ರಸ್ತೆ ಸುರಕ್ಷತೆಗೆ ಉತ್ತೇಜನ: ವಾಹನಗಳಿಗೆ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆ ಘೋಷಿಸಿದ ನಿತಿನ್ ಗಡ್ಕರಿ

ನವದೆಹಲಿ: ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ – ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಭಾರತ್ ಎನ್‌ಸಿಎಪಿ), ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತದಲ್ಲಿನ ಆಟೋಮೊಬೈಲ್‌ಗಳಿಗೆ ‘ಸ್ಟಾರ್ ರೇಟಿಂಗ್‌’ಗಳನ್ನು ನೀಡಲಾಗುವ ಕಾರ್ಯವಿಧಾನವನ್ನು ಪ್ರಸ್ತಾಪಿಸುತ್ತದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ಗಳಲ್ಲಿ, ಭಾರತ್ ಎನ್‌ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರು ಸ್ಟಾರ್ ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಇದು ಅನುಮತಿಸುತ್ತದೆ ಮತ್ತು ಸುರಕ್ಷಿತ ವಾಹನಗಳನ್ನು ತಯಾರಿಸಲು ಭಾರತದಲ್ಲಿ ಮೂಲ […]

ಮಹಿಳೆಯರ ಮನಮೆಚ್ಚಿನ ರೇಷ್ಮೆ ಸೀರೆ ಮತ್ತು ಬೆಳ್ಳಿಯ ಆಭರಣಗಳ ಮಳಿಗೆ ಚೆನ್ನೈ ಶ್ರೀ ಕುಮರನ್ ಸ್ಟೋರ್ಸ್

ಚೆನ್ನೈ ಅಂದ ತಕ್ಷಣ ಮನಸ್ಸಿಗೆ ಬರುವುದು ಕಂಚೀಪುರಂನ ರೇಷ್ಮೆ ಸೀರೆಗಳು. ಮಾರುಕಟ್ಟೆಯಲ್ಲಿ ರೇಷ್ಮೆ ಸೀರೆಗಳನ್ನು ಮಾರುವ ಅಂಗಡಿಗಳು ನೂರಾರಿವೆ. ಆದರೆ, ಅಪ್ಪಟ ರೇಷ್ಮೆ ಹೆಸರಿನಲ್ಲಿ ಜರಿ ಸೀರೆಯನ್ನು ಗ್ರಾಹಕರಿಗೆ ಮಾರಿ, ದುಡ್ಡು ಮಾಡುವ ಹಲವಾರು ಸಂಸ್ಥೆಗಳಿವೆ. ಇದಕ್ಕೆ ಅಪವಾದವೆಂಬಂತೆ ಅಪ್ಪಟ ರೇಷ್ಮೆ ಸೀರೆ ಮತ್ತು ಶುದ್ದ ಬೆಳ್ಳಿಯ ಆಭರಣಗಳನ್ನು ಗ್ರಾಹಕರ ಮನೆ ಮನೆಗೆ ತಲುಪಿಸುತ್ತಿದೆ ಚೆನ್ನೈ ಶ್ರೀ ಕುಮರನ್ ಸ್ಟೋರ್ಸ್ ರೇಷ್ಮೆ ಸೀರೆ ಮತ್ತು ಬೆಳ್ಳಿ ಆಭರಣ ಮಳಿಗೆ. ಚೆನ್ನೈ ಕುಮರನ್ ಸಿಲ್ಕ್ಸ್: ಕಂಚೀಪುರಂ ಸಿಲ್ಕ್, ಬನಾರಸ್ […]

ಇಂದಿನಿಂದ ಚೆನ್ನೈ ಕುಮರನ್ ಸಿಲ್ಕ್ಸ್ ಪ್ರದರ್ಶನ ಮತ್ತು ಮಾರಾಟ ಮೇಳ: ಸೀರೆಗಳ ಮೇಲೆ 5% ಮತ್ತು ಬೆಳ್ಳಿ ಆಭರಣಗಳ ಮೇಲೆ 10% ರಿಯಾಯತಿ

ಉಡುಪಿ: ಬೆಂಗಳೂರಿನ ಪ್ರಖ್ಯಾತ ಸೀರೆ ಮಳಿಗೆ ಕುಮರನ್ ಸಿಲ್ಕ್ ನಗರದ ಕಿದಿಯೂರು ಹೋಟೇಲಿನಲ್ಲಿ ಇಂದಿನಿಂದ ಮೂರು ದಿನಗಳವರೆಗೆ ರೇಷ್ಮೆ ಸೀರೆ ಮತ್ತು ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದೆ. ಜೂನ್ 24, 25 ಮತ್ತು 26 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಸೀರೆ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಕಾಂಚೀಪುರಂ ರೇಷ್ಮೆ ಸೀರೆಗಳ ಮೇಲೆ ಶೇ.5 ಮತ್ತು ಬೆಳ್ಳಿ ಆಭರಣಗಳ ಮೇಲೆ ಶೇ. 10 ರಷ್ಟು […]

ಜೂನ್ 25: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ವತಿಯಿಂದ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ, ಪ್ರಸಾದ್ ನೇತ್ರಾಲಯ, ಕನ್ನರ್ಪಾಡಿ ಬಿಲ್ಲವ ಸೇವಾ ಸಂಘ, ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರು, ಕಡೆಕಾರು ಗ್ರಾಮ ಪಂಚಾಯತ್, ಕೆ.ಎಂ.ಸಿ ಸಮುದಾಯ ವೈದ್ಯಕೀಯ ವಿಭಾಗ, ನಿರೂಪಮ ಪ್ರಸಾದ್ ಶೆಟ್ಟಿ ಸಾಫಲ್ಯ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ( ಅಂಧತ್ವ ವಿಭಾಗ), ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಮತ್ತು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ನೇತ್ರ ಹಾಗೂ […]

ಕಾನೂನಿನಡಿಲ್ಲಿ “ಡೀಮ್ಡ್ ಫಾರೆಸ್ಟ್” ಎಂಬ ಪರಿಕಲ್ಪನೆ ಇಲ್ಲ: ಕರ್ನಾಟಕ ಹೈ ಕೋರ್ಟ್ ಪುನರುಚ್ಛಾರ

ಬೆಂಗಳೂರು: ಕಾನೂನಿನಡಿಲ್ಲಿ “ಡೀಮ್ಡ್ ಫಾರೆಸ್ಟ್” ಎಂಬ ಪರಿಕಲ್ಪನೆ ಇಲ್ಲ ಎನ್ನುವುದನ್ನು ಪುನರುಚ್ಚರಿಸುತ್ತಾ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಂತೆ ಕರ್ನಾಟಕ ಹೈಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ಅರೆನೂರು ಗ್ರಾಮದ ನಿವಾಸಿ ಡಿಎಂ ದೇವೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಪೀಠವು ಜೂನ್ 12, 2019 ರಂದೇ ಈ ತೀರ್ಪನ್ನು ತೆರವುಗೊಳಿಸಲಾಗಿದೆ ಎಂದು ಸೂಚಿಸಿತು. ಭೂಮಿ ಒಂದೋ “ಅರಣ್ಯ” ವಾಗಿರಬೇಕು ಅಥವಾ ಅದು “ಅರಣ್ಯ ಭೂಮಿ” […]