ಮಣಿಪಾಲದ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ನಲ್ಲಿ ಶಿಕ್ಷಕಿಯರಿಗೆ “ಬ್ಯಾಕ್ ಟು ಸ್ಕೂಲ್” ಕಾರ್ಯಗಾರ

ಮಣಿಪಾಲ: ಕೋವಿಡ್ ನಂತರ ವಿದ್ಯಾರ್ಥಿಗಳು ತಮ್ಮ ತರಗತಿಯ ಪ್ರಾರಂಭೋತ್ಸವ ಕಾಣುತ್ತಿರುವ  ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎದುರಿಸುವ ಸಮಸ್ಯೆ ಹಾಗೂ ಪರಿಹಾರಕ್ಕೆ “ಬ್ಯಾಕ್ ಟು ಸ್ಕೂಲ್” ಎಂಬ ವಿಶೇಷ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕಛೇರಿ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್‌ನ ಮೊದಲನೆಯ ಮಹಡಿಯಲ್ಲಿರುವ ಶ್ರೀ ಶಾರದಾ ಟೀಚರ್ಸ್  ಟ್ರೈನಿಂಗ್ ಇನ್‌ಸ್ಟಿಟ್ಯೂಟ್, ಮಣಿಪಾಲದಲ್ಲಿ ನಡೆಯಿತು. ಸುಮಾರು ಮೂವತ್ತಾರು ವರ್ಷಗಳ ವಿದ್ಯಾಭ್ಯಾಸ ಕ್ಷೇತ್ರದ ಅನುಭವ ಹೊಂದಿರುವ ದೀಪಾ ಭಂಡಾರಿ, ಸಂತಮೇರಿ ಶಾಲೆ ಕನ್ನರ್ಪಾಡಿಯ ನಿವೃತ್ತ ಉಪ ಮುಖ್ಯೋಪಾಧ್ಯಾಯಿನಿ ಇವರು ಈ […]

ಬ್ರಹ್ಮಾವರದ ಜನನಿಯಲ್ಲಿ ಭರ್ಜರಿ “ದೀಪೋತ್ಸವ”: ಏನೇನಿದೆ ಸ್ಪೆಷಲ್ ಆಫರ್?

ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಇದೀಗ ದೀಪೋತ್ಸವದ ಸಂಭ್ರಮ. ಹೌದು ದೀಪಗಳ ಹಬ್ಬ ದೀಪಾವಳಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಜನನಿ ಕೊಡ್ತಿದೆ ನಿಮಗೊಂದು ಅವಕಾಶ. ಹೌದು ಈ ದೀಪಾವಳಿಗೆ ಕೊಂಬೋ ಆಫರ್, ಲಕ್ಕಿ ಕೂಪನ್, ಸ್ಪೆಷಲ್ ಎಕ್ಸ್ ಚೇಂಜ್ ಆಫರ್, 65% ವರೆಗೂ ಆಫ್, ಬಡ್ಡಿ ರಹಿತ, ಶುಲ್ಕ ರಹಿತ EMI  ಆಫರ್ ಗಳನ್ನು ಗ್ರಾಹಕರಿಗಾಗಿ ನೀಡುತ್ತಿದ್ದು ಉಡುಪಿ ಜಿಲ್ಲೆಯ ಬಹುತೇಕ ಜನರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದೆ. ಈಗಾಗಲೇ ಗುಣಮಟ್ಟದ ಬೆಸ್ಟ್ ಸರ್ವಿಸ್ ಮತ್ತು […]

ಕಾರ್ಕಳ ಹಿತಾ ಆಯುರ್ವೇದಿಕ್ ಮೆಡಿಕಲ್ ನಲ್ಲಿ ಡಾ.ಗಿರಿಧರ್ ಕಜೆಯವರ “ಸಮತ್ವ” ಲಭ್ಯ

ಕಾರ್ಕಳ: ವೈರಸ್ ಸಂಬಂಧಿತ ರೋಗ ಲಕ್ಷಣಗಳಿಗೆ ಕೊಡುವ, ಪರಿಣಾಮಕಾರಿ ಔಷಧಿ ಡಾ.ಗಿರಿಧರ್ ಕಜೆಯವರ “ಸಮತ್ವ”ಈಗ ಕಾರ್ಕಳದ ಹಿತಾ ಆಯುರ್ವೇದಿಕ್ ಮೆಡಿಕಲ್ ನಲ್ಲಿ ಲಭ್ಯವಿದೆ.ಇದು ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ.(ಬೆಲೆ ರೂ 240/) ಎಲ್ಲಾ ವೈರಸ್ ಸಂಬಂಧಿ ರೋಗಗಳ ನಿವಾರಣೆಗೆ ಈ ಔ‍‍‍ಷಧಿ ಪರಿಣಾಮಕಾರಿ.ವೈದ್ಯರ ಸಲಹೆಯೊಂದಿಗೆ ಕ್ರಮ ಪ್ರಕಾರವಾಗಿ ಈ ಔಷಧಿಯನ್ನು ತೆಗೆದುಕೊಳ್ಳಬಹುದು ಎಂದು ಹಿತಾ ಆಯುರ್ವೇದಿಕ್ ಮೆಡಿಕಲ್ಸ್ ನ ವೈದ್ಯರಾದ ಡಾ.ರವಿರಾಜ್ ಶೆಟ್ಟಿ ಅವರು ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ- 08258231129 -8150016172  

ಉಡುಪಿ: ಅ. 12ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರ ಶುಭಾರಂಭ:ಬ್ಯಾಂಕ್ ಸೇವೆ ಈಗ ಇನ್ನಷ್ಟು ಹತ್ತಿರ

ಉಡುಪಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರವು ಉಡುಪಿಯ ಹಳೆಯ ತಾಲ್ಲೂಕು ಪಂಚಾಯತ್ ಸರ್ಕಲ್ ಬಳಿಯ ಸೆಂಚುರಿ ಚೇಂಬರ್ ಕಟ್ಟಡದ ಮೊದಲ ಮಹಡಿಯಲ್ಲಿ ಇದೇ ಅಕ್ಟೋಬರ್ 12ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ. ಉಡುಪಿ ಸಿಎಂಸಿಎಸ್ (ಆರ್ ಬಿಒ-3) ಚೀಫ್ ಮ್ಯಾನೇಜರ್ ಪ್ರಜ್ಞಾ ಎಂ. ಕಾಮತ್ ಕೇಂದ್ರವನ್ನು ಉದ್ಘಾಟಿಸುವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಧಾನ ಶಾಖೆಯ ಚೀಫ್ ಮ್ಯಾನೇಜರ್ ಕಿರಣ್ ಕುಮಾರ್ ಪಿ.ಎನ್, ಉಡುಪಿ ಆರ್ ಬಿಒ 3 […]

ಹೊಸ ಕಂಪ್ಯೂಟರ್ ಖರೀದಿಸುವವರಿಗೆ ಉಡುಪಿಯ Gizmo ಕಂಪ್ಯೂಟರ್ ದಿ ಬೆಸ್ಟ್ ಆಯ್ಕೆ

ಕಂಪ್ಯೂಟರ್ ಬಗ್ಗೆ ಒಂಚೂರಾದ್ರೂ ಜ್ಞಾನವಿಲ್ಲದಿದ್ದರೆ ವಿವಿಧ ಕ್ಷೇತ್ರಗಳಲ್ಲಿ ಮುನ್ನುಗ್ಗುಲು ಸಾಧ್ಯವೇ  ಇಲ್ಲ ಎನ್ನುವ ಜಮಾನ ಇದು. ನೀವು ಯಾವುದೇ ಕೆಲಸಕ್ಕೆ ಸೇರಿ ನಿಮಗೆ ಕಂಪ್ಯೂಟರ್ ನಾಲೆಡ್ಜ್ ಇರಲೇಬೇಕು. ಈ ಕೊರೋನಾ ಕಾಲದಲ್ಲಂತೂ ಆನ್ ಲೈನ್ ಅವಲಂಬನೆ ಜಾಸ್ತಿಯಾಗಿ ಕಂಪ್ಯೂಟರ್ ಅನಿವಾರ್ಯ ಎನ್ನುವಂತಾಗಿದೆ. ಮಕ್ಕಳಿಗೂ ಆನ್ ಲೈನ್ ಪಾಠಗಳೂ ಶುರುವಾಗಿ ಪಿಸಿ, ಅಥವಾ ಲ್ಯಾಪ್ ಟಾಪ್ ಬೇಕೇ ಬೇಕಾಗಿದೆ.  ಉಡುಪಿ-ಮಣಿಪಾಲದಲ್ಲಿ ಈಗಾಗಲೇ ಪ್ರಸಿದ್ದಿ ಪಡೆದಿರುವ Gizmo ಕಂಪ್ಯೂಟರ್ ನಲ್ಲಿ ಹೊಸ ಕಂಪ್ಯೂಟರ್ ಪಿಸಿ ಖರೀದಿಸುವವರಿಗೆ ಬೆಸ್ಟ್ ಆಫರ್ ಮತ್ತು […]