
ಶಂಕರಪುರದಲ್ಲಿ ಬಾವಿಗೆ ಬಿದ್ದು ಐದು ಕಾಡುಹಂದಿಗಳ ಸಾವು
ಉಡುಪಿ: ಕಟಪಾಡಿ–ಶಿರ್ವ ಮುಖ್ಯ ರಸ್ತೆಯ ಶಂಕರಪುರ ಸಾಲ್ಮರ ಬಳಿ ಪೊದೆಗಳಿಂದ ಆವೃತವಾಗಿದ್ದ ಬಾವಿಗೆ ಬಿದ್ದು ಐದು ಕಾಡುಹಂದಿಗಳು ಮೃತಪಟ್ಟ ಘಟನೆ ನಡೆದಿದೆ. ರಸ್ತೆ ಬದಿಯ ವಾಸವಿಲ್ಲದ ಮನೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಸಣ್ಣ ಬಾವಿಗೆ

ಉಡುಪಿ: ಕಟಪಾಡಿ–ಶಿರ್ವ ಮುಖ್ಯ ರಸ್ತೆಯ ಶಂಕರಪುರ ಸಾಲ್ಮರ ಬಳಿ ಪೊದೆಗಳಿಂದ ಆವೃತವಾಗಿದ್ದ ಬಾವಿಗೆ ಬಿದ್ದು ಐದು ಕಾಡುಹಂದಿಗಳು ಮೃತಪಟ್ಟ ಘಟನೆ ನಡೆದಿದೆ. ರಸ್ತೆ ಬದಿಯ ವಾಸವಿಲ್ಲದ ಮನೆಯ ಆವರಣ ಗೋಡೆಗೆ ಹೊಂದಿಕೊಂಡಿರುವ ಸಣ್ಣ ಬಾವಿಗೆ

ಮೂಡುಬಿದಿರೆ: ಭಾರತದ ಬೃಹತ್ ಉದ್ಯೋಗ ಮೇಳವಾಗಿರುವ ಆಳ್ವಾಸ್ ಪ್ರಗತಿ-2026ರ 16ನೇ ಆವೃತ್ತಿಯು ಶನಿವಾರ ವಿದ್ಯಾಗಿರಿ ಆವರಣದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು. ಭಾಗವಹಿಸಿದ 326 ಕಂಪೆನಿಗಳ ಪೈಕಿ 285 ಕಂಪೆನಿಗಳು 2,394 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಉದ್ಯೋಗಾವಕಾಶ ನೀಡಿದರೆ,

ಬೆಂಗಳೂರು: ರಾಜ್ಯದಲ್ಲಿ ಮಳೆ ಚುರುಕುಗೊಂಡಿದ್ದು, ಕಳೆದ ಕೆಲ ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಈ ನಡುವೆ ರಾಜ್ಯ

ಉಡುಪಿ: ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜ ಅವರ ಹತ್ಯೆ ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರದ ವೈಮನಸ್ಸಿನಿಂದ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್

ಬ್ರಹ್ಮಾವರ: ಬ್ರಹ್ಮಾವರದ Fortune College of Paramedical Sciences ವತಿಯಿಂದ ಆ.12ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕುಂದಾಪುರದ Indian Red Cross Society Blood Centre, ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಮೂಡಹಾಡು ಪಾಂಡೇಶ್ವರದ

ಉಡುಪಿ: ‘ಪತಿಯ ಸಾವು ನಮಗೆ ಆಕಸ್ಮಿಕ ಆಘಾತವಾಗಿದೆ. ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಅವರು ನಮ್ಮೊಂದಿಗೆ ಹೇಳಿಕೊಂಡಿರಲಿಲ್ಲ’ ಎಂದು ಹತ್ಯೆಗೀಡಾದ ಡೇವಿಡ್ ಡಿಸೋಜ ಅವರ ಪತ್ನಿ ಪ್ರಿಯಾ ಡೇವಿಡ್ ಹೇಳಿದರು. ‘ಪ್ರತಿದಿನದಂತೆ ಶುಕ್ರವಾರ ಊಟ












