ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿ: ಇಂದಿನಿಂದ ದರ ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ದರವನ್ನು ಇಂದಿನಿಂದ (ಜುಲೈ 1) ಇಳಿಕೆ ಮಾಡಿವೆ. ಹೊಸ ದರಗಳು ದೇಶದಾದ್ಯಂತ ಜಾರಿಗೆ ಬಂದಿದ್ದು, ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರೆ ವಾಣಿಜ್ಯ ಬಳಕೆದಾರರಿಗೆ ಇದರಿಂದ ಸ್ವಲ್ಪ ಮಟ್ಟಿನ ನಿರಾಳತೆ ಸಿಗಲಿದೆ. ಆದರೆ, ಗೃಹಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೊಸ ದರಗಳು ನಗರದಿಂದ ನಗರಕ್ಕೆ ಸ್ವಲ್ಪ ವ್ಯತ್ಯಾಸ ಹೊಂದಿರುತ್ತವೆ. 19 ಕೆಜಿ ಸಿಲಿಂಡರ್ ದರ 183.50 ಯಷ್ಟು […]
ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ “ಸ್ಪೂರ್ತಿ ಮಾತು” ಕಾರ್ಯಕ್ರಮ.

ಉಡುಪಿ – ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಸ್ಪೂರ್ತಿ ಮಾತು ಸರಣಿ 16 ನೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ನಿಮ್ಮ ಶಕ್ತಿ ನಿಮ್ಮಲ್ಲೇ ಇದೆ ‘ಎಂಬ ಶೀರ್ಷಿಕೆಯಡಿ ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿಯ ಕನ್ನಡ ವಿಭಾಗದ ಪ್ರಾಧ್ಯಾಪಕರು, ಕವಿ ಹಾಗೂ ಲೇಖಕರು ಆಗಿರುವ ಡಾ. ಪಿ. ಬಿ. ಪ್ರಸನ್ನ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಕೇವಲ ಅಂಕಗಳಿಕೆ ಅಷ್ಟೇ […]
“ಎಂಜಿಎಂ ಕಾಲೇಜಿನ ಬಳಿಯ ಫುಟ್ ಪಾತ್ ಮೇಲೆ ಠಿಕಾಣಿ ಹೂಡಿರುವ ಇವರ ಮೇಲೆ ಕ್ರಮ ಕೈಗೊಳ್ಳಿ: ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ

ಬರಹ- ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ. ಸಾರ್ವಜನಿಕರು ಉಡುಪಿ ಅತ್ಯಂತ ಬುದ್ಧಿವಂತರ ಊರು ಎನ್ನಿಸಿಕೊಂಡ ಉಡುಪಿ ಮಣಿಪಾಲ್ ನಡುವಿನ ಎಂಜಿಎಂ ಕಾಲೇಜಿನ ಎದುರಿನ ಅತ್ಯಂತ ವಾಹನ ನಿಭಿಡ ಜಾಗದಲ್ಲಿ, ಅಪಘಾತದ ತಿರುವಿನ ಮುಖ್ಯ ರಸ್ತೆ ಬದಿಯಲ್ಲಿ ಅಲೆಮಾರಿ ಜನರು ರಸ್ತೆಯ ಬದಿಯಲ್ಲಿ ಬೀಡು ಬಿಟ್ಟಿದ್ದಾರೆ. ಇವರು ಯಾವ ಊರಿನವರೊ ಗೊತ್ತಿಲ್ಲ ಕನ್ನಡ ಭಾಷೆ ಇವರಿಗೆ ಬರುವುದಿಲ್ಲ. ಒಂದಿಷ್ಟು ಮಹಿಳೆಯರು ಮಕ್ಕಳ ಆಡುವ ಆಟಿಕೆ ವಸ್ತುಗಳನ್ನು ಮುಖ್ಯ ರಸ್ತೆಯ ಫುಟ್ ಪಾತ್ ಮತ್ತು ಕೆಳಗಿನ ಇಂಟರ್ ಲಾಕ್ ಮೇಲೆ ಹರಡಿಕೊಂಡು […]
ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಶಾಮುಕ್ತಿ, ಸೈಬರ್ ಅಪರಾಧ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

ಬ್ರಹ್ಮಾವರ: ಇಲ್ಲಿನ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಶಾಮುಕ್ತಿ ಅಭಿಯಾನ, ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ಸೈಬರ್ ಅಪರಾಧ ತಡೆ ಹಾಗೂ ರಸ್ತೆ ಸುರಕ್ಷತೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಬ್ರಹ್ಮಾವರ ಆರಕ್ಷಕ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಮುಕ್ತಾಬಾಯಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು, ಮಾದಕ ಪದಾರ್ಥಗಳ ಬಳಕೆಯಿಂದ ಉಂಟಾಗುವ ಸಾಮಾಜಿಕ ಹಾಗೂ ಆರೋಗ್ಯ ಸಂಬಂಧಿತ ಸಮಸ್ಯೆಗಳು, ಸೈಬರ್ ಅಪರಾಧಗಳಿಂದ ರಕ್ಷಿಸಿಕೊಳ್ಳುವ ಕ್ರಮಗಳು ಮತ್ತು ರಸ್ತೆ […]
ಪೋದಾರ್ ಪ್ರೆಪ್, ಉಡುಪಿಯಲ್ಲಿ ‘ಯೋಗ್ ಇನ್ ಮಡ್’ ಆಚರಣೆ – ಸಮಗ್ರ ಕಲಿಕೆಗೆ ಉತ್ತೇಜನ

ಉಡುಪಿ: ಪೋದಾರ್ ಪ್ರೆಪ್, ಉಡುಪಿಯಲ್ಲಿ ಶನಿವಾರ “ಯೋಗ್ ಇನ್ ಮಡ್” ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಈ ವಿಶಿಷ್ಟ ಅನುಭವಾತ್ಮಕ ಕಲಿಕಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಕುಟುಂಬದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. “ಯೋಗ್ ಇನ್ ಮಡ್” ದಿನವು ಮಕ್ಕಳಿಗೆ ಮತ್ತು ಪೋಷಕರಿಗೆ ಮಣ್ಣಿನ ಆಟಗಳು ಹಾಗೂ ಯೋಗಾಸನಗಳ ಮೂಲಕ ಪ್ರಕೃತಿಯೊಂದಿಗೆ ಬೆರೆತು ಸಂತೋಷದಿಂದ ಕಲಿಯುವ ಅವಕಾಶವನ್ನು ಒದಗಿಸಿತು. ಮಕ್ಕಳು ಮಡ್ ಪ್ಲೇ, ಮಣ್ಣಿನ ಕೈಗಳಿಂದ ಮುದ್ರೆಗಳು (Mudras with Muddy Hands), ಮಡ್ ಬೇಕರಿ, ಮಣ್ಣಿನ ಕಲಾಕೃತಿಗಳ […]