ಟಾಸ್​ ಗೆದ್ದ ಆಸೀಸ್​​ ಬೌಲಿಂಗ್​ ಆಯ್ಕೆ; ದುಬೆ, ಸುಂದರ್​ಗಿಲ್ಲ ಸ್ಥಾನ : ಬೆಂಗಳೂರು ಟಿ20

ಬೆಂಗಳೂರು: ಉಭಯ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆಗಳಾಗಿದೆ. ನಾಯಕ ಸೂರ್ಯಕುಮಾರ್​ ಯಾದವ್ ಅವರು ವೇಗಿ​ ದೀಪಕ್​ ಚಹಾರ್​ ಬದಲಿಗೆ ಎಡಗೈ ಬೌಲರ್​ ಅರ್ಶದೀಪ್ ಸಿಂಗ್​ಗೆ ಮರಳಿ ಅವಕಾಶ ನೀಡಿದ್ದಾರೆ. ಆಸೀಸ್​ನಲ್ಲಿ ಗ್ರೀನ್​ ಬದಲು ವೇಗಿ ನಾಥನ್​ ಎಲ್ಲಿಸ್ ಆಡುತ್ತಿದ್ದಾರೆ. ಆದರೆ ಟೀಮ್​ ಇಂಡಿಯಾದಲ್ಲಿ ಇದುವರೆಹೆ ಬೆಂಚ್​ ಕಾದಿದ್ದ ಆಲ್​ರೌಂಡರ್​​ ಶಿವಂ ದುಬೆ ಮತ್ತು ವಾಷಿಂಗ್ಟನ್​ ಸುಂದರ್​ಗೆ ಕೊನೆಯ ಪಂದ್ಯದಲ್ಲೂ ಅವಕಾಶ ಸಿಕ್ಕಿಲ್ಲ. ಬೆಂಗಳೂರು ಪಿಚ್​ ಚೇಸಿಂಗ್​ಗೆ ಹೆಸರುವಾಸಿಯಾಗಿದ್ದು, ಆಸೀಸ್​ ನಾಯಕ ಇದೇ ತಂತ್ರವನ್ನು ಬಳಸಿಕೊಂಡಿದ್ದಾರೆ.ಇಲ್ಲಿನ ಎಂ. ಚಿನ್ನಸ್ವಾಮಿ […]

ಆಸೀಸ್​ – ಭಾರತ ಪಂದ್ಯಕ್ಕೆ ಪವರ್​ ಕಟ್​ : ಕ್ರೀಡಾಂಗಣದ 3 ಕೋಟಿ ವಿದ್ಯುತ್ ಬಿಲ್ ಬಾಕಿ

ರಾಯಪುರ (ಛತ್ತೀಸ್‌ಗಢ): ಸರಣಿಯಲ್ಲಿ ಉಭಯ ತಂಡಗಳು 3 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಭಾರತ 2 ಮತ್ತು ಆಸೀಸ್​ 1ನ್ನು ಗೆದ್ದುಕೊಂಡಿದೆ. ಸರಣಿಯ ನಾಲ್ಕನೇ ಪಂದ್ಯ ಇಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ವಿದ್ಯುತ್​ ಕೊರತೆ ಉಂಟಾಗಿದೆ.ವಿಶ್ವಕಪ್ ಬಳಿಕ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಟಿ-20 ಪಂದ್ಯ ನಡೆಯುತ್ತಿದೆ.ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೆ ವಿದ್ಯುತ್​ ಕೊರತೆ ಉಂಟಾಗಿದೆ. ಕೋಟಿಗಟ್ಟಲೆ […]

ಇಂಗ್ಲೆಂಡ್‌ ಸೇರಿ 8 ತಂಡಗಳಿಗೆ ಅರ್ಹತೆ: ಚಾಂಪಿಯನ್ಸ್ ಟ್ರೋಫಿ 2025

ಇಂಗ್ಲೆಂಡ್‌ ಅತ್ಯಂತ ಪ್ರಬಲ ತಂಡವಾಗಿತ್ತು. ಆದರೆ ಈ ಬಾರಿ ಎಂತಹ ಕಳಪೆ ಪ್ರದರ್ಶನ ನೀಡಿತೆಂದರೆ, ಕೊನೆಯ ಸ್ಥಾನಕ್ಕೆ ಹೋಗಿತ್ತು. ಕಡೆಯಲ್ಲಿ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು 7ನೇ ಸ್ಥಾನಿಯಾಗಿ ಬಚಾವಾಯಿತು. ಬಾಂಗ್ಲಾದೇಶದ್ದೂ ಇಲ್ಲಿ ಕಳಪೆ ಪ್ರದರ್ಶನ. ಅಚ್ಚರಿಯೆಂದರೆ ಅಫ್ಘಾನಿಸ್ತಾನ ಆಡಿದ ರೀತಿ, ಅದ್ಭುತವಾಗಿ ಆಡಿ ಚಾಂಪಿಯನ್ಸ್‌ ಲೀಗ್‌ಗೆ ನೇರ ಅರ್ಹತೆ ಪಡೆಯಿತು. ಶ್ರೀಲಂಕಾ ಮಾತ್ರ ಮತ್ತೆ ಅರ್ಹತಾ ಸುತ್ತಿನಲ್ಲಿ ಆಡುವ ಪರಿಸ್ಥಿತಿಗೆ ಇಳಿದಿದೆ.ಏಕದಿನ ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಯಾವ ತಂಡಗಳು ಅಗ್ರ 8ರಲ್ಲಿ ಸ್ಥಾನ ಪಡೆದಿವೆಯೋ, ಅವು […]

T20 World Cup : 2024ರ ಟಿ20 ವಿಶ್ವಕಪ್’ಗೆ ಅರ್ಹತೆ ಪಡೆದ ‘ಉಗಾಂಡಾ’, ‘ಜಿಂಬಾಬ್ವೆ’ ಔಟ್

ನವದೆಹಲಿ: ಉಗಾಂಡಾದ ಅರ್ಹತೆಯೊಂದಿಗೆ, ಎಲ್ಲಾ 20 ತಂಡಗಳು 2024ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿವೆ.ಜೂನ್ 4 ರಿಂದ 30 ರವರೆಗೆ ನಡೆಯಲಿರುವ 2024ರ ಟಿ20 ವಿಶ್ವಕಪ್ನಲ್ಲಿ 20 ತಂಡಗಳನ್ನ ಐದು ಜನರ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಸೂಪರ್ 8 ತಂಡವು ನಾಲ್ಕು ಗುಂಪುಗಳ ಎರಡು ಗುಂಪುಗಳನ್ನು ಒಳಗೊಂಡಿದ್ದು, ಅಗ್ರ ಎರಡು ತಂಡಗಳು ಸೆಮಿಫೈನಲ್’ಗೆ ಅರ್ಹತೆ ಪಡೆಯುತ್ತವೆ. ಆಫ್ರಿಕಾ ಪ್ರದೇಶ ಕ್ವಾಲಿಫೈಯರ್ ಪಂದ್ಯದಲ್ಲಿ ರುವಾಂಡಾ ವಿರುದ್ಧ ಒಂಬತ್ತು ವಿಕೆಟ್’ಗಳ ಗೆಲುವು ದಾಖಲಿಸಿದ ಉಗಾಂಡಾ ತಂಡ, ಟಿ20 ವಿಶ್ವಕಪ್’ಗೆ ಮೊದಲ […]

IPL 2024: ಹೀಗಿದೆ ಪ್ಲೇಯರ್ಸ್ ಹೊಸ​ ಪಟ್ಟಿ, ಜೋಶ್ ಸೇರಿ 11 ಆಟಗಾರರ ಕೈಬಿಟ್ಟ ಆರ್​ಸಿಬಿ

ಬೆಂಗಳೂರು: ಭಾನುವಾರ ಸಂಜೆ ಆರ್​ಸಿಬಿ ತನ್ನ ಕೈಬಿಟ್ಟ ಆಟಗಾರರು ಹಾಗೂ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್)​ ಟೂರ್ನಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ಕೆಲ ಸ್ಟಾರ್​ ಆಟಗಾರರನ್ನು ಕೈಬಿಟ್ಟಿದೆ.ಹರ್ಷಲ್‌ ಪಟೇಲ್‌, ವನಿಂದು ಹಸರಂಗ, ಡೇವಿಡ್ ವಿಲ್ಲಿ ಸೇರಿದಂತೆ ಬರೋಬ್ಬರಿ 11 ಆಟಗಾರರನ್ನು ಬೆಂಗಳೂರು ತಂಡ ಕೈಬಿಟ್ಟಿದೆ.ಮುಂದಿನ ವರ್ಷದ ಐಪಿಎಲ್ ಟೂರ್ನಿಗೂ ಮುನ್ನ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಸೇರಿ 11 ಆಟಗಾರರನ್ನು ಆರ್​ಸಿಬಿ […]