ಥ್ಯಾಂಕ್ಯೂ ಫ್ರೆಂಡ್ಸ್: ಫ್ರೆಂಡಶಿಪ್ ಡೇ ವಿಶೇಷ

ನನ್ನ ಹೆಸರು ಆಶಾ ನನ್ನ ಗೆಳತಿ ಹೆಸರು ಅಶ್ವಿನಿ ನಾನು ಉಡುಪಿಯ ಕಿನ್ನಿಮೂಲ್ಕಿಯವಳು. ನನ್ನ ಗೆಳತಿ ನನಗೆ ತುಂಬಾ ಸಹಾಯ ಮಾಡಿದ್ದಾಳೆ ನನ್ನ ಜೀವನದಲ್ಲಿ ತುಂಬಾ ಧೈರ್ಯವನ್ನು ತುಂಬಿದ್ದಾರೆ ಅದಕ್ಕಾಗಿ ನಾನು ಅವಳ ಗೆಳೆತನವನ್ನು ಎಂದಿಗೂ ಮರೆಯುವುದಿಲ್ಲ — ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಇಂತಾ ಒಬ್ಬ ಗೆಳೆಯನಿದ್ದರೆ ಸಾಕು… My name : Vinay devadiga ,Friend name: Ajay Shetty, Place : kundapura — […]
ಮರಳಿ ಸಂಪರ್ಕಕ್ಕೆ ಸಿಕ್ಕ ವಾಯೇಜರ್ 2: ನಾಸಾ ವಿಜ್ಞಾನಿಗಳಲ್ಲಿ ಸಂತಸ

ನ್ಯೂಯಾರ್ಕ್:ಕಳೆದೆರಡು ವಾರಗಳ ಹಿಂದೆ ವಾಯೇಜರ್ ಸಂರ್ಪಕವನ್ನು ಕಳೆದುಕೊಂಡಿತು. 46 ವರ್ಷದ ಈ ಬಾಹ್ಯಕಾಶ ನೌಕೆಗೆ ನಿಯಂತ್ರಕರು ತಪ್ಪು ಸಂದೇಶವನ್ನು ಕಳುಹಿಸಿದ ಪರಿಣಾಮ ಇದರ ಅಂಟೆನಾ ಭೂಮಿಯಿಂದ ದೂರಕ್ಕೆ ತಿರುಗಿತು. ಇದೀಗ ಅದರ ಸಂಪರ್ಕ ಸಾಧಿಸಲಾಗಿದೆ ಎಂದು ನಾಸಾ ತಿಳಿಸಿದೆಈ ದೀರ್ಘ ಸಮಯದ ಬಳಿಕ ಶುಕ್ರವಾರ ಬಾಹ್ಯಕಾಶ ನೌಕೆ ಮತ್ತೆ ದತ್ತಾಂಶವನ್ನು ಕಳುಹಿಸಲು ಆರಂಭಿಸಿತು ಎಂದು ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪ್ಯುಲ್ಸನ್ ಲ್ಯಾಬೋರೇಟರಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಪ್ರಾಜೆಕ್ಟ್ ಮ್ಯಾನೇಜರ್ ಸೂಸೆನ್ ಡೊಡ್, ವಾಯೇಜರ್ ಮರು ಸಂಪರ್ಕಕ್ಕೆ ಸಿಕ್ಕಿದೆ […]
ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ!

ಅದೃಷ್ಟದಿಂದ ಒಲಿಯಿತು, ಕರ್ಮದಿಂದ ಕಳೆಯಿತು ಎಂತಾಗದಿರಲಿ! ಟಿ.ದೇವಿದಾಸ್ ಕಟ್ಟರ್ ಹಿಂದುತ್ವ ವಿರೋಧಿ, ಮುಸ್ಲಿಂ ಪಕ್ಷಪಾತಿ, ನಾಸ್ತಿಕವಾದಿ ಚಿಂತಕ, ದ್ವೇಷ ರಾಜಕಾರಣದ ರಾಯಭಾರಿ, ದುರಹಂಕಾರಿ, ಜಾತ್ಯತೀತ ಎನಿಸಿದ ಜಾತಿವಾದಿ ರಾಜಕಾರಣಿ, ರಾಜಕೀಯ ದಾಳಗಳನ್ನು ಬೇಕಾದಂತೆ ಬೇಕಾದ ಹಾಗೆ ಉರುಳಿಸುವ ಚಾಣಾಕ್ಷ.. ಹೀಗೆ ಅನ್ಯಾನ್ಯ ರೀತಿಯಲ್ಲಿ ಆರೋಪ, ನಿಂದನೆ, ಹಳಹಳಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿದ್ದರೂ, ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಅಲ್ಲ, ೧೫ ವರ್ಷಗಳ ರಾಜ್ಯ ಕಾಂಗ್ರೆಸ್ಸಿನ ಶಾಸಕಾಂಗ ಪಕ್ಷದ ನಾಯಕರಾಗಿ ದಾಖಲೆಯನ್ನೂ ಬರೆದಿದ್ದಾರೆ. ಇದೇನು […]
3.76 ಕೋಟಿ ದಾಖಲೆಯ ಹಣ ಸಂಗ್ರಹ: ಶ್ರೀರಾಘವೇಂದ್ರ ಸ್ವಾಮಿ ಮಂತ್ರಾಲಯ

ರಾಯಚೂರು: ರಾಯಚೂರಿಗೆ ಸಮೀಪಿಸಿರುವ ಮಂತ್ರಾಲಯದ ಶ್ರೀರಾಯರ ಮಠದಲ್ಲಿನ ಹುಂಡಿಗಳನ್ನು ತೆಗೆದು ಸೋಮವಾರ ಸಂಗ್ರಹವಾಗಿರುವ ಕಾಣಿಕೆಯ ಏಣಿಕೆ ನಡೆಸಲಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಎಣಿಕೆ ಕಾರ್ಯ ನಡೆದಿದ್ದು, ಇದುವರೆಗೆ ಸಂಗ್ರಹವಾಗಿದ್ದ ಮೊತ್ತಕ್ಕಿಂತಲೂ ದಾಖಲೆಯ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹವಾಗಿದೆ. 3.69 ಕೋಟಿ ರೂ. ವಿವಿಧ ಮೌಲ್ಯದ ಮುಖಬೆಲೆಯ ನೋಟುಗಳು, 7.05 ಲಕ್ಷ ರೂ. ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು 3.76 ಕೋಟಿ […]
60 ಕೋಟಿ ವರ್ಷಗಳಷ್ಟು ಹಳೆಯದಾದ ಸಾಗರವನ್ನು ಹಿಮಾಲಯದಲ್ಲಿ ಕಂಡುಹಿಡಿದ ಭಾರತ, ಜಪಾನ್ ವಿಜ್ಞಾನಿಗಳು!

ಹಿಮಾಲಯ ಪರ್ವತಗಳು (Himalayan Mountain) ಸಾಕಷ್ಟು ವಿಸ್ಮಯಗಳಿಂದ ಕೂಡಿರುವ ತಾಣ. ಇದು ಪ್ರವಾಸಿಗರಿಗೆ (Tourist) ಆಕರ್ಷಣೆಯ ಕೇಂದ್ರವಾಗಿದ್ದರೆ, ವಿಜ್ಞಾನಿಗಳ ಪಾಲಿಗೆ ಸಂಶೋಧನೆಗೆ ಸರಕುಗಳನ್ನು ಒದಗಿಸುವ ಬೃಹತ್ ಸಂಪತ್ತಿನ ನಾಡು.ನಾವು ಪ್ಯಾಲಿಯೊ ಸಾಗರಗಳ ಸಮಯದ ನೀರಿನ ಹನಿಗಳನ್ನು ಕಂಡುಕೊಂಡಿದ್ದೇವೆ” ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಅರ್ಥ್ ಸೈನ್ಸಸ್ (CEaS) ಪಿಎಚ್ಡಿ(PhD) ವಿದ್ಯಾರ್ಥಿ ಮತ್ತು ‘ಪ್ರಿಕೇಂಬ್ರಿಯನ್ ರಿಸರ್ಚ್’ ನಲ್ಲಿ ಪ್ರಕಟವಾದ ಅಧ್ಯಯನದ ಮೊದಲ ಲೇಖಕ ಪ್ರಕಾಶಚಂದ್ರ ಆರ್ಯ ಹೇಳಿದ್ದಾರೆ.ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೋನೇಟ್ಗಳನ್ನು ಹೊಂದಿರುವ ಈ ನಿಕ್ಷೇಪಗಳ […]