಗಳು ಹಾಗೂ ಪುಸ್ತಕಗಳನ್ನು ತಂದು, ಹಲವು ರೀತಿಯ ಆಮಿಷವೊಡ್ಡಿ ಮತಾಂತಂತರಕ್ಕೆ ಯತ್ನಿಸುತ್ತಿದ್ದರು. ಗಾಡ್ವಿನ್ ಎಂಬಾತ ತನ್ನ ಮಹಿಳಾ ಸದಸ್ಯರನ್ನು ಸೇರಿಸಿ ತಂಡ ರಚಿಸಿ ಮತಾಂತರ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ಹಿಂದೂ ಮುಖಂಡರಿಂದ ತರಾಟೆ: ಮತಾಂತರ ನಡೆಸಲು ಬಂದ ತಂಡದ‌ ಬಗ್ಗೆ ವಿಷಯ ತಿಳಿದು ಅಲ್ಲಿಗೆ ಭೇಟಿ ನೀಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಮತಾಂತರ […]