ಮಂಗಳೂರು: “ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ ಕೆ.ಎಸ್. ಪ್ರಭಾಕರ್ ಐಎಎಸ್ ಭೇಟಿ”

ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ಮಂಗಳೂರು ಕೇಂದ್ರ ಕಚೇರಿ ವಿಶ್ವ ಸೌಧಕ್ಕೆ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕೆ.ಎಸ್. ಪ್ರಭಾಕರ್ ಐಎಎಸ್ ಅವರು ಮೇ 19ರಂದು ಭೇಟಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಹಾಗೂ ಆಡಳಿತ ಮಂಡಳಿ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಸ್ವಾಗತಿಸಿ, ಗೌರವಿಸಿ ಸನ್ಮಾನಿಸಿದರು.

ನಾಯಿಗಿಟ್ಟ ಹಳಸಿದ ಕೋಳಿಸಾರು ತಿಂದು ಬಾಲಕಿ ಸಾವು, ಹಳಸಿದ ಆಹಾರ ಎಷ್ಟು ಡೇಂಜರ್ ಅನ್ನೋ ಸತ್ಯ ಬಿಚ್ಚಿಟ್ಟಿತು ಈ ಘಟನೆ

ತಮಿಳುನಾಡು: ಸಾವು ಎಷ್ಟು ಅನಿರೀಕ್ಷಿತ ಅನ್ನೋದಕ್ಕೆ ಈ ಘಟನೆ ಮನಕಲಕುವ ಉದಾಹರಣೆ. ಆಟವಾಡುತ್ತಿದ್ದ ಮೂರು ವರ್ಷದ ಪುಟ್ಟ ಕಂದ, ತಿಳಿಯದೆ ಹಳಸಿದ ಆಹಾರ ತಿಂದ ಪರಿಣಾಮ ಜೀವ ಕಳೆದುಕೊಂಡಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದ ಈ ದುರಂತ ಇದೀಗ ಪೋಷಕರಲ್ಲಿ ಆತಂಕ ಮೂಡಿಸಿದೆ. ಅಂಬೂರು ಸಮೀಪದ ಮಥಗಡಪ್ ಪ್ರದೇಶದ ಸತೀಶ್ ಹಾಗೂ ಶ್ರೇಯಾ ದಂಪತಿಯ ಪುತ್ರಿ ಭೂಮಿಕಾ ಮೃತಪಟ್ಟ ಬಾಲಕಿ. ಕುಟುಂಬವು ನಾಯಿಗೆ ನೀಡಲು ಪಕ್ಕಕ್ಕೆ ಇಟ್ಟಿದ್ದ ಹಳಸಿದ ಕೋಳಿ ಸಾರನ್ನು ಭೂಮಿಕಾ ಹಾಗೂ ಆಕೆಯ […]

ಮಣಿಪಾಲ: ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿಗಳ ಇಂಟರ್‌ಶಿಪ್ ಸಮಾರೋಪ

ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನಲ್ಲಿ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ, ಬಿಬಿಎ ಹಾಗೂ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿಶೇಷ ಇಂಟರ್‌ಶಿಪ್ ಕಾರ್ಯಕ್ರಮವನ್ನು ಮೇ 4ರಿಂದ ಮೇ 16ರವರೆಗೆ ಆಯೋಜಿಸಲಾಗಿತ್ತು. ಇಂಟರ್‌ಶಿಫ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾದ ಪ್ರಾಯೋಗಿಕ ಜ್ಞಾನ ಹಾಗೂ ವೃತ್ತಿಪರ ಕೌಶಲ್ಯಗಳನ್ನು ತಿಳಿಸಲಾಯಿತು. ಟ್ಯಾಲಿ, ಜಿಎಸ್‌ಟಿ ಹಾಗೂ ಡೇಟಾ ಸೈನ್ಸ್ ವಿಷಯಗಳಲ್ಲಿ ತಜ್ಞರಿಂದ ಮಾರ್ಗದರ್ಶನ ನೀಡಲಾಯಿತು. ವಿಶೇಷವಾಗಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉದ್ಯೋಗ […]

“ಕೌಶಲ್ಯಾಧಾರಿತ ಕೋರ್ಸ್ ಮಾಡಿದರೆ ಉದ್ಯೋಗ ಗ್ಯಾರಂಟಿ: ಮಣಿಪಾಲದ ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನಲ್ಲಿದೆ ಈ ಕೋರ್ಸ್ ಗಳು, ಅರ್ಜಿ ಸಲ್ಲಿಸಿ”

ಮಣಿಪಾಲ: ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶ ಶುರುವಾಗಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಪರಂಪರೆ ಹೊಂದಿರುವ ಈ ಸಂಸ್ಥೆ, ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಭವಿಷ್ಯದ ಸುಂದರ ದಾರಿ ತೋರಿಸುತ್ತಿದೆ. 1985ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ, ಎಐಸಿಟಿಇ ಅನುಮೋದನೆ ಹೊಂದಿದ್ದು ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಅಂಗಸಂಸ್ಥೆಯಾಗಿದೆ. ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ಪಠ್ಯಕ್ರಮ, ಅನುಭವೀ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನಾ ವಿಧಾನಗಳು ಸಂಸ್ಥೆಯ ವಿಶೇಷತೆಯಾಗಿವೆ. […]

ಇಲ್ಲಿ ಓದಿದರೆ ನೀವು ಗ್ಯಾರಂಟಿ ಶೈನ್ ಆಗುತ್ತೀರಿ, ಬ್ರಹ್ಮಾವರದ ECR ಶಿಕ್ಷಣ ಸಂಸ್ಥೆಯಲ್ಲಿದೆ ನಿಮ್ಮ ಬದುಕನ್ನೇ ಬದಲಿಸುವ ಕೋರ್ಸ್ ಗಳು: ಭಾರತ ಅತ್ಯಂತ ದೊಡ್ಡ ಅವಿಯೇಶನ್ ಕಾಲೇಜಿದು!

ಉಡುಪಿ: ಬ್ರಹ್ಮಾವರ ತಾಲೂಕು ಸಾಯಿಬ್ರಕಟ್ಟೆಯಲ್ಲಿರುವ ಇಸಿಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ECR Group of Institutions ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಮೂಲಕ ಗಮನ ಸೆಳೆಯುತ್ತಿದೆ. ಕೌಶಲ್ಯ ಶಿಕ್ಷಣವೇ ಸಂಸ್ಥೆಯ ವಿಶೇಷತೆಯಾಗಿದ್ದು ಸಂಸ್ಥೆಯು ಬಿಬಿಎ BBA International Business, ಬಿಬಿಎ BBA Entrepreneurship ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ಪರಿಚಯಿಸಿ ಮುಂಚೂಣಿಯಲ್ಲಿದೆ. ಬದುಕು ಕೊಡುವ ಉದ್ಯೋಗಾಧಾರಿತ ಕೋರ್ಸ್ ಗಳು: ಪಿಯುಸಿ ನಂತರ 150 ಕ್ಕೂ ಹೆಚ್ಚು ಉದ್ಯೋಗಾಧಾರಿತ Job Oriented Courses‌ಗಳನ್ನು ಪ್ಲೇಸ್‌ಮೆಂಟ್ ಸೌಲಭ್ಯದೊಂದಿಗೆ ಇಲ್ಲಿ ನೀಡಲಾಗುತ್ತಿದೆ […]