ಫೆ. 9: ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ 15 ರ ಸಂಭ್ರಮ, ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಬ್ರಹ್ಮಾವರ: ಜಿ.ಎಂ. ವಿದ್ಯಾನಿಕೆತನ್ ಪಬ್ಲಿಕ್ ಸ್ಕೂಲ್ ನ 15ರ ಸಂಭ್ರಮ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ, ಶಂಕುಸ್ಥಾಪನಾ ಸಮಾರಂಭ ಫೆ. 9ರಂದು ಬೆಳ್ಳಿಗೆ 9.30ಕ್ಕೆ ಜರಗಲಿದೆ. ಅತಿಥಿಗಳಾಗಿ ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಯುಸಿಸಿಐ ಅಧ್ಯಕ್ಷ ಶ್ರೀ ಕೃಷ್ಣ ರಾವ್ ಕೊಡಂಚ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಾರಾಡಿ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಬ್ರಹ್ಮಾವರ […]

ಸೈಂಟ್ ಮೇರಿಸ್ ದ್ವೀಪಕ್ಕೆ ಯಾನ ಹೊರಟಿದೆ ಮಲ್ಪೆ ಶ್ರೀ ರಾಜರಾಜೇಶ್ವರಿ ಟೂರಿಸ್ಟ್ ಮತ್ತು ಅನುಷ್ಕ ಟೂರಿಸ್ಟ್ ಬೋಟ್

ಉಡುಪಿ: ಮಲ್ಪೆ ಸೀ ವಾಕ್ ವೇ ಪಾಯಿಂಟ್ ಹತ್ತಿರವಿರುವ ಶ್ರೀರಾಜರಾಜೇಶ್ವರಿ ಟೂರಿಸ್ಟ್ ಹಾಗೂ ಅನುಷ್ಕಾ ಟೂರಿಸ್ಟ್ ಬೋಟುಗಳು ನಿರಂತರ ಸುರಕ್ಷಿತವಾಗಿ ಪ್ರಯಾಣಿಕರಿಗೆ ಸೈಂಟ್ ಮೇರಿಸ್ ದ್ವೀಪ ಯಾನದ ಸೇವೆಯನ್ನು ನೀಡುತ್ತಿದ್ದು ಪ್ರಯಾಣಿಕರ, ಪ್ರವಾಸಿಗರ ಅಪಾರ ಮೆಚ್ಚುಗೆ ಗಳಿಸಿದೆ. ಆನಂದಿಸಿ ದ್ವೀಪಯಾನದ ವಿಹಾರ: ಈ ಬೋಟ್ ಗಳ ಸೇವೆಯನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ತನಕ ಸೇವೆಯನ್ನು ನೀಡುತ್ತಿದೆ. ವಾರದ್ಯಂತ ಸೇವೆಗಳು ಲಭ್ಯವಿದ್ದು, ಒಂದು ಟ್ರಿಪ್ ನಲ್ಲಿ ಕನಿಷ್ಠ 30 ಜನಗಳನ್ನು ಹೊಂದಿದೆ. ಲೈಫ್ ಜಾಕೆಟ್ […]

‘ಅವನಿ ಫರ್ನಿಚರ್’ ಶೋರೂಂ ಶುಭಾರಂಭ

ಉಡುಪಿ  ಜಿಲ್ಲೆಯಾದ್ಯಾಂತ ಮನೆಮಾತಾಗಿರುವ ಪ್ರತಿಷ್ಠಿತ  ಫರ್ನಿಚರ್ ಸಂಸ್ಥೆ ಯಾದ ಅವನಿ ಫರ್ನಿಚರ್ ಹಾಗು ಕೋಲ್ಡ್ ಡ್ರಿಂಕ್ಸ್ ಸಂಸ್ಥೆಯ ಯಿಂದ ಉಡುಪಿ ಮಲ್ಪೆ ರಸ್ತೆ ಯ ಪಂದುವೆಟ್ಟು ಸಮೀಪ ಶಿವಮತಿ ಸಂಕೀರ್ಣ ದಲ್ಲಿ  ಅವನಿ ಫರ್ನಿಚರ್ಸ್ ಶೋರೂಂ  ಇತ್ತೀಚೆಗೆ  ಶುಭಾರಂಭ ಗೊಂಡಿದೆ. ಸಿಂಡಿಕೇಟ್ ಬ್ಯಾಂಕಿನ ಅರ್ಚನ ನಲಪಾಡ್ ಶೋರೂಂ ಉದ್ಘಾಟಿಸಿದರು ,ಉದ್ಯಮಿ ಜಯಕರ್ ಪೂಜಾರಿ ಮಣಿಪಾಲ್, ಯುವರಾಜ್ ಶೆಟ್ಟಿ, ಶರತ್ ಕುಮಾರ್ ತೆಂಕನೆಡಿಯೂರು, ಲಕ್ಷ್ಮೀಶ ಬಂಗೇರ, ಮೊದಲಾದವರು ಉಪಸ್ಥಿತರಿದ್ದರು. ಐದು  ಸಾವಿರ ಚದರ ಅಡಿ  ವಿಸ್ತಾರವಾದ ಪ್ರದೇಶದಲ್ಲಿ ಆರಂಭಗೊಂಡಿರುವ […]

ಇಂದು ಚಾಯ್ಸ್ ಫರ್ನಿಚರ್ ಮಳಿಗೆ ಉದ್ಘಾಟನೆ 

ಉಡುಪಿ: ಉಡುಪಿ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ ಬಳಿಯ ಎಕ್ತಾ ಹೈಟ್ಸ್ ನ ನೆಲಮಹಡಿಯಲ್ಲಿ ನೂತನವಾಗಿ ತೆರೆಯಲಾದ ಚಾಯ್ಸ್ ಫರ್ನಿಚರ್ ಮಳಿಗೆಯ ಉದ್ಘಾಟನ ಸಮಾರಂಭವು ಜ. 26ರಂದು ಸಂಜೆ  4ಕ್ಕೆ ನಡೆಯಲಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು. ಸಂತೆಕಟ್ಟೆ ಮೌಂಟ್ ರೋಸರಿ ದೇವಾಲಯದ ಧರ್ಮಗುರು ವ| ಡಾ| ಲೆಸ್ಲಿಡಿ’ಸೋಜಾ, ತೊಟ್ಟಂ ಸಂತ ಅನ್ನಾ ಮಾತೆಯ ದೇವಾಲಯದ ಧರ್ಮಗುರು ವ| ಫಾ| ಫ್ರಾನ್ಸಿಸ್ ಕರ್ನೇಲಿಯೋ ಆಶೀರ್ವಚನ ನೀಡಲಿದ್ದಾರೆ. ಸಂತೆಕಟ್ಟೆ ಮೌಂಟ್ ರೋಸರಿ ದೇವಾಲಯದ ಪಾಲನಾ ಮಂಡಳಿ ಉಪಾಧ್ಯಕ್ಷ […]

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ “ಶಿಕ್ಷ ಪ್ರಭಾ” ಅಕಾಡೆಮಿಯಿಂದ ಗುಣಮಟ್ಟದ ಶಿಕ್ಷಣ: ರಜಾದಿನಗಳಲ್ಲಿ ಸ್ಪೆಷಲ್ ಬ್ಯಾಚ್

ಕುಂದಾಪುರ:ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಂದಾಪುರದ ಶಿಕ್ಷ ಪ್ರಭಾ ಅಕಾಡೆಮಿಯಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳ ಬದುಕು ಕಟ್ಟುವಲ್ಲಿ ಸ್ಪೂರ್ತಿಯಾಗಿದೆ. ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಉತ್ತಮ ಕ್ಲಿನಿಕ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಸಂಸ್ಥೆಯು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ತರಬೇತಿ ನೀಡುವಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದೆ.  ಸಂಸ್ಥೆಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರು, ಮುಂಬೈ ನಗರಗಳಲ್ಲಿ ದೊರಕುವಂತಹ ಆಧುನಿಕ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣವನ್ನು ಕುಂದಾಪುರ ದಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು ಎನ್ನುವ ಉದ್ದೇಶದಿಂದ […]