ಉಡುಪಿ: ಹಿರಿಯಡ್ಕದ ಯುವತಿಯ ಜೀವ ಉಳಿಸಲು ಬೇಕಿದೆ ಆರ್ಥಿಕ ನೆರವು.

ಉಡುಪಿ: ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ಯುವತಿ ಸ್ವಾತಿ ಕರ್ಕೇರಾ (28)ಇವರು ಸಂಕೀರ್ಣವಾದ ಹೊಟ್ಟೆಯ ಗೆಡ್ಡೆ (ಆಂಜಿಯೋಮಿಯೊಲಿಪೋಮಾ) ದಿಂದ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಜೀವನ್ಮರಣ ಹೋರಾಟ ನಡೆಸುತ್ತಿದ್ದು ಇವರ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಾಗಿದೆ ಎಂದು ಕುಟುಂಬ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ಸ್ವಾತಿ ಅವರ ಗಂಭೀರ ಸ್ಥಿತಿಗೆ ನಿರಂತರ ಚಿಕಿತ್ಸೆ ಅಗತ್ಯವಿದೆ. ಅವರ ವೈದ್ಯಕೀಯ ವೆಚ್ಚವಾಗಿ ಈಗಾಗಲೇ ರೂ.10,00,000 ಕ್ಕೂ ಹೆಚ್ಚು ಖರ್ಚು ಮಾಡಿರುವ ಅವರ ಕುಟುಂಬವು ಮುಂದಿನ ಚಿಕಿತ್ಸೆ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿಮ್ಮ […]

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಸೆಂಚುರಿ ಸಿಡಿಸಿದ ‘ಟ್ರಾವಿಸ್ ಹೆಡ್’

ಟೆಸ್ಟ್ ಕ್ರಿಕೆಟ್​ನಲ್ಲೂ ‘ಟ್ರಾವಿಸ್ ಹೆಡ್’ ಸಿಡಿಲಬ್ಬರ ಶುರುವಾಗಿದೆ. ಅದು ಕೂಡ ಆರಂಭಿಕನಾಗಿ. ಪರ್ತ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಪಂದ್ಯದ ದ್ಬಿತೀಯ ಇನಿಂಗ್ಸ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಟ್ರಾವಿಸ್ ಹೆಡ್ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ 205 ರನ್​ಗಳ ಗುರಿ ಬೆನ್ನತ್ತಲು ಆಗಮಿಸಿದ ಟ್ರಾವಿಸ್ ಹೆಡ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ ಹೆಡ್ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯೊಂದಿಗೆ […]

ಉಡುಪಿ: ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಏಕೀಕೃತ ವೆಬ್ ಸೈಟ್ ಉದ್ಘಾಟನೆ.

ಉಡುಪಿ: ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ದಿನಾಂಕ 21 ನವೆಂಬರ್ 2025 ರಂದು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಏಕೀಕೃತ ವೆಬ್ ಸೈಟ್ https://sode-edu.in ಅನ್ನು ಉದ್ಘಾಟಿಸಿದರು. ಇದು ಸೋದೆ ಸಂಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಒ೦ದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ ಅಲ್ಲದೆ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ತಿಳಿಯಲಿಚ್ಛಿಸುವವರಿಗೆ ಈ ವೆಬ್ ಸೈಟ್ […]

ಉಡುಪಿ:ತ್ರಿಶಾ ಸಂಸ್ಥೆ: ನವೆಂಬರ್ 2025ರ ಸಿಎಸ್‌ಇಇಟಿ (CSEET) ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಉಡುಪಿ:ತ್ರಿಶಾ ಸಂಸ್ಥೆಯ (ಉಡುಪಿ ಮತ್ತು ಮಂಗಳೂರು) ವಿದ್ಯಾರ್ಥಿಗಳು ನವೆಂಬರ್ 2025ರಲ್ಲಿ ನಡೆದ ಸಿಎಸ್‌ಇಇಟಿ (CSEET) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಗಳಿಸಿದ್ದಾರೆ. ರವಿರಾಜ್ (183), ಸುದೀಶ ಕೆ ಅಡಿಗ (181), ಮತ್ತು ಅನಿಲ್ (179) ಪ್ರಮುಖರಾಗಿದ್ದಾರೆ. ಇದರೊಂದಿಗೆ, ಶ್ರೀಯಾ ಆರ್ ಪ್ರಭು (167), ಪುನೀತ್ (157), ವರ್ಷ ಸಿ (149), ಅಭಿಜ್ಞಾ (148), ಕಾರ್ತಿಕ್ (147), ಶಿಕರ್ ಕೆ ಎಸ್ (146), ಮಾನಸ್ವಿ ಬಿ ಕೋಟ್ಯಾನ್ (142), ರಿತೇಶ್ ಎನ್ (132), ಆದಿತ್ಯ (127), ಭೂಮಿಕಾ ಆರ್ ಪೂಜಾರಿ […]

ಉಡುಪಿ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ಸ್’ಗಳ ಸುರಿಮಳೆ..

ಉಡುಪಿ: ಉಡುಪಿ‌ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಲ್ಲಾಳ್ ಮೊಬೈಲ್ಸ್” ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್’ಗಳ ಸುರಿಮಳೆಯನ್ನು ಲಾಂಚ್ ಮಾಡಿದ್ದಾರೆ. ನೀವು ನಿಮ್ಮ ಎಲ್ಲಾ ಹಬ್ಬಗಳನ್ನು ಶಾಪಿಂಗ್ ಮೂಲಕ ಇಲ್ಲಿ ಆಚರಿಸಿಕೊಳ್ಳಬಹುದಾಗಿದೆ. ಎಕ್ಸ್ಚೇಂಜ್ ಆಫರ್:ಗ್ರಾಹಕರಿಗೆ ತಮ್ಮ ಸ್ಮಾರ್ಟ್ ಫೋನನ್ನು ಅಪ್ಗ್ರೇಡ್ ಮಾಡಲು ಬಲ್ಲಾಳ್ ಮೊಬೈಲ್ಸ್ ಎಕ್ಸ್ಚೇಂಜ್ ಆಫರ್ ಅನ್ನು ತಂದಿದೆ. ನಿಮಗೆ ಬೇಕಾಗುವ ಇಷ್ಟದ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಿಕೊಳ್ಳಬಹುದು. ಸೆ.22 ರಿಂದ ಜ.15ರ ವರೆಗೆ “ದಿ ಗ್ರೇಟ್ […]