ಕುಂದಾಪ್ರ ಕನ್ನಡ: ಇಡೀ ಕುಂದಾಪ್ರಕ್ ಕುಂದಾಪ್ರವೇ ಸಡಗರದಂಗ್ ಇತ್

ಉಡುಪಿಯಿಂದ ಬಡಾಯಿ ಹ್ವಾರೆ ಸಿಕ್ಕು ಊರೇ ರಾಜ ಕುಂದವರ್ಮ ಆಳದ್ ಊರ್ ಕುಂದೇಶ್ವರ ಕಾಪಾಡ್ತ ಇಪ್ ಊರ್ ಕುಂದಾಪುರ. ಬ್ರಹ್ಮಾವರದ್ ನಂತ್ರ ಅದ್ರಲ್ಲೂ ಮಾಬುಕಳ ದಾಟ್ರ್ ಮೇಲಂತೂ ಈ ಕುಂದಾಪ್ರದ್ ಸೊಗಡ್ ಸಿಕ್ಕತ್ ಕಾಣಿ. ಇಲ್ಲಿನ್ ಜನ, ಜನ್ರ್ ಜೀವನ, ಅವ್ರ್ ಬಾಷಿ, ಅವ್ರ್ ಉಪ್ಚಾರ ಅನುಭವಿಸ್ಯೇ ಕಾಣ್ಕ್. ಕರಾವಳಿ ಬದಿಯಂಗ್ ಇದ್ದದ್ ಭೂತಾರಾಧನೆ, ಕೋಲ, ನೇಮ, ದೈವಾರಾಧನೆ, ಕಂಬಳ, ನಾಗಾರಾಧನೆ, ಕೋಳಿಪಡಿ ಹೀಂಗೆ ಎಲ್ಲಾ ಇಲ್ಲೂ ಇತ್. ಆರೆ ಇಲ್ಲಿನ್ ವಿಶೇಷ ಎಂತ ಬಲ್ರ್ಯಾ …. […]

ಈಸಿ ಲೈಫ್ ವೀಡ್ ಮ್ಯಾಟ್ ಬಳಸಿ ಅಂಗಳದ ಕಳೆ ಗಿಡಗಳಿಂದ ಮುಕ್ತಿ ಪಡೆಯಿರಿ

ಮಳೆಗಾಲದಲ್ಲಿ ಅಂಗಳದಲ್ಲಿ ಪದೇ ಪದೇ ಬೆಳೆಯುವ ಕಳೆ ಗಿಡಗಳನ್ನ ತೆಗೆದು ತೆಗೆದು ಸಾಕಾಗಿದ್ಯಾ,??? ಹಾಗಾದ್ರೆ ಚಿಂತೆ ಮಾಡಬೇಡಿ ಇನ್ನು ಕಳೆ ಗಿಡ ತೆಗೆಯೋ ಕಷ್ಟಇಲ್ಲ, ವೀಡ್ ಮ್ಯಾಟ್ ಹಾಕಿಸಿ ಅಂಗಳದಲ್ಲಿರೋ ಕಳೆಯಿಂದ ಮುಕ್ತಿ ಪಡೆಯಿರಿ… ಇದೀಗ ವೀಡ್ ಮ್ಯಾಟ್ ಜೊತೆ ಇನ್ಸ್ಟಾಲೇಷನ್ ಕೂಡಾ ಮಾಡಿಕೊಡಲಾಗುವುದು ಕೂಡಲೇ ಸಂಪರ್ಕಿಸಿ: 9880739014

ಕರಾವಳಿಯ ಕುಂದಾಪುರದ ಜನರ ಭಾಷಿ ಅಲ್ಲ ಬದ್ಕ್… ಈ ಹೊಯ್ಕ್ ಬರ್ಕ್ ಕುಂದಾಪ್ರ ಕನ್ನಡ….

ಕುಂದಾಪುರ: ಕನ್ನಡ ನಾಡು ಭಾಷೆ, ಕಲೆ, ಸಂಸ್ಕೃತಿ, ಶಿಲ್ಪ ಕಲೆಗಳ ಬೀಡು. ಕನ್ನಡ ನೆಲದ ವೈವಿಧ್ಯತೆಯನ್ನು ಕನ್ನಡದ ಭಾಷೆಯ (Language) ವಿವಿಧ ಪ್ರಕಾರಗಳ ಮೂಲಕವೂ ನೋಡಬಹುದು. ಉತ್ತರ ಕನ್ನಡ ಭಾಗದಲ್ಲಿ ಒಂದು ರೀತಿಯ ಕನ್ನಡ ಮಾತಾಡೋರು ಇದ್ರೆ, ದಕ್ಷಿಣ ಕನ್ನಡದಲ್ಲಿ ಇನ್ನೊಂದು ರೀತಿಯ ಕನ್ನಡ (Kannada) ಮಾತಾಡೋರನ್ನು ಕಾಣಬಹುದು. ಕಡಲತೀರ ಕುಂದಾಪುರದಲ್ಲಿ (Kundapra) ಕುಂದ ಕನ್ನಡದ (Kunda Kannada) ಸೊಬಗನ್ನು ಕಾಣಬಹುದು. ಹೀಗೆ ಬೇರೆ ಬೇರೆ ಭೌಗೋಳಿಕ ಪ್ರದೇಶದಲ್ಲಿ ಬೇರೆ ಬೇರೆ ಕನ್ನಡ ಮಾತಾನಾಡುವ ಜನರಿದ್ದಾರೆ. ಆಯಾ […]

ಚಂದ್ರಯಾನ 3- ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆ ಬಗ್ಗೆ ಅನ್ವೇಷಿಸಲಿದೆ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಚೆನ್ನೈ (ತಮಿಳುನಾಡು): ಭಾರತದ ಚಂದ್ರಯಾನ 3 ಯೋಜನೆಯು ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳನ್ನು ಅನ್ವೇಷಿಸಲಿದೆ.ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಿಗದಿತ ಉಡಾವಣಾ ಸಮಯದ ಪ್ರಕಾರ, ಜಿಎಸ್‌ಎಲ್​ವಿ ಮಾರ್ಕ್ 3 (ಎಲ್​ವಿಎಂ 3) ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದ್ದಾರೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್​, ಚಂದ್ರಯಾನವು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವನ್ನು ಪ್ರಮುಖ ಜಾಗತಿಕ ಆಟಗಾರನನ್ನಾಗಿ ಮಾಡಲಿದೆ ಎಂದು […]

ಕಾಲು ಗಂಟಿನ ಮೂಳೆ ಬದಲಾವಣೆ (KNEE JOINT REPLACEMENT SURGERY) ತಡೆಯಲು ಹಾಗೂ ಗಂಟು ನೋವಿಗೆ ಆಯುರ್ವೇದ ಚಿಕಿತ್ಸೆ: ಡಾ. ಎಂ. ವಿ. ಉರಾಳ್

ಇತ್ತೀಚಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಹೆಚ್ಚು ಜನರಲ್ಲಿ ಕಂಡು ಬರುತ್ತಿದೆ. ದೇಹದ ವಿವಿಧ ಸಂಧಿಗಳಲ್ಲಿ ಹಿಂಸೆ ನೀಡುವಷ್ಟು ನೋವನ್ನು ಕೊಡುವ ಸಂಧಿವಾತ ಆರಂಭವಾದರೆ ಕುಳಿತರೆ ಏಳಲಾಗದು, ಎದ್ದರೆ ಕುಳಿತುಕೊಳ್ಳಲಾಗದು ಎನ್ನುವ ಸ್ಥಿತಿಯನ್ನು ತರುತ್ತದೆ. ಸಾಮಾನ್ಯವಾಗಿ 40 ವರ್ಷದ ನಂತರ ಕಾಣಿಸಿಕೊಳ್ಳುವ ಸಂಧಿವಾತ ದೇಹದ ಯಾವ ಕೀಲುಗಳು ಸೇರುವ ಜಾಗದಲ್ಲಿ ಬೇಕಾದರೂ ಆರಂಭವಾಗಬಹುದು. ಹೆಚ್ಚಾಗಿ ಕಾಲಿನ ಮಂಡಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ​ ಸಂಧಿವಾತದ ಲಕ್ಷಣ ಮತ್ತು ಕಾರಣಗಳು ಸಾಮಾನ್ಯವಾಗಿ ಸಂಧಿವಾತ 40 ವರ್ಷದ ಬಳಿಕ ಕಾಣಿಸಿಕೊಳ್ಳುತ್ತದೆ. ಸಂಧಿಗಳಲ್ಲಿ ಅಂದರೆ ಭಾರವನ್ನು […]