ಹುಳಿಮಾವು ಕಪ್-2019:ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ

ಹುಳಿಮಾವು ಗ್ರಾಮಸ್ಥರು ಹಾಗೂ H.C.B(ಹುಳಿಮಾವು ಕ್ರಿಕೆಟ್ ಬಾಯ್ಸ್)ವತಿಯಿಂದ ಸತತ 5 ನೇ ಬಾರಿಗೆ ರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಪಂದ್ಯಾಕೂಟವನ್ನು ಏರ್ಪಡಿಸಿದ್ದು, ಇದೇ ಬರುವ 23 ಹಾಗೂ 24 ಮಾರ್ಚ್ (ಶನಿವಾರ,ರವಿವಾರ)ಎರಡು ದಿನಗಳ ಹಗಲಿನ ದಾಂಡು ಚೆಂಡಿನ ಸಮರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ಹುಳಿಮಾವಿನ ಇಸ್ಲಾಮಿಯ ಕಾಲೇಜು ಮೈದಾನದಲ್ಲಿ ನಡೆಯಲಿದ್ದು ರಾಷ್ಟ್ರದ ವಿವಿಧೆಡೆಯಿಂದ 16 ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ರೋಚಕ ಹಣಾಹಣಿಗಳಿಗೆ ಇಸ್ಲಾಮಿಯಾ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಪಂದ್ಯಾಕೂಟದ ವಿಜೇತ ತಂಡ 1,50,000 ನಗದು ಹಾಗೂ […]

ಅಂಬಿ-ಅಯ್ಯ ಕಪ್- 2019 ಮೈಟಿ ಮೈಸೂರು ಸ್ಟಾರ್ಸ್ ಮಡಿಲಿಗೆ

ಕಲಿಯುಗದ ಕರ್ಣ,ರೆಬೆಲ್ ಸ್ಟಾರ್ ದಿ|ಅಂಬರೀಶ್ ಹಾಗೂ ರಾಷ್ಟ್ರೀಯ ಕ್ರೀಡಾಪಟು ದಿ|ಅಯ್ಯ ಸ್ಮರಣಾರ್ಥ ಶ್ರೀ ಮಹದೇಶ್ವರ ಕ್ರೀಡಾ ಸಂಸ್ಥೆಯು(S.M.C.C) ಮೈಸೂರಿನ ಕುಂಬಾರಕೊಪ್ಪಲಿನ ಕೆಂಪೇ ಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 2 ದಿನಗಳ ಹಗಲಿನ ರಾಷ್ಟ್ರೀಯ ಮಟ್ಟದ ವ್ಯವಸ್ಥಿತ ಪಂದ್ಯಾಕೂಟ ಅಂಬಿ-ಅಯ್ಯ ಕಪ್ 2019 ಪ್ರಶಸ್ತಿಯನ್ನು ಬೆಂಗಳೂರಿನ ಮೈಟಿ ತಂಡದ ಆಟಗಾರರನ್ನೊಳಗೊಂಡ ಮೈಟಿ ಮೈಸೂರು ಸ್ಟಾರ್ಸ್ ತಂಡ ಜಯಿಸಿತು. ರಾಜ್ಯದ ವಿವಿಧೆಡೆಯದ 17 ತಂಡಗಳು ಸ್ಪರ್ಧಿಸಿದ್ದ ಈ ಪಂದ್ಯಾಕೂಟದಲ್ಲಿ ಲೀಗ್ ಹಂತದ ಹಣಾಹಣಿಗಳ ಬಳಿಕ ಮೈಟಿ ತಂಡ ಯುವ ಬೆಂಗಳೂರು ಹಾಗೂ ಮೂನ್ ಸ್ಟಾರ್ ಎಸ್.ಝಡ್.ಸಿ.ಸಿ ತಂಡ […]

ಅಂಬಿ-ಅಯ್ಯ ಕಪ್-2019 ;ರಾಜ್ಯ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾಕೂಟ

ಕಲಿಯುಗದ ಕರ್ಣ,ಮಂಡ್ಯದ ಗಂಡು ದಿ|ರೆಬೆಲ್ ಸ್ಟಾರ್ ಡಾ|ಅಂಬರೀಷ್ ಹಾಗೂ ಅಂಬಿ‌ ಆಪ್ತರಾದ  ಅಗಲಿದ ಮೈಸೂರಿನ ರಾಷ್ಟ್ರೀಯ ಕ್ರೀಡಾ ಪಟು ಶಿವಕುಮಾರ್ (ಅಯ್ಯ)ಸ್ಮರಣಾರ್ಥ 2 ದಿನಗಳ ಕ್ರಿಕೆಟ್ ಪಂದ್ಯಾಟವನ್ನು ಮೈಸೂರಿನ ಕುಂಬಾರಕೊಪ್ಪಲಿನ ಕೆಂಪೇಗೌಡ ಕ್ರೀಡಾಂಗಣದಲ್ಲಿ   ಮಾರ್ಚ್ 9ರ  ಶನಿವಾರ ಹಾಗೂ ಮಾ 10ರ  ರವಿವಾರ ಹಗಲಿನಲ್ಲಿ ಏರ್ಪಡಿಸಲಾಗಿದೆ. ದೂರದ ಚೆನ್ನೈ, ಬೆಂಗಳೂರು,ಮೈಸೂರು,ದಾವಣಗೆರೆ ಹಾಗೂ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 17 ತಂಡಗಳು ಭಾಗವಹಿಸಲಿದ್ದು ರೋಚಕ ಹಣಾಹಣಿಗೆ ಕುಂಬಾರಕೊಪ್ಪಲಿನ  ಕ್ರೀಡಾಂಗಣ ಸಾಕ್ಷಿಯಾಗಲಿದೆ. ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಪ್ರತಿಷ್ಟಿತ ತಂಡಗಳಾದ […]

ಕ್ರಿಸ್ ಗೈಲ್ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಗೆದ್ದು ಬೀಗಿದ ಇಂಗ್ಲೆಂಡ್ 

ಬೆಂಗಳೂರು: ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅವರ 135 ರನ್ ಗಳ ಅಬ್ಬರದ ಬ್ಯಾಟಿಂಗ್ ಹೊರತಾಗಿಯೂ ಪ್ರವಾಸಿ ಇಂಗ್ಲೆಂಡ್ ತಂಡ ಭರ್ಜರಿ ಜಯಗಳಿಸಿದೆ.  ವೆಸ್ಟಿಂಡೀಸ್ ಪ್ರವಾಸದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ 50 ಒವರ್ ಗೆ 360 ರನ್ ಗಳ ಬ್ರಹತ್ ಟಾರ್ಗೆಟ್‌ ಇಂಗ್ಲೆಂಡ್ ಗೆ ನೀಡಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ 48.4 ಒವರ್ ನಲ್ಲಿ 364 ರನ್ ಗಳಿಸುವ ‌ಮೂಲಕ ವಿಂಡೀಸ್ ತವರು ನೆಲದಲ್ಲೇ ಶಾಕ್ ನೀಡಿತು.   […]

ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಉಡುಪಿ: ವಿಶ್ವಕರ್ಮ ಸಮಾಜ ಬಾಂಧವರಿಗಾಗಿ “ಭಾರ್ಗವ ಕ್ರಿಕೆಟರ್ಸ್ ಸಾಲಿಗ್ರಾಮ” ತಂಡದ ದಶಮಾನೋತ್ಸವದ ಪ್ರಯುಕ್ತ “ದಿವಂಗತ ಪಾರಂಪಳ್ಳಿ ವೆಂಕಟರಮಣ ಆಚಾರ್ಯ” ಸ್ಮರಣಾರ್ಥ ಫೆಬ್ರವರಿ 16 ಹಾಗೂ 17 ಶನಿವಾರ ಮತ್ತು ಭಾನುವಾರ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ವಿಶಿಷ್ಟ ಮಾದರಿಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ 24 ತಂಡಗಳು ಭಾಗವಹಿಸಲಿದ್ದು, ರೋಚಕ ರೋಮಾಂಚಕಾರಿ ಹಣಾಹಣಿಗಿಳಿಯಲಿದೆ. ವಿಶೇಷ ಆಕರ್ಷಣೆ ಎಂಬಂತೆ ವಿಶ್ವಕರ್ಮ ಪಂದ್ಯಾಕೂಟದಲ್ಲೇ ದಾಖಲೆ ಎಂಬಂತೆ ಅತೀ ಎತ್ತರ ಹಾಗೂ ಅಗಲದ ಆಕರ್ಷಕ ಟ್ರೋಫಿಗಳು,ಇದೇ ಮೊದಲ ಬಾರಿಗೆ […]