“ದೇಶದ ಅಭಿವೃದ್ಧಿಯ ಹರಿಕಾರರಾಗೋಣ” – ನಿಟ್ಟೆಯಲ್ಲಿ ಶ್ರೀ ದೀಪಕ್ ವೋರಾ ಅವರ ಅತಿಥಿ ಉಪನ್ಯಾಸ

ಕಾರ್ಕಳ: ನಮ್ಮ ದೇಶವು ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಇದು ಸರ್ವರ ಕಠಿಣ ಪರಿಶ್ರಮ, ದೂರದರ್ಶಿತ್ವ ಚಿಂತನೆ, ಉತ್ತಮ ನಾಯಕತ್ವ ಮತ್ತು ಸಕಾಲಿಕ ನಿರ್ಣಯಗಳಿಂದ ಸಾಧ್ಯವಾಗಿದೆ. ವಿದೇಶಿ ವಿನಿಮಯ ಯೋಜನೆ, ವಿಶ್ವ ದರ್ಜೆಯ ಅಧೋರಚನೆ, ಅತ್ಯುತ್ತಮ ಶಿಕ್ಷಣ ನಮ್ಮ ದೇಶವನ್ನು ಇಂದು ಬಲಿಷ್ಠ ಶಕ್ತಿಯನ್ನಾಗಿಸಿದೆ. ನಮ್ಮ ದೇಶದ ನಾಗರೀಕತೆ ಇತಿಹಾಸದಲ್ಲಿ ಆರ್ಥಿಕ -ಮಿತ್ರತ್ವವನ್ನು ಸೃಷ್ಟಿಸಿದೆ. ಹಿಂದಿನ ವ್ಯವಸ್ಥೆ ಹಿಂದಕ್ಕೆ ಸರಿದು ಹೊಸ ಬದಲೀ ವ್ಯವಸ್ಥೆಯನ್ನು ನಾವು ಎಲ್ಲೆಂದರಲ್ಲಿ ಕಾಣುತ್ತಿದ್ದೇವೆ. ಜಗತ್ತಿನ ಅತ್ಯಂತ ದೊಡ್ಡ ಸ್ಟಾರ್ಟ್ […]
ಮೂಡಬಿದ್ರೆ: ಭಾರತೀಯ ಕಥೋಲಿಕ್ ಯುವ ಸಂಚಾಲನ್ ವತಿಯಿಂದ ರಕ್ತದಾನ ಹಾಗೂ ಕೇಶದಾನ ಶಿಬಿರ

ಮೂಡಬಿದ್ರೆ: ಭಾರತೀಯ ಕಥೋಲಿಕ್ ಯುವ ಸಂಚಾಲನ್ ಮೂಡುಬಿದಿರೆ ಘಟಕ ಇದರ ಸುವರ್ಣ ಮಹೋತ್ಸವದ ಅಂಗವಾಗಿ ರೋಟರಿ ಕ್ಲಬ್ ಆಫ್ ಮೂಡಬಿದಿರೆ ಟೆಂಪಲ್ ಟೌನ್, ಜೈನ್ ಮೆಡಿಕಲ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ಜ. 26 ರಂದು ದಿವಂಗತ ಗ್ರೇಶನ್ ರೋಡ್ರಿಗಸ್ ಇವರ ಸವಿನೆನಪಿಗಾಗಿ ರಕ್ತದಾನ ಮತ್ತು ಕೂದಲುದಾನ ಶಿಬಿರವನ್ನು ಜೈನ್ ಮೆಡಿಕಲ್ ಸೆಂಟರ್ ನಲ್ಲಿ ಹಮ್ಮಿಕೊಳ್ಳಲಾಯಿತು. ಕೊರ್ಪುಸ್ ಕ್ರಿಸ್ತಿ ಚರ್ಚ್ ನ ಧರ್ಮಗುರು ವಂದನೀಯ ಒನಿಲ್ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೊ. […]
ನಾಯ್ಕನಕಟ್ಟೆ: ಶ್ರೀ ರಾಮೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ

ನಾಯಕನ ಕಟ್ಟೆ: ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತೀಷ್ಠಾ ಮಹೋತ್ಸವದ ಆಚರಣೆಯ ಸಂಭ್ರಮದ ಕ್ಷಣದಲ್ಲಿ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ಧಾರ್ಮಿಕ ವಿಧಿಗಳನ್ನು ಆಚರಿಸಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಪ್ರಥಮ ಸಂಗೀತ ಕಛೇರಿ ಸ್ಥಳೀಯ ಯುವ ಕಲಾ ಪ್ರತಿಭೆಗಳಿಂದ ನಡೆದ ವಾದ್ಯ ಸಂಗೀತ ಕಾರ್ಯಕ್ರಮ ಮೆಚ್ಚುಗೆ ಗಳಿಸಿತು. ವಿನಾಯಕ ಕಾಮತ್ ಹಾರ್ಮೋನಿಯಂ, ವಿಗ್ನೇಶ್ ಭಂಡಾರ್ಕರ್ ಕೀ ಬೋರ್ಡ್ ವಾದನ, ಅಜಿತ್ ಭಂಡಾರ್ಕರ್ ಫ್ಲೂಟ್, ಉಮೇಶ್ ಮೇಸ್ತ ರಿದಮ್ ಪೇಡ್, ಆದಿನಾಥಕಿಣಿ ತಬಲಾ, ಕುಮಾರಿ […]
ಫೆ1 ರಿಂದ 4 ರವರೆಗೆ ಸಂಸ್ಕಾರ ಭಾರತೀ ವತಿಯಿಂದ ಅಖಿಲ ಭಾರತ ಕಲಾಸಾಧಕ ಸಂಗಮ

ಬೆಂಗಳೂರು: ಸಂಸ್ಕಾರ ಭಾರತೀ ವತಿಯಿಂದ ಫೆಬ್ರವರಿ 1 ರಿಂದ 4, 2024ರವರೆಗೆ ಆರ್ಟ್ ಆಫ್ ಲಿವಿಂಗ್ ನಲ್ಲಿ ಆಯೋಜಿಸಲಾಗುತ್ತಿರುವ ಅಖಿಲ ಭಾರತೀಯ ಕಲಾಸಾಧಕ ಸಂಗಮ – 2024 ನಿಮಿತ್ತ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪತಿಷತ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಂಸ್ಕಾರ ಭಾರತೀ ಯ ಅಖಿಲ ಭಾರತೀಯ ಮಹಾಮಂತ್ರಿ ಅಶ್ವಿನ್ ದಳ್ವಿ, ಮಾತನಾಡಿ ಇಂದು ‘ಸಂಸ್ಕಾರ ಭಾರತೀ’ಯಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ರಾಜ್ಯೋತ್ಸಾನ ಪರಿಷತ್ತಿನ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಸಂವಾದ ಆಯೋಜಿಸಲಾಗಿತ್ತು. ಪತ್ರಕರ್ತರನ್ನು ಉದ್ದೇಶಿಸಿ “ಸಂಸ್ಕಾರ ಭಾರತೀ’ಯ ಅಖಿಲ ಭಾರತ […]
ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಪುತ್ತೂರು: ಜ.27 ರಂದು ನಡೆದ 31ನೇ ವರ್ಷದ ಪುತ್ತೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 06 ಜೊತೆ ಅಡ್ಡಹಲಗೆ: 04 ಜೊತೆ ಹಗ್ಗ ಹಿರಿಯ: 15 ಜೊತೆ ನೇಗಿಲು ಹಿರಿಯ: 40 ಜೊತೆ ಹಗ್ಗ ಕಿರಿಯ: 25 ಜೊತೆ ನೇಗಿಲು ಕಿರಿಯ: 97 ಜೊತೆ ಒಟ್ಟು ಕೋಣಗಳ ಸಂಖ್ಯೆ: 187 ಜೊತೆ ಕನೆಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) ಬೋಳಾರ ತ್ರಿಶಾಲ್ ಕೆ […]