ಉಡುಪಿಯ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್ ನ ಉಪಹಾರ ಮೆನುವಿನ ಶೈಲಿಗೆ ಮನಸೋತ ಉದ್ಯಮಿ ಆನಂದ್ ಮಹೀಂದ್ರಾ!!

ಉಡುಪಿಯ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್ ನ ಸಿಬ್ಬಂದಿ ಹೇಳುತ್ತಿರುವ ಉಪಹಾರ ಮೆನುವಿನ ಶೈಲಿಗೆ ಮನ ಸೋತಿರುವ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಈ ಬಗ್ಗೆ X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಸಿಟ್ ಉಡುಪಿ ಎನ್ನುವ ಪೇಜ್ ನಲ್ಲಿ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್ನ ಸಿಬ್ಬಂದಿ ನಿರರ್ಗಳವಾಗಿ ಉಪಹಾರ ಮೆನು ಹೇಳುತ್ತಿರುವ ವಿಡೀಯೋವನ್ನು ಹಂಚಿಕೊಂಡಿರುವ ಆನಂದ್ ಮಹೀಂದ್ರಾ, “ಚಾಟ್-ಜಿಪಿಟಿ ಇಂದ ಜೆನೆರೇಟ್ ಮಾಡಲಾದ ಉಪಹಾರ ಮೆನು ಕೂಡ ಉಡುಪಿಯ ಶ್ರೀ ವಿಟ್ಟಲ್ ಟೀ ಕಾಫಿ […]
265kmph ವೇಗದೊಂದಿಗೆ ಭಾರತದ ಅತ್ಯಂತ ವೇಗದ ಎಲೆಕ್ಟ್ರಿಕ್ ಸೂಪರ್ಬೈಕ್: ಅಲ್ಟ್ರಾವಯೋಲೆಟ್-F99 !!

‘ಅಲ್ಟ್ರಾವಯೋಲೆಟ್ ಆಟೋಮೋಟಿವ್’ ಮತ್ತೊಮ್ಮೆ EICMA 2023 ರಲ್ಲಿ F99 ಫ್ಯಾಕ್ಟರಿ ರೇಸಿಂಗ್ ಕಾರ್ಯಕ್ರಮದ ಇತ್ತೀಚಿನ ಆವೃತ್ತಿಯ ಅನಾವರಣದೊಂದಿಗೆ ಎಲೆಕ್ಟ್ರಿಕ್ ಮೋಟಾರ್ಸೈಕಲ್ ತಯಾರಿಕೆಯಲ್ಲಿ ಭಾರತದ ಪರಾಕ್ರಮವನ್ನು ಪ್ರದರ್ಶಿಸಿದೆ. F99 ನ ಈ ಪುನರಾವರ್ತನೆಯು ನಿಜವಾಗಿಯೂ ಎದ್ದು ಕಾಣುತ್ತದೆ, ಇದು ಆಟೋ ಎಕ್ಸ್ಪೋ 2023 ನಲ್ಲಿ ಬ್ರ್ಯಾಂಡ್ನ ಹಿಂದಿನ ಚೊಚ್ಚಲ ಪ್ರದರ್ಶನವನ್ನು ಮೀರಿಸಿದೆ. ರೇಸ್-ಸ್ಪೆಕ್ F99 ಲಿಕ್ವಿಡ್-ಕೂಲ್ಡ್ ಪವರ್ಟ್ರೇನ್ ಅನ್ನು ಹೊಂದಿದೆ, ಇದು 90kW ನ ಪ್ರಭಾವಶಾಲಿ ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ ಮತ್ತು 265kmph ವೇಗದೊಂದಿಗೆ ಭಾರತದ ಅತ್ಯಂತ […]
ವಿದ್ಯಾರ್ಥಿಗಳ ಆಲೋಚನೆಗಳ ಮುಕ್ತ ಚರ್ಚೆಗೆ ಯುವ ಸಂಸತ್ ಅತ್ಯುತ್ತಮ ವೇದಿಕೆ: ಪ್ರಸನ್ನ ಎಚ್

ಉಡುಪಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಅವರ ಆಲೋಚನೆಗಳನ್ನು ಮುಕ್ತವಾಗಿ ಚರ್ಚಿಸಲು ಯುವ ಸಂಸತ್ ಒಂದು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಉಡುಪಿ ಸಹಯೋಗದೊಂದಿಗೆ ನಡೆದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಯುವ […]
ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಉಡುಪಿ: ನಗರದ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಇವರ ಸಹಯೋಗದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲಾಧಿಕಾರಿ ಮಮತಾ ದೇವಿ, ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಗಳ ವಿರುದ್ಧ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಚಿಕಿತ್ಸೆಗಳು ಹಾಗೂ ಔಷಧಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಆಯುರ್ವೇದವು ಆಧುನಿಕ ಕಾಲದಲ್ಲಿ ಪ್ರಸ್ತುತವಾಗಿರುವ ಔಷಧ. ಇದು ಅತ್ಯಂತ ಪುರಾತನ […]
ಸಾರಿಗೆ ಇಲಾಖೆ ವತಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ

ಉಡುಪಿ: ಮಾಲಿನ್ಯ ನಿಯಂತ್ರಣ ಮಾಡುವುದರೊಂದಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು. ಶುಕ್ರವಾರದಂದು ನಗರದ ಮಣಿಪಾಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ನಡೆದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ವಾಯುವಿನ ಗುಣಮಟ್ಟ ಉತ್ತಮವಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಪರಿಸರದ್ಲಲಿರುವ ಗಿಡ-ಮರಗಳಾಗಿವೆ. ಇವುಗಳನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು […]