ನಿರ್ಮಲ ಪರಿಶುದ್ಧ ತತ್ತ್ವ ಸಾರುವ ರಮ್ಜಾನ್

ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಭಾವದುಂಬಿ ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು […]

ಹೊಸ ಕನಸಿಗೆ ಬಣ್ಣ ತುಂಬುವ ಸಂಭ್ರಮದ ಯುಗಾದಿ: ಯುಗಾದಿ ಹಬ್ಬದ ವಿಶೇಷ ಬರಹ

ಕಾಡಂಚಿನ ದಾರಿಯೊಂದನ್ನು ಹೊಕ್ಕಾಗ ಸಾಲುದೂಪದ ಮರಗಳಲ್ಲಿ ತಿಳಿ ಹಳದಿ ಬಣ್ಣದ ಹೂಗಳ ಆಕರ್ಷಕ ಗೊಂಚಲುಗಳು ಆಕಾಶಕ್ಕೆ ಏರಿದ್ದವು. ತಿಳಿಗಾಳಿ ಬೀಸಿದಾಗ ನೆಲದ ಮೇಲೆ ರಾಶಿ ಹೂವುಗಳು ಬಿದ್ದು ಕಂಬಳಿ ಹಾಸಿದ್ದವು. ಅದರಾಚೆಗೆ ಬೂರುಗದ ಮರವೊಂದು ರಕ್ತ ವರ್ಣದ ಬಟ್ಟಲಿನಂತಹ ಹೂವುಗಳನ್ನು ಮುಡಿಗೇರಿಸಿಕೊಂಡು ಹತ್ತಾರು ಬಣ್ಣದ ಹಕ್ಕಿಗಳನ್ನು ಸೆಳೆಯುತ್ತಿದ್ದವು. ಕೊಂಚ ದೂರ ಹೋದಾಗ ದೈತ್ಯ ಕಾಡು ಮಾವಿನ ಮರ, ಹೂವು, ಮಿಡಿ ತುಂಬಿಕೊಂಡು ಹೊಚ್ಚಹೊಸ ಕನಸೊಂದನ್ನು ಕಾಣುವಂತೆ ನಿಂತಿತ್ತು. ಆ ಮೋಹಕ ದೃಶ್ಯ ನೋಡುತ್ತಲೇ ಮೈಮನಸ್ಸು, ಆ ಮಿಡಿ […]

ಉಪ್ಪೂರು ‘ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್’ನಲ್ಲಿ ಈ ಯುಗಾದಿಗೆ ಟ್ರಿಪಲ್ ಧಮಾಕಾ: ಯುಗಾದಿಯನ್ನು ಹೊಸದಾಗಿ ಸಂಭ್ರಮಿಸಲು ಇಲ್ಲಿದೆ ದಿ ಬೆಸ್ಟ್ ಅವಕಾಶ.

ಉಡುಪಿ: ಉಪ್ಪೂರು ಗ್ರಾಮ ಪಂಚಾಯತ್ ಬಳಿಯಿರುವ ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ಸಂಸ್ಥೆಯಲ್ಲಿ ಈ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾರಿ ಭರ್ಜರಿ ವಿಶೇಷ ಆಫರ್ ಘೋಷಿಸಲಾಗಿದೆ. ಮಾರ್ಚ್ 14ರಿಂದ ಏಪ್ರಿಲ್ 20ರವರೆಗೆ ಈ ವಿಶೇಷ ಆಫರ್ ಲಭ್ಯವಿದೆ.ಉತ್ಸವ, ಮಹೋತ್ಸವ, ಓಂಕಾರೋತ್ಸವ ಎನ್ನುವ ಹೆಸರಿನಲ್ಲಿ ಆಫರ್ ಗಳು ನಿಮಗಾಗಿ ಕಾದಿವೆ. ಏನೇನು ಸ್ಪೆಷಲ್: ಸಂಸ್ಥೆಯಲ್ಲಿ ಗ್ರಾಹಕರಿಗೆ ಮನೆ, ಕಿಚನ್, ಬೆಡ್‌ರೂಮ್ ಮತ್ತು ಟಿವಿ ಯುನಿಟ್ ಸೇರಿದಂತೆ ವಿವಿಧ ಇಂಟೀರಿಯರ್ ಡಿಸೈನ್ ಸೇವೆಗಳನ್ನು ಒದಗಿಸಲಾಗುತ್ತಿವೆ. ಇದರ ಜೊತೆಗೆ ಉಚಿತ ಹೋಮ್ […]