ಅಂಬಿ-ಅಯ್ಯ ಕಪ್-2019 ;ರಾಜ್ಯ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾಕೂಟ

ಕಲಿಯುಗದ ಕರ್ಣ,ಮಂಡ್ಯದ ಗಂಡು ದಿ|ರೆಬೆಲ್ ಸ್ಟಾರ್ ಡಾ|ಅಂಬರೀಷ್ ಹಾಗೂ ಅಂಬಿ‌ ಆಪ್ತರಾದ  ಅಗಲಿದ ಮೈಸೂರಿನ ರಾಷ್ಟ್ರೀಯ ಕ್ರೀಡಾ ಪಟು ಶಿವಕುಮಾರ್ (ಅಯ್ಯ)ಸ್ಮರಣಾರ್ಥ 2 ದಿನಗಳ ಕ್ರಿಕೆಟ್ ಪಂದ್ಯಾಟವನ್ನು ಮೈಸೂರಿನ ಕುಂಬಾರಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣದಲ್ಲಿ   ಮಾರ್ಚ್ 9ರ  ಶನಿವಾರ ಹಾಗೂ ಮಾ 10ರ  ರವಿವಾರ ಹಗಲಿನಲ್ಲಿ ಏರ್ಪಡಿಸಲಾಗಿದೆ. ದೂರದ ಚೆನ್ನೈ, ಬೆಂಗಳೂರು,ಮೈಸೂರು,ದಾವಣಗೆರೆ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 17 ತಂಡಗಳು ಭಾಗವಹಿಸಲಿದ್ದು ರೋಚಕ ಹಣಾಹಣಿಗೆ ಕುಂಬಾರಕೊಪ್ಪಲಿನ  ಕ್ರೀಡಾಂಗಣ ಸಾಕ್ಷಿಯಾಗಲಿದೆ. ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಪ್ರತಿಷ್ಟಿತ ತಂಡಗಳಾದ […]

ಕ್ರಿಸ್ ಗೈಲ್ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಗೆದ್ದು ಬೀಗಿದ ಇಂಗ್ಲೆಂಡ್ 

ಬೆಂಗಳೂರು: ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅವರ 135 ರನ್ ಗಳ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಪ್ರವಾಸಿ ಇಂಗ್ಲೆಂಡ್ ತಂಡ ಭರ್ಜರಿ ಜಯಗಳಿಸಿದೆ.  ವೆಸ್ಟಿಂಡೀಸ್ ಪ್ರವಾಸದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ 50 ಒವರ್ ಗೆ 360 ರನ್ ಗಳ ಬ್ರಹತ್ ಟಾರ್ಗೆಟ್‌ ಇಂಗ್ಲೆಂಡ್ ಗೆ ನೀಡಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ 48.4 ಒವರ್ ನಲ್ಲಿ 364 ರನ್ ಗಳಿಸುವ ‌ಮೂಲಕ ವಿಂಡೀಸ್ ತವರು ನೆಲದಲ್ಲೇ ಶಾಕ್ ನೀಡಿತು.   […]

ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಉಡುಪಿ: ವಿಶ್ವಕರ್ಮ ಸಮಾಜ ಬಾಂಧವರಿಗಾಗಿ “ಭಾರ್ಗವ ಕ್ರಿಕೆಟರ್ಸ್ ಸಾಲಿಗ್ರಾಮ” ತಂಡದ ದಶಮಾನೋತ್ಸವದ ಪ್ರಯುಕ್ತ “ದಿವಂಗತ ಪಾರಂಪಳ್ಳಿ ವೆಂಕಟರಮಣ ಆಚಾರ್ಯ” ಸ್ಮರಣಾರ್ಥ ಫೆಬ್ರವರಿ 16 ಹಾಗೂ 17 ಶನಿವಾರ ಮತ್ತು ಭಾನುವಾರ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ವಿಶಿಷ್ಟ ಮಾದರಿಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ 24 ತಂಡಗಳು ಭಾಗವಹಿಸಲಿದ್ದು, ರೋಚಕ ರೋಮಾಂಚಕಾರಿ ಹಣಾಹಣಿಗಿಳಿಯಲಿದೆ. ವಿಶೇಷ ಆಕರ್ಷಣೆ ಎಂಬಂತೆ ವಿಶ್ವಕರ್ಮ ಪಂದ್ಯಾಕೂಟದಲ್ಲೇ ದಾಖಲೆ ಎಂಬಂತೆ ಅತೀ ಎತ್ತರ ಹಾಗೂ ಅಗಲದ ಆಕರ್ಷಕ ಟ್ರೋಫಿಗಳು,ಇದೇ ಮೊದಲ ಬಾರಿಗೆ […]

ಹೊನಲು ಬೆಳಕು ಪಂದ್ಯಾಕೂಟದ ಮೂಲಕ ಶಾಲಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಚಾಂಪಿಯನ್ ಟ್ರೋಫಿ 2019

ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ಮುಖೇನ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳದ ಹಳೆ ವಿದ್ಯಾರ್ಥಿ ಸಂಘ ಯು.ಎ.ಇ   ಘಟಕ ಹೊಸ ದಾಖಲೆಯನ್ನೆ ನಿರ್ಮಿಸಿದೆ. ಹೌದು  ಜನವರಿ 24 ,2019 ರಂದು ಪ್ರಪ್ರಥಮ ಬಾರಿಗೆ ಅಲ್-ನಾಹದಾದ ದುಬೈ ಸ್ಕಾಲರ್ ಸ್ಕೂಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ್ದ ಚಾಂಪಿಯನ್ ಟ್ರೋಫಿ ಲೀಗ್ ಪಂದ್ಯಾಕೂಟ ಬಹಳ ಯಶಸ್ವಿಯೊಂದಿಗೆ ಮುಕ್ತಾಯಗೊಂಡಿತು. ಈ ಪಂದ್ಯಾಕೂಟದಲ್ಲಿ ಹೊನ್ನಾಳದ  5  ತಂಡಗಳು ಭಾಗವಹಿಸಿದ್ದವು. ಜಾಕೀರ್ ಬಿ.ಆರ್ ಮುಂದಾಳತ್ವದ ಹಾಗೂ ಅಯಾಜ್ ಖಾನ್ ನಾಯಕತ್ವದ ಹೊನ್ನಾಳ ಸೂಪರ್ ಕಿಂಗ್ಸ್, […]

ಬ್ರಹ್ಮಾವರ – ಮಾಬುಕಳದಲ್ಲಿ “ರಿಪಬ್ಲಿಕ್ ಡೇ ಕಪ್” : ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ತಂಡಕ್ಕೆ ಸರಣಿ

ಬ್ರಹ್ಮಾವರ: ಲೇದರ್ ಬಾಲ್ ಕ್ರಿಕೆಟ್ ನಲ್ಲಿ ಯುವ ಪ್ರತಿಭೆಗಳನ್ನು ತರಬೇತಿ ನೀಡಿ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಉದ್ದೇಶದಿಂದ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜ್ ಬ್ರಹ್ಮಾವರದ ಪ್ರಾಧ್ಯಾಪಕರು ಹಾಗೂ ಕ್ರಿಕೆಟ್ ಕೋಚ್ ಆಗಿರುವ ವಿಜಯ್ ಆಳ್ವರವರ ಮುಂದಾಳತ್ವದ ಬೆಳ್ಳಿಪಾಡಿ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ, ಕೆ.ಆರ್.ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಹಾಗೂ ಚೇತನ ಹೈ ಸ್ಕೂಲ್ ನ ಸಹಭಾಗಿತ್ವದೊಂದಿಗೆ ಜನವರಿ 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ 13 ವರ್ಷಗಳ ಕೆಳಗಿನ ವಯೋಮಿತಿಯವರಿಗೆ  “ರಿಪಬ್ಲಿಕ್ ಡೇ ಕಪ್” ಎಂಬ […]