ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ 1108 ಸೀಯಾಳ-ಪಂಚಾಮೃತ ಅಭಿಷೇಕ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕವನ್ನು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ನೆರವೇರಿಸಿದರು.
ನಿಟ್ಟೆಯಲ್ಲಿ ತಯಾರಾಯ್ತು ವಿನೂತನ ಸ್ಯಾನಿಟೈಸರ್ ಡಿಸ್ಪೆನ್ಸರ್:ಪೆಡಲ್ ತುಳಿದರೆ ಸಾಕು ಬರುತ್ತೆ ಸ್ಯಾನಿಟೈಸರ್
ಸ್ಯಾನಿಟೈಸರ್
ರಂಗಾಯಣದಲ್ಲಿ ನಾಟಕ ಕಲಿಯೋ ಆಸಕ್ತಿ ಇದೆಯೇ: ಇದ್ರೆ ಕೂಡಲೇ ಅರ್ಜಿ ಸಲ್ಲಿಸಿ
ರಂಗಾಯಣದಲ್ಲಿ ರಂಗಶಿಕ್ಷಣ ತರಬೇತಿ: ಅರ್ಜಿ ಆಹ್ವಾನ
ಅಗಸ ಮತ್ತು ಕ್ಷೌರಿಕರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಕೆ: ಜುಲೈ 10 ಕೊನೆಯ ದಿನ
ಅಗಸ ಮತ್ತು ಕ್ಷೌರಿಕರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಕೆ: ಜುಲೈ 10 ಕೊನೆಯ ದಿನಾಂಕ
ನಿಟ್ಟೆ ತಾಂತ್ರಿಕ ಕಾಲೇಜಿನ ತಂಡದಿಂದ ಟಚ್ಲೆಸ್ ಟೆಂಪರೇಚರ್ ಡಿಟೆಕ್ಟರ್- ‘ಸೆಲ್ಶಿಯಸ್’ ಉಪಕರಣದ ವಿನ್ಯಾಸ
ಟಚ್ಲೆಸ್ ಟೆಂಪರೇಚರ್ ಡಿಟೆಕ್ಟರ್ನ ಬಳಕೆಯು ಸುರಕ್ಷಿತ ಹಾಗೂ ಮಿತವ್ಯಯವಾಗಿದೆ. ಈ ಉಪಕರಣದಲ್ಲಿರುವ ಸೆಂಸರ್ನ ಸುಮಾರು ೧೦ ಸೆಂಟಿಮೀಟರ್ ದೂರದಲ್ಲಿ ನಿಮ್ಮ ಮುಖವನ್ನಿರಿಸಿದರೆ ನಿಮ್ಮ ದೇಹದ ಉಷ್ನಾಂಶವನ್ನು ಅಲ್ಲಿರುವ ಡಿಜಿಟಲ್ ಡಿಸ್ಪ್ಲೇ ಮೂಲಕ ನೋಡಬಹುದಾಗಿದೆ.