ಕಾರ್ಕಳ ಹಿತಾ ಆಯುರ್ವೇದಿಕ್ ಮೆಡಿಕಲ್ ನಲ್ಲಿ ಡಾ.ಗಿರಿಧರ್ ಕಜೆಯವರ “ಸಮತ್ವ” ಲಭ್ಯ

ಕಾರ್ಕಳ: ವೈರಸ್ ಸಂಬಂಧಿತ ರೋಗ ಲಕ್ಷಣಗಳಿಗೆ ಕೊಡುವ, ಪರಿಣಾಮಕಾರಿ ಔಷಧಿ ಡಾ.ಗಿರಿಧರ್ ಕಜೆಯವರ “ಸಮತ್ವ”ಈಗ ಕಾರ್ಕಳದ ಹಿತಾ ಆಯುರ್ವೇದಿಕ್ ಮೆಡಿಕಲ್ ನಲ್ಲಿ ಲಭ್ಯವಿದೆ.ಇದು ಅತ್ಯಂತ ಪರಿಣಾಮಕಾರಿ ಔಷಧಿಯಾಗಿದೆ.(ಬೆಲೆ ರೂ 240/) ಎಲ್ಲಾ ವೈರಸ್ ಸಂಬಂಧಿ ರೋಗಗಳ ನಿವಾರಣೆಗೆ ಈ ಔಷಧಿ ಪರಿಣಾಮಕಾರಿ.ವೈದ್ಯರ ಸಲಹೆಯೊಂದಿಗೆ ಕ್ರಮ ಪ್ರಕಾರವಾಗಿ ಈ ಔಷಧಿಯನ್ನು ತೆಗೆದುಕೊಳ್ಳಬಹುದು ಎಂದು ಹಿತಾ ಆಯುರ್ವೇದಿಕ್ ಮೆಡಿಕಲ್ಸ್ ನ ವೈದ್ಯರಾದ ಡಾ.ರವಿರಾಜ್ ಶೆಟ್ಟಿ ಅವರು ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ- 08258231129 -8150016172
ಉಡುಪಿ: ಅ. 12ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರ ಶುಭಾರಂಭ:ಬ್ಯಾಂಕ್ ಸೇವೆ ಈಗ ಇನ್ನಷ್ಟು ಹತ್ತಿರ

ಉಡುಪಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗ್ರಾಹಕ ಸೇವಾ ಕೇಂದ್ರವು ಉಡುಪಿಯ ಹಳೆಯ ತಾಲ್ಲೂಕು ಪಂಚಾಯತ್ ಸರ್ಕಲ್ ಬಳಿಯ ಸೆಂಚುರಿ ಚೇಂಬರ್ ಕಟ್ಟಡದ ಮೊದಲ ಮಹಡಿಯಲ್ಲಿ ಇದೇ ಅಕ್ಟೋಬರ್ 12ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ. ಉಡುಪಿ ಸಿಎಂಸಿಎಸ್ (ಆರ್ ಬಿಒ-3) ಚೀಫ್ ಮ್ಯಾನೇಜರ್ ಪ್ರಜ್ಞಾ ಎಂ. ಕಾಮತ್ ಕೇಂದ್ರವನ್ನು ಉದ್ಘಾಟಿಸುವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಪ್ರಧಾನ ಶಾಖೆಯ ಚೀಫ್ ಮ್ಯಾನೇಜರ್ ಕಿರಣ್ ಕುಮಾರ್ ಪಿ.ಎನ್, ಉಡುಪಿ ಆರ್ ಬಿಒ 3 […]
ಹೊಸ ಕಂಪ್ಯೂಟರ್ ಖರೀದಿಸುವವರಿಗೆ ಉಡುಪಿಯ Gizmo ಕಂಪ್ಯೂಟರ್ ದಿ ಬೆಸ್ಟ್ ಆಯ್ಕೆ

ಕಂಪ್ಯೂಟರ್ ಬಗ್ಗೆ ಒಂಚೂರಾದ್ರೂ ಜ್ಞಾನವಿಲ್ಲದಿದ್ದರೆ ವಿವಿಧ ಕ್ಷೇತ್ರಗಳಲ್ಲಿ ಮುನ್ನುಗ್ಗುಲು ಸಾಧ್ಯವೇ ಇಲ್ಲ ಎನ್ನುವ ಜಮಾನ ಇದು. ನೀವು ಯಾವುದೇ ಕೆಲಸಕ್ಕೆ ಸೇರಿ ನಿಮಗೆ ಕಂಪ್ಯೂಟರ್ ನಾಲೆಡ್ಜ್ ಇರಲೇಬೇಕು. ಈ ಕೊರೋನಾ ಕಾಲದಲ್ಲಂತೂ ಆನ್ ಲೈನ್ ಅವಲಂಬನೆ ಜಾಸ್ತಿಯಾಗಿ ಕಂಪ್ಯೂಟರ್ ಅನಿವಾರ್ಯ ಎನ್ನುವಂತಾಗಿದೆ. ಮಕ್ಕಳಿಗೂ ಆನ್ ಲೈನ್ ಪಾಠಗಳೂ ಶುರುವಾಗಿ ಪಿಸಿ, ಅಥವಾ ಲ್ಯಾಪ್ ಟಾಪ್ ಬೇಕೇ ಬೇಕಾಗಿದೆ. ಉಡುಪಿ-ಮಣಿಪಾಲದಲ್ಲಿ ಈಗಾಗಲೇ ಪ್ರಸಿದ್ದಿ ಪಡೆದಿರುವ Gizmo ಕಂಪ್ಯೂಟರ್ ನಲ್ಲಿ ಹೊಸ ಕಂಪ್ಯೂಟರ್ ಪಿಸಿ ಖರೀದಿಸುವವರಿಗೆ ಬೆಸ್ಟ್ ಆಫರ್ ಮತ್ತು […]
ಕನಸಿನ ಮನೆ ಕಟ್ಟುವ ಆಸೆಯಾ? ನಿಮ್ಮ ಕನಸನ್ನು ನನಸು ಮಾಡುತ್ತೆ ಉಡುಪಿಯ ಕೂಲ್ ಹೌಸ್ ಕನ್ಸ್ಟ್ರಕ್ಷನ್

ನಮ್ಮ ಕನಸಿನ ಮನೆಯನ್ನು ನಾವು ಅಂದುಕೊಂಡಂತೆಯೇ ನಿರ್ಮಿಸುವವರು ಕಡಿಮೆ ಮಂದಿ. ಆದರೂ ಅದ್ಬುತ ಎನ್ನಿಸುವಂತಹ ಮನೆಯನ್ನು ನಿರ್ಮಿಸುವುದು ಸುಲಭದ ಕೆಲಸವೇನೂ ಅಲ್ಲ. ಇಲ್ಲೊಂದು ಅದ್ಬುತ ಗುಣಮಟ್ಟದ ಮನೆಗಳನ್ನು ಕಟ್ಟಿಕೊಡುವ, ನಮ್ಮ ಕನಸನ್ನು ಕಾರ್ಯರೂಪಕ್ಕಿಳಿಸಿ ಮನೆ ಎಂದರೆ ಹೀಗಿರಬೇಕು ಎನ್ನುವ ಫೀಲ್ ಮೂಡಿಸುವ ಮನೆ ನಿರ್ಮಾಣ ಸಂಸ್ಥೆಯೊಂದಿದೆ. ಆ ಸಂಸ್ಥೆಯ ಹೆಸರೇ ಕೂಲ್ ಹೌಸ್ ಕನ್ಸ್ಟ್ರಕ್ಷನ್ ಉಡುಪಿ. ಹೆಸರೇ ಹೇಳುವಂತೆ ಕೂಲ್ ಎನ್ನಿಸುವಂತಹ, ಮನಸ್ಸಿಗೆ ಖುಷಿಯ ಫೀಲ್ ಮೂಡಿಸುವಂತಹ ನೂರಾರು ಮನೆಗಳನ್ನು ಈಗಾಗಲೇ ಕಟ್ಟಿದ ಕೂಲ್ ಹೌಸ್ ಕನ್ಸ್ಟ್ರಕ್ಷನ್, […]
ನಿಮಗೆ ಟೀಚರ್ ಆಗ್ಬೇಕು ಅನ್ನೊ ಕನಸಿದ್ಯಾ: ಭವಿಷ್ಯದ ನೂರಾರು ಟೀಚರ್ಸ್ ಗಳನ್ನು ತಯಾರು ಮಾಡ್ತಿದೆ ಉಡುಪಿಯ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್

ಟೀಚಿಂಗ್ ಉದ್ಯೋಗ ದಿ ಬೆಸ್ಟ್ ಉದ್ಯೋಗ, ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ನಾವೂ ಬದುಕು ಕಟ್ಟಿಕೊಳ್ಳೋದು ನಿಜಕ್ಕೂ ಖುಷಿ ಕೊಡೋ ಪ್ರೊಫೆಶನ್ ಎನ್ನುವವರಿದ್ದಾರೆ. ಅಂತವರಿಗೆ ಈ ಟೈಮ್ ನಲ್ಲಿ ಸರಿಯಾದ ಮಾರ್ಗದರ್ಶನ ನೀಡುವವರಿಲ್ಲ. ನಿಮಗೆ ಟೀಚರ್ ಆಗ್ಬೇಕು ಅನ್ನೋ ಆಸೆ ಇದ್ಯಾ? ಆದ್ರೆ ಸರಿಯಾದ ಮಾಹಿತಿ ಮತ್ತು ಗೈಡೆನ್ಸ್ ಸಿಗ್ತಾ ಇಲ್ವಾ? ಹಾಗಿದ್ರೆ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನೀವು ಅದ್ಬುತ ತರಬೇತಿ ಪಡೆದು ಟೀಚರ್ ಆಗಬಹುದು. ಯಸ್, ಕಳೆದ 7 ವರ್ಷಗಳಿಂದ […]