ಮಣಿಪಾಲ: ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ನಿಮಗಾಗಿ ಲಭ್ಯವಿದೆ ಡಿ.ಐ.ವೈ ತರಬೇತಿ, ಕೌಶಲ್ಯ ಹೆಚ್ಚಿಸಿಕೊಳ್ಳಲು ಅದ್ಬುತ ಅವಕಾಶ

ಮಣಿಪಾಲ: ವ್ಯಾಪಾರ ಸಂಸ್ಥೆಯ ಮಾಲೀಕರು ಹಾಗೂ ಉದ್ಯಮಿಗಳಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸ್ವತಃ ಕಾರ್ಯನಿರ್ವಹಿಸಲು ನೆರವಾಗುವ ಡಿ.ಐ.ವೈ (Do It Yourself) ತರಬೇತಿ ಕಾರ್ಯಕ್ರಮವನ್ನು MSDC ಮತ್ತು ಡಾವಿನ್ಚಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಏನಿದೆ? ಈ ತರಬೇತಿ ಮೂಲಕ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನ ಅಗತ್ಯ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಒಟ್ಟು 10 ಸೆಷನ್‌ಗಳಲ್ಲಿ (20 ಗಂಟೆಗಳು) ನಡೆಯುವ ಈ ತರಬೇತಿಯಲ್ಲಿ ವಾಟ್ಸಪ್ ಬಿಸಿನೆಸ್ ಖಾತೆ ನಿರ್ಮಾಣ, ಇನ್‌ಸ್ಟಾಗ್ರಾಂ ಜಾಹೀರಾತು ನಿರ್ವಹಣೆ, ಫೇಸ್ಬುಕ್ ಹಾಗೂ ಮೆಟಾ […]

ನಿರ್ಮಲ ಪರಿಶುದ್ಧ ತತ್ತ್ವ ಸಾರುವ ರಮ್ಜಾನ್

ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಭಾವದುಂಬಿ ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು […]

ಹೊಸ ಕನಸಿಗೆ ಬಣ್ಣ ತುಂಬುವ ಸಂಭ್ರಮದ ಯುಗಾದಿ: ಯುಗಾದಿ ಹಬ್ಬದ ವಿಶೇಷ ಬರಹ

ಕಾಡಂಚಿನ ದಾರಿಯೊಂದನ್ನು ಹೊಕ್ಕಾಗ ಸಾಲುದೂಪದ ಮರಗಳಲ್ಲಿ ತಿಳಿ ಹಳದಿ ಬಣ್ಣದ ಹೂಗಳ ಆಕರ್ಷಕ ಗೊಂಚಲುಗಳು ಆಕಾಶಕ್ಕೆ ಏರಿದ್ದವು. ತಿಳಿಗಾಳಿ ಬೀಸಿದಾಗ ನೆಲದ ಮೇಲೆ ರಾಶಿ ಹೂವುಗಳು ಬಿದ್ದು ಕಂಬಳಿ ಹಾಸಿದ್ದವು. ಅದರಾಚೆಗೆ ಬೂರುಗದ ಮರವೊಂದು ರಕ್ತ ವರ್ಣದ ಬಟ್ಟಲಿನಂತಹ ಹೂವುಗಳನ್ನು ಮುಡಿಗೇರಿಸಿಕೊಂಡು ಹತ್ತಾರು ಬಣ್ಣದ ಹಕ್ಕಿಗಳನ್ನು ಸೆಳೆಯುತ್ತಿದ್ದವು. ಕೊಂಚ ದೂರ ಹೋದಾಗ ದೈತ್ಯ ಕಾಡು ಮಾವಿನ ಮರ, ಹೂವು, ಮಿಡಿ ತುಂಬಿಕೊಂಡು ಹೊಚ್ಚಹೊಸ ಕನಸೊಂದನ್ನು ಕಾಣುವಂತೆ ನಿಂತಿತ್ತು. ಆ ಮೋಹಕ ದೃಶ್ಯ ನೋಡುತ್ತಲೇ ಮೈಮನಸ್ಸು, ಆ ಮಿಡಿ […]