ಯುಗಾದಿ ಪ್ರಯುಕ್ತ ಅವನಿ ಫರ್ನೀಚರ್ ಮತ್ತು ಇಂಟೀರಿಯರ್ ನಲ್ಲಿ ವಿಶೇಷ ಆಫರ್ ಗಳು!!

ಉಡುಪಿ: ಇಲ್ಲಿನ ಹೆಸರಾಂತ ಸಂಸ್ಥೆ ಅವನಿ ಫರ್ನೀಚರ್ ಮತ್ತು ಇಂಟೀರಿಯರ್ ನಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಕೊಡುಗೆಗಳು ಲಭ್ಯ. ಸಂಸ್ಥೆಯ ಶೋರೂಂ ಆದಿ ಉಡುಪಿ ಮತ್ತು ಕೊಡವೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಜೊತೆ ಆದಿ ಉಡುಪಿಯಲ್ಲಿ ತನ್ನ ಹೊಸ ಬ್ರಾಂಡ್ ಅವನಿ ಸಾಫ್ಟ್ ಡ್ರಿಂಕ್ ಅನ್ನು ಕೂಡಾ ಪರಿಚಯಿಸುತ್ತಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9844711234

ನವರಾತ್ರಿಯಲ್ಲಿ ರಾಮಲಲ್ಲಾನಿಗೆ ವಿಶೇಷ ವಸ್ತ್ರಗಳು: ವೈಷ್ಣವ ಚಿಹ್ನೆ ಮುದ್ರಿತ ಖಾದಿ ವಸ್ತ್ರಗಳಿಂದ ಸುಶೋಭಿತ ನಮ್ಮ ಶ್ರೀರಾಮ

ಅಯೋಧ್ಯೆ: ಚೈತ್ರ ನವರಾತ್ರಿಯ ಮೊದಲ ದಿನದಿಂದ ರಾಮನವಮಿಯವರೆಗೆ ಭಗವಾನ್ ಶ್ರೀ ರಾಮಲಲ್ಲಾ ಸರ್ಕಾರ್ ನ ವಸ್ತ್ರವು ವಿಶೇಷವಾಗಿರಲಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ. ವಿಶೇಷವಾಗಿ ಕೈಯಿಂದ ನೇಯ್ದು ಮಾಡಿದಂತಹ ಖಾದಿ ಹತ್ತಿಯಿಂದ ಮಾಡಿದ ವಸ್ತ್ರವನ್ನು ರಾಮಲಲ್ಲಾಗೆ ತೊಡಿಸಲಾಗುತ್ತಿದ್ದು, ಇದರ ಮೇಲೆ ಕೈಯಿಂದಲೇ ಮುದ್ರಿತ ನೈಜ ಚಿನ್ನದ-ಬೆಳ್ಳಿ (ಖಡ್ಡಿ) ಮುದ್ರೆಗಳನ್ನು ರಚಿಸಲಾಗುತ್ತದೆ. ವಸ್ತ್ರದ ಮೇಲಿನ ಈ ಮುದ್ರಣಗಳು ವೈಷ್ಣವ ಚಿಹ್ನೆಗಳನ್ನು ಹೊಂದಿರಲಿವೆ ಎಂದು ಟ್ರಸ್ಟ್ ತಿಳಿಸಿದೆ.

ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ: ಜೀಟಾ ಸಮ್ಮರ್ ಇಂಗ್ಲೀಷ್ ಕ್ಯಾಂಪ್ ಪ್ರವೇಶಾತಿ ಪ್ರಾರಂಭ

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗಾಗಿ ಜೀಟಾ ಸಮ್ಮರ್ ಇಂಗ್ಲೀಷ್ ಕ್ಯಾಂಪ್ ಅನ್ನು ಆಯೋಜಿಸಲಾಗಿದೆ. ಅಲಂಕಾರ್ ಥಿಯೇಟರ್ ಹಿಂಬದಿಯಲ್ಲಿರುವ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿಯನ್ನು ಸಂಪರ್ಕಿಸಬಹುದು. ಬಹಳಷ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಇಚ್ಛೆ ಇರುತ್ತದೆ. ಆದರೆ, ಮಾತನಾಡಲು ಏನೋ ಒಂದು ಅಳುಕು ಹಾಗಾಗಿ ಹಿಂದೇಟು ಹಾಕುತ್ತಿರುತ್ತಾರೆ. ಇಂಗ್ಲೀಷ್ ಭಾಶೆಯಲ್ಲಿ ಹಿಡಿತ ಸಾಧಿಸಬೇಕು, ನಿರರ್ಗಳವಾಗಿ ಮಾತನಾಡಬೇಕು ಎನ್ನುವವರಿಗೆ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ ಸರಿಯಾದ ಆಯ್ಕೆಯಾಗಿದೆ. ವೈಶಿಷ್ಟ್ಯಗಳು: # ಇಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ತರಬೇತಿ ನೀಡಲಾಗುವುದು.# […]

ಮೂಡುಬೆಳ್ಳೆ: ಸುಪ್ರಸಿದ್ದ “ಸಮೃದ್ಧಿ” ಡಿಜಿಟಲ್ ಕ್ಲಿನಿಕಲ್ ಲ್ಯಾಬ್(ರಿ) ನಲ್ಲಿ ಹೆಲ್ತ್ ಪ್ಯಾಕೆಜ್: ಪರೀಕ್ಷೆಗಳ ಮೇಲೆ ಭಾರೀ ರಿಯಾಯತಿ

ಮೂಡುಬೆಳ್ಳೆ: ಇಲ್ಲಿನ ಸುಪ್ರಸಿದ್ದ “ಸಮೃದ್ಧಿ” ಡಿಜಿಟಲ್ ಕ್ಲಿನಿಕಲ್ ಲ್ಯಾಬ್(ರಿ) ನಲ್ಲಿಹೆಲ್ತ್ ಪ್ಯಾಕೆಜ್ ಲಭ್ಯ. ಈ ಆಫರ್ ಕೇವಲ ಏಪ್ರಿಲ್ ನಿಂದ ಮೇ ವರೆಗೆ ಮಾತ್ರ. ನಿಮ್ಮ ಆರೋಗ್ಯ ಈಗ ನಿಮ್ಮ ಕೈ ಯಲ್ಲಿ 2. 4,000 ರೂಪಾಯಿ ಪರೀಕ್ಷೆಗಳು ಈಗ 1,599 ರೂ ನಲ್ಲಿ ಲಭ್ಯ. 3. ಪ್ರತಿದಿನ ಬೆಳಿಗ್ಗೆ 7.00 ರಿಂದ ರಾತ್ರಿ 8.00ಗಂಟೆಯವರೆಗೆ 4. ಮನೆಗೆ ಬಂದು ರಕ್ತ ಪರೀಕ್ಷೆ ಮಾಡಲಾಗುವುದು. ಸಮೃದ್ಧಿ ಡಿಜಿಟಲ್ ಕ್ಲಿನಿಕಲ್ ಲ್ಯಾಬೋರೇಟರಿ ಸೈಂಟ್ ಲಾರೆನ್ಸ್ ಕಾಲೇಜು ರಸ್ತೆ, ಮೂಡುಬೆಳ್ಳೆ […]

ಎ.ಸಿ.ಸಿ.ಇ.ಎ ಇದರ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್‌ ಆ್ಯಂಡ್ ಆರ್ಕಿಟೆಕ್ಟ್ (ACCEA) ಉಡುಪಿ ಇದರ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವು ಏ 6 ರಂದು ಕರಾವಳಿ ಬೈಪಾಸ್ ಬಳಿಯ ಮಣಿಪಾಲ್ ಇನ್ ಹೊಟೇಲ್‌ನಲ್ಲಿ ನಡೆಯಿತು. ಮುಖ್ಯ ಅತಿಥಿಯಾದ ನಿಟ್ಟೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಗೋಪಾಲ್ ಮುಗೇರಾಯ ಮುಂಡ್ಕೊರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ನೂತನವಾಗಿ ಆಯ್ಕೆಯಾದ ಯೋಗೀಶ್ ಚಂದ್ರಾಧಾರ ಇವರಿಗೆ ಪ್ರತಿಜ್ಞಾ ವಿಧಿಭೋದಿಸಿ ಶುಭ ಹಾರೈಸಿದರು. ಮಣಿಪಾಲ ಎಂಐಟಿ ಅಸಿಸ್ಟೆಂಟ್ ಪ್ರೊಫೆಸರ್ ಹೆಚ್ ಕೆ. ಸುಗಂಧಿನಿ, […]