ನಿಮ್ಮ ತೋಟದ ಮನೆಯನ್ನು ನೋಡಿಕೊಳ್ಳಲು ಕೃಷಿ, ಪರಿಸರ ಆಸಕ್ತಿಯುಳ್ಳ ಸೂಕ್ತ ದಂಪತಿಗಳನ್ನು ಹುಡುಕುತ್ತಿದ್ದೀರಾ?

ನಿಮ್ಮ ತೋಟದ ಮನೆಯನ್ನು ನೋಡಿಕೊಳ್ಳಲು ಕೃಷಿ, ಪರಿಸರ ಆಸಕ್ತಿಯುಳ್ಳ ಸೂಕ್ತ ದಂಪತಿಗಳನ್ನು ಹುಡುಕುತ್ತಿದ್ದೀರಾ?ತೋಟ ಮತ್ತು ಮನೆಯನ್ನು ಪ್ರೀತಿಯಿಂದ ನೋಡಿಕೊಂಡು ವಾತಾವರಣವನ್ನು ಸುಂದರವಾಗಿಡುವ, ನೀವು ಪೂರ್ತಿಯಾಗಿ ನಂಬಬಹುದಾದ ವ್ಯಕ್ತಿಗಳು ಲಭ್ಯವಿದ್ದಾರೆ.
ಸಿನಿಮಾ ಬಳಿಕ ರಾಜಕೀಯದಲ್ಲೂ ಹೀರೋ ಆದ ವಿಜಯ್: ತಮಿಳು ನಾಡಿನಲ್ಲಿ ಅಬ್ಬರಿಸಿದ TVK

ಚೆನ್ನೈ: ತಮಿಳುನಾಡಿನ ನಟ Vijay ನೇತೃತ್ವದ Tamilaga Vettri Kazhagam (ಟಿವಿಕೆ) ಪಕ್ಷವು ದಶಕಗಳಿಂದ ಪ್ರಭುತ್ವ ಸಾಧಿಸಿದ್ದ Dravida Munnetra Kazhagam ಮತ್ತು All India Anna Dravida Munnetra Kazhagam ಪಕ್ಷಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿ ಭರ್ಜರಿ ಜಯ ದಾಖಲಿಸಿದೆ. ದೀರ್ಘಕಾಲದಿಂದ ಡಿಎಂಕೆ–ಎಐಎಡಿಎಂಕೆ ನಡುವಿನ ಪೈಪೋಟಿಯಲ್ಲೇ ಸೀಮಿತವಾಗಿದ್ದ ತಮಿಳುನಾಡಿನ ರಾಜಕೀಯದಲ್ಲಿ, ವಿಜಯ್ ಅವರ ಪ್ರವೇಶವು ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಯುವಜನತೆ ಮತ್ತು ಮಹಿಳೆಯರ ಭಾರೀ ಬೆಂಬಲದೊಂದಿಗೆ ವಿಜಯ್ ‘ಕಿಂಗ್ಮೇಕರ್’ ಅಲ್ಲ, ನೇರವಾಗಿ ‘ಕಿಂಗ್’ ಆಗಿ ಹೊರಹೊಮ್ಮಿದ್ದಾರೆ […]
ಪಂಚ ರಾಜ್ಯಗಳ ಮತ ಎಣಿಕೆ: ಈ ಕ್ಷಣದ ಅಪ್ ಡೇಟ್ ಹೀಗಿದೆ

ಭಾರತದ ಐದು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ರಾಜಕೀಯ ಕಣ ಸಾಕಷ್ಟು ರೋಚಕ ತಿರುವು ಪಡೆದುಕೊಂಡಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೆರಿ ರಾಜ್ಯಗಳ ಜೊತೆಗೆ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿರುವುದರಿಂದ ಅಚ್ಚರಿಯ ಫಲಿತಾಂಶಗಳ ನಿರೀಕ್ಷೆ ಹೆಚ್ಚಾಗಿದೆ. ಈ ಕ್ಷಣದ ಸುದ್ದಿ ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಓಟದತ್ತ- ಅಸ್ಸಾಂನಲ್ಲಿ ಬಿಜೆಪಿ […]
“ಉಡುಪಿ ಗಾಂಧಿ ಆಸ್ಪತ್ರೆಯ 31ನೇ ಪೂರ್ಣೋತ್ಸವ ಮೇ 5ರಂದು ನಡೆಯಲಿದೆ”

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಆಸ್ಪತ್ರೆಯು ತನ್ನ 31ನೇ ವರ್ಷದ ಪೂರ್ಣೋತ್ಸವವನ್ನು ಮೇ 5ರಂದು ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಆಚರಿಸಿಕೊಳ್ಳುತ್ತಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12:30ರ ವರೆಗೆ ಗಾಂಧಿ ಆಸ್ಪತ್ರೆ ಆವರಣದಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಲಿದ್ದು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ ರಕ್ತದಾನ ಮಾಡಲಿದ್ದಾರೆ.ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಲಿದ್ದಾರೆ. ಭಾರತೀಯ ವೈದ್ಯ ಮಂಡಳಿಯ ಉಡುಪಿ-ಕರಾವಳಿ ಘಟಕದ ಅಧ್ಯಕ್ಷ ಡಾ. ಅಶೋಕ್ ಕಾಮತ್, ಉಡುಪಿಯ […]
“ಸಂತ ಸಿಸಿಲಿ ವಾರ್ಡ್ನ ಸದಸ್ಯರಿಂದ ‘ಸ್ವಚ್ಛ ಭಾರತ -ಸ್ವಚ್ಛ ಉಡುಪಿ ಅಭಿಯಾನ”

ಉಡುಪಿ: ನಗರದ ಶೋಕ ಮಾತೆ ಚರ್ಚ್ನ ಸಂತ ಸಿಸಿಲಿ ವಾರ್ಡ್ನ ಸದಸ್ಯರು ಸ್ವಚ್ಛ ಭಾರತ -ಸ್ವಚ್ಛ ಉಡುಪಿ’ ಅಭಿಯಾನ ದೊಂದಿಗೆ ತಮ್ಮ ವಾರ್ಡ್ನ ಬೀದಿಗಳಲ್ಲಿ ಬಿದ್ದ ಕಸಕಡ್ಡಿ ಪ್ಲಾಸ್ಟಿಕ್ ಬಾಟಲಿ ಸೇರಿ ಕಸ ಸಂಗ್ರಹ ಮಾಡಿದ್ದಾರೆ.