ಆಂಧ್ರಪ್ರದೇಶದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ: ಪೇಜಾವರ ಶ್ರೀಗಳಿಂದ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ

ಉಡುಪಿ: ಆಂಧ್ರಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಈಚೆಗೆ ಸಾವಿರಾರು ಹಿಂದೂ ದೇವಾಲಯಗಳ ಮೇಲೆ ಕಿಡಿಗೇಡಿಗಳಿಂದ ದಾಳಿ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಆಂಧ್ರಪ್ರದೇಶದಲ್ಲಿ ಕಳೆದ ಒಂದು ವರ್ಷಗಳಿಂದ ದೇಗುಲದ ವಿಗ್ರಹ ಧ್ವಂಸಗೊಳಿಸುವುದು, ಅರ್ಚಕರಿಗೆ ಹಲ್ಲೆ ನಡೆಸುವುದು, ದೇಗುಲಗಳ ರಥಗಳನ್ನು ಸುಟ್ಟು ಹಾಕುವುದು, ದೇಗುಲದ ಸಂಪತ್ತು ದರೋಡೆ ಮಾಡುವುದು ಹಾಗೂ ದೇವಾಲಯಗಳಲ್ಲಿ ಅನಾಚರ ಮಾಡುವ ಕೃತ್ಯಗಳು ನಡೆಯುತ್ತಿದೆ. […]

ಆಂಧ್ರಪ್ರದೇಶದ ರಾಮತೀರ್ಥಕ್ಷೇತ್ರಕ್ಕೆ ಪೇಜಾವರ ಶ್ರೀ ಭೇಟಿ: ರಾಮದೇವರ ವಿಗ್ರಹ ಧ್ವಂಸಗೊಳಿಸಿದ ಕಿಡಿಗೇಡಿಗಳ ಬಂಧನಕ್ಕೆ ಶ್ರೀಗಳ ಆಗ್ರಹ

ಉಡುಪಿ: ಕಳೆದ 20 ದಿನಗಳ ಹಿಂದೆ ದುಷ್ಕರ್ಮಿಗಳಿಂದ ವಿರೂಪಗೊಂಡ ಸುಮಾರು 600 ವರ್ಷಗಳ ಇತಿಹಾಸವುಳ್ಳ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ರಾಮತೀರ್ಥಕ್ಷೇತ್ರಮ್ ನ ಶ್ರೀರಾಮಮಂದಿರಕ್ಕೆ ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರು ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ‌ ಇಂದು ಭೇಟಿ ನೀಡಿದರು. ಶ್ರೀರಾಮ ದೇಗುಲದಲ್ಲಿದ್ದ ರಾಮದೇವರ ವಿಗ್ರಹದ ತಲೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಸರೋವರಕ್ಕೆ ಎಸೆದಿರುವ ಘಟನೆಗೆ ಶ್ರೀಗಳು ತೀವ್ರ ಖಂಡನೆ ವ್ಯಕ್ತಪಡಿಸಿದರು. ಅಲ್ಲದೆ, ಆಂಧ್ರ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ದುಷ್ಕೃತ್ಯ […]

ಸಹಕಾರಿ ರಂಗದಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಪ್ರಯತ್ನ: ಬೋಳ ಸದಾಶಿವ ಶೆಟ್ಟಿ

ಉಡುಪಿ: ಕಳೆದ ಮೂರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿ ಸಂಘಟನೆಯಾಗಿ ಬಹಳಷ್ಟು ಬೆಳೆದಿದ್ದು, ತನ್ನ ಕ್ರಿಯಾಶೀಲ ಕಾರ್ಯಕರ್ತರ ಪಡೆಯ ಸಹಕಾರದೊಂದಿಗೆ ಸಹಕಾರಿ ರಂಗದಲ್ಲಿ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆ. ಸಾಮೂಹಿಕ ನಾಯಕತ್ವ, ಪ್ರಾಮಾಣಿಕತೆ ಮತ್ತು ಆಧುನಿಕ ದೃಷ್ಟಿಕೋನದೊಂದಿಗೆ ಸಹಕಾರ ಭಾರತಿಯು ಸಹಕಾರಿ ಸಂಘದಿಂದ ಸದಸ್ಯರತ್ತ ತೆರಳುತ್ತಿದ್ದು, ಇದಕ್ಕೆ ಅಭೂತಪೂರ್ವ ಸಹಕಾರಿಗಳ ಬೆಂಬಲ ದೊರೆತಿದೆ ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದರು. ಉಡುಪಿ ನೈವೇದ್ಯ ಹೋಟೆಲಿನ ಅನುಗ್ರಹ ಸಭಾಂಗಣದಲ್ಲಿ ನಡೆದ ಸಹಕಾರ […]

ಸಹಕಾರಿ ರಂಗದಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಪ್ರಯತ್ನ: ಬೋಳ ಸದಾಶಿವ ಶೆಟ್ಟಿ

ಉಡುಪಿ: ಕಳೆದ ಮೂರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸಹಕಾರ ಭಾರತಿ ಸಂಘಟನೆಯಾಗಿ ಬಹಳಷ್ಟು ಬೆಳೆದಿದ್ದು, ತನ್ನ ಕ್ರಿಯಾಶೀಲ ಕಾರ್ಯಕರ್ತರ ಪಡೆಯ ಸಹಕಾರದೊಂದಿಗೆ ಸಹಕಾರಿ ರಂಗದಲ್ಲಿ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆ. ಸಾಮೂಹಿಕ ನಾಯಕತ್ವ, ಪ್ರಾಮಾಣಿಕತೆ ಮತ್ತು ಆಧುನಿಕ ದೃಷ್ಟಿಕೋನದೊಂದಿಗೆ ಸಹಕಾರ ಭಾರತಿಯು ಸಹಕಾರಿ ಸಂಘದಿಂದ ಸದಸ್ಯರತ್ತ ತೆರಳುತ್ತಿದ್ದು, ಇದಕ್ಕೆ ಅಭೂತಪೂರ್ವ ಸಹಕಾರಿಗಳ ಬೆಂಬಲ ದೊರೆತಿದೆ ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದರು. ಉಡುಪಿ ನೈವೇದ್ಯ ಹೋಟೆಲಿನ ಅನುಗ್ರಹ ಸಭಾಂಗಣದಲ್ಲಿ ನಡೆದ ಸಹಕಾರ […]