ಎಸ್‌ಡಿಎಂ ಕಾಲೇಜಿನ ವಾರ್ಷಿಕೋತ್ಸವದಲ್ಲಿ ‘ರಿಷಬ್‌ ಶೆಟ್ಟಿ’ ಕನಸು ಸಕಾರಗೊಳ್ಳಲು ಪರಿಶ್ರಮ ಅಗತ್ಯ

ಉಡುಪಿ: ಕನಸು ಕಾಣುವುದು ಮಾತ್ರ ಮುಖ್ಯವಲ್ಲ. ಅದನ್ನು ಸಕಾರಗೊಳಿಸಲು ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದರು. ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಲೇಜಿನ ೬೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ಕುಂದಾಪುರದ ಹಳ್ಳಿಯೊಂದರಲ್ಲಿ ಬೆಳೆದ ಹುಡುಗನಾಗಿದ್ದು, ನನ್ನದೇ ಆದ ಕಲ್ಪನಾ ಲೋಕದಲ್ಲಿದ್ದೆ. ಆದರೆ ಬೆಂಗಳೂರಿನಲ್ಲಿ ಆ ಕಲ್ಪನೆಗಳನ್ನೇ ಕನಸನ್ನಾಗಿಸಿ, ಕನಸುಗಳನ್ನೇ ಗುರಿಯಾಗಿಸಿ ಪ್ರಯತ್ನಪಟ್ಟು ಯಶಸ್ಸು ನನ್ನದಾಗಿಸಿಕೊಂಡೆ. ಹಾಗಾಗಿ ಕನಸು ಕಾಣುವುದರಲ್ಲಿ ಮಾತ್ರ ಸೀಮಿತವಾಗದೇ ಅದನ್ನು […]

ಬ್ರಹ್ಮಾವರ – ಮಾಬುಕಳದಲ್ಲಿ “ರಿಪಬ್ಲಿಕ್ ಡೇ ಕಪ್” : ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ತಂಡಕ್ಕೆ ಸರಣಿ

ಬ್ರಹ್ಮಾವರ: ಲೇದರ್ ಬಾಲ್ ಕ್ರಿಕೆಟ್ ನಲ್ಲಿ ಯುವ ಪ್ರತಿಭೆಗಳನ್ನು ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜ್ ಬ್ರಹ್ಮಾವರದ ಪ್ರಾಧ್ಯಾಪಕರು ಹಾಗೂ ಕ್ರಿಕೆಟ್ ಕೋಚ್ ಆಗಿರುವ ವಿಜಯ್ ಆಳ್ವರವರ ಮುಂದಾಳತ್ವದ ಬೆಳ್ಳಿಪಾಡಿ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ, ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಹಾಗೂ ಚೇತನ ಹೈ ಸ್ಕೂಲ್ ನ ಸಹಭಾಗಿತ್ವದೊಂದಿಗೆ ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ 13 ವರ್ಷಗಳ ಕೆಳಗಿನ ವಯೋಮಿತಿಯವರಿಗೆ  “ರಿಪಬ್ಲಿಕ್ ಡೇ ಕಪ್” ಎಂಬ […]

ಅಪಘಾತದಲ್ಲಿ ಅಗಲಿದ ಕಲಾವಿದರ ಕುಟುಂಬದ ನೆರವಿಗೆ ಫೆ. 3 ರಂದು ದಾನದೀವಿಗೆ

ಕೋಟ : ಇತ್ತೀಚೆಗೆ ರಸ್ತೆ ಅಪಘಾತದಲ್ಲಿ  ಅಗಲಿದ ಯಕ್ಷಗಾನ ಕಲಾವಿದರಾದ ರವಿರಾಜ ಜನ್ಸಾಲೆ, ಪ್ರಸನ್ನ ಆಚಾರ್ಯ ಹಾಗೂ ದಿನೇಶ್ ಹೆನ್ನಾಬೈಲು ಇವರ ಕುಟುಂಬಗಳಿಗೆ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲಿ ಕರಾವಳಿ ಯಕ್ಷ ಸಂಘಟಕ ಮಿತ್ರರ ಆಶ್ರಯದಲ್ಲಿ ಫೆ.3 ರಂದು ರಾತ್ರಿ 8.30 ರಿಂದ  ಕೋಟೇಶ್ವರದಲ್ಲಿ ದಾನದೀವಿಗೆ ಎನ್ನುವ ವಿಶಿಷ್ಠ ಕಾರ್ಯಕ್ರಮ ನಡೆಯಲಿದೆ  ಎಂದು ಕಾರ್ಯಕ್ರಮದ ಸಂಘಟಕರಾದ ವಿಜಯ ಕುಮಾರ್ ಶೆಟ್ಟಿ ಯಳಂತೂರು ಬ್ರಹ್ಮಾವರದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರವಿರಾಜ್ ಜನ್ಸಾಲೆ ಕಮಲಶಿಲೆ ಮೇಳದ ಸಂಗೀತಗಾರರಾಗಿದ್ದು ಕೋಟೇಶ್ವರದ ಸಮೀಪ […]

ಸುತ್ತೋಕ್ ಆಸೆ ಇದ್ದವರು ಈ ತಾಣಕ್ಕೆ ಬರಲೇಬೇಕು: ವೀಕೆಂಡ್ ವಿಹಾರಕ್ಕೆ ಬೊಂಬಾಟ್,  ಇದು ಪ್ರವಾಸಿಗರ ಹಾಟ್ ಸ್ಪಾಟ್

ಏಕಾಂತಕ್ಕೆ ಇದೊಂದು ಬೆಸ್ಟ್ ಸ್ಪಾಟ್, ಬ್ಯುಸಿ ಲೈಫ್ ನಿಂದ ಒಂದಷ್ಟು ಮುಕ್ತಿ ಬೇಕು, ಕುಟುಂಬದ ಸದಸ್ಯರ ಜೊತೆಗೆ ಸಮಯ ಕಳೆಯುತ್ತಾ ಸುಮಧುರ ಕ್ಷಣಗಳನ್ನು ಎಂಜಾಯ್ ಮಾಡಬೇಕು ಎನ್ನುವವರಿಗೆ ಈ ಸ್ಥಳ, ಸ್ವರ್ಗ. ಹೌದು ಉಡುಪಿ ಜಿಲ್ಲೆ ಅಂದ್ರೆ  ಚೆಂದದ ಕಡಲುಗಳ ಊರು,ಇಲ್ಲಿರುವ ಕಡಲುಗಳು ಎಲ್ಲವೂ ಒಂದೇ ತರ ಕಂಡರೂ, ಬೇರೆ ಬೇರೆ ಹೆಸರುಗಳಿಂದ ಫೇಮಸ್ ಆದ ಕಡಲ ತೀರ ಅದರದ್ದೇ ಆದ ವೈಶಿಷ್ಟ್ಯತೆ ಹೊಂದಿದೆ. ಆದರೆ ನದಿ ಕಡಲಿಗೆ ಸೇರುವ ಜಾಗವಿದೆಯಲ್ವಾ, ಅದು ಕೊಡುವ ಖುಷಿಯೇ ಬೇರೆ. […]