ಸಾಮಾಜಿಕ ಬದ್ಧತೆಯಿಂದ ನಮ್ಮ ಸರಕಾರದ ಕೆಲಸ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದ ನಮ್ಮ ಸರ್ಕಾರ ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಕಾರ್ಕಳದ ಕುಕ್ಕುಂದೂರಿನಲ್ಲಿ ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಡೆದ ಕಿಸಾನ್ ಸಭಾ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇದುವರೆಗೂ 26 ಕಂತಿನ ಹಣವನ್ನು 1.24 […]
ಉಡುಪಿ: ತುಳುನಾಡು ಪ್ರಾಪರ್ಟೀಸ್ ಉದಯ್ ಕೆ. ಶೆಟ್ಟಿ ಅವರಿಗೆ “ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್”

ಉಡುಪಿ: ಉಡುಪಿಯ ತುಳುನಾಡು ಪ್ರಾಪರ್ಟೀಸ್’ನ ಉದಯ ಕೆ. ಶೆಟ್ಟಿ ಅವರಿಗೆ ಪ್ರೆಸ್ಟೀಜ್ ಸ್ಪೇರ್ ಪಿ ಆರ್’ನಿಂದ ದಕ್ಷಿಣ ಭಾರತದ ವ್ಯವಹಾರ ಶ್ರೇಷ್ಠತೆ ಪ್ರಶಸ್ತಿ 2026, ಉಡುಪಿ ಮತ್ತು ದ.ಕ ಜಿಲ್ಲೆಯ ನಂಬುಗೆಯ ರಿಯಲ್ ಎಸ್ಟೇಟ್ ಪಾರ್ಟರ್ ಆಗಿರುವುದಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾರತದ ಖ್ಯಾತ ಕ್ರೀಡಾಗಾರ್ತಿ ಸೈನಾ ನೆಹ್ವಾಲ್ ಅವರು ಫೆಬ್ರವರಿ 21, 2026 ರಂದು ಬೆಂಗಳೂರಿನ ವಿಂಧಮ್ನ ರಾಮದಾದಲ್ಲಿ ಪ್ರಶಸ್ತಿ ನೀಡಿದರು.
ಉಡುಪಿ:ಉದ್ಯೋಗಕ್ಕಾಗಿ ವಿದ್ಯಾರ್ಥಿಗಳ ಕ್ರಾಂತಿ: ರಾಜಕೀಯ ಪಕ್ಷಗಳಿಗೊಂದು ಎಚ್ಚರಿಕೆಯ ಗಂಟೆ:ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಧಾರವಾಡದಲ್ಲಿ ನೊಂದು ಬೆಂದ ಸಾವಿರಾರು ನಿರುದ್ಯೋಗಿ ಯುವ ಜನತೆಯಿಂದ ಒಮ್ಮೆಲೆ ಬುಗ್ಗಿಲೆದ್ದ ಹೇೂರಾಟ ನಿಜಕ್ಕೂ ಇಂದಿನ ರಾಜಕೀಯ ಪಕ್ಷಗಳಿಗೆ ನೀಡಿದ ನೇರ ಎಚ್ಚರಿಕೆಯ ಕರೆಗಂಟೆ ಎಂದರೂ ತಪ್ಪಾಗಲಾರದು. ಈ ಹೇೂರಾಟ ಬಹು ಸಂಖ್ಯೆಯನಿರುದ್ಯೋಗಿಗಳ ಒಡಲ ಧ್ವನಿಯಾಗಿ ಬಂದಿರ ಬಹುದು ಅನ್ನಿಸುತ್ತದೆ.ಆದರೂ ಬಿಜೆಪಿ ಇದನ್ನು ಸಂಘಟನೆ ಮಾಡುವುದರಲ್ಲಿ ಸ್ವಲ್ಪ ಮಟ್ಟಿನ ತಂತ್ರಗಾರಿಕೆವಹಿಸಿತ್ತು ಅನ್ನುವುದು ಮೇಲ್ನೋಟಕ್ಕೆ ಸ್ವಷ್ಟವಾಗಿ ಕಾಣುವಂತೆ ಇದೆ.ಆದರೆ ಈ ಹೇೂರಾಟದ ಗುಂಪಿನಲ್ಲಿ ಬಿಜೆಪಿಗರ ನಿರೀಕ್ಷೆಗೆ ವಿರುದ್ಧವಾಗಿ ಒಂದಿಷ್ಟು ನಿರುದ್ಯೋಗಿ ಯುವಕರು ಬಿಜೆಪಿಯನ್ನು ಕೂಡಾ ಈ ನಿರುದ್ಯೋಗ ಸೃಷ್ಟಿಗೆ […]
ಕಾರ್ಕಳಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯ- ಹೆಲಿಪ್ಯಾಡ್ ನಲ್ಲಿ ಸಿಎಂಗೆ ಭವ್ಯ ಸ್ವಾಗತ

ಉಡುಪಿ: ‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರಿನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ಸಂಭ್ರಮೋತ್ಸವದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಕಳಕ್ಕೆ ಆಗಮಿಸಿದರು. ಹೆಲಿಕಾಪ್ಟರ್ ಮೂಲಕ ಕಾರ್ಕಳ ಹೆಲಿಪ್ಯಾಡ್ ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಅವರು ರಸ್ತೆ ಮಾರ್ಗದ ಮೂಲಕ ಕಾಬೆಟ್ಟಿಗೆ ಆಗಮಿಸಿದರು. ಅಲ್ಲಿ ನೂತನವಾಗಿ ನಿರ್ಮಿಸಿದ ಡಾ. ಬಿ.ಆರ್ ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದಾರೆ. ಬಳಿಕ ‘ಕಿಸಾನ್ ಸಭಾ’ ಸಭಾಂಗಣದ ಉದ್ಘಾಟನೆ ನೆರವೇರಿಸಲಿದ್ದಾರೆ. ಆ ನಂತರ […]
ಉಡುಪಿ:The High Point Lounge ನಲ್ಲಿ ಉದ್ಯೋಗಾವಕಾಶಗಳು

ಮಣಿಪಾಲ: The High Point Lounge ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಖಾಲಿ ಹುದ್ದೆಗಳು:ಚೆಫ್ ಕುಕ್ – 04 (ಸ್ಥಳೀಯರಿಗೆ ಆದ್ಯತೆ)ವೇಯ್ಟರ್ಸ್ – 06ಲೇಡಿ ಸ್ಟಾಫ್ – 02ಹಾಸ್ಟೆಸ್ – 01ಕ್ಲೀನಿಂಗ್ – 02ಹೌಸ್ ಕೀಪಿಂಗ್ – 04 ಸ್ಥಳ: ಮಣಿಪಾಲ ಸಂಪರ್ಕ: 📞+91 8618629503ವಾಟ್ಸಪ್: 📞+971553342596