ಮಂಗಳೂರು: ವೃಕ್ಷೋತ್ಸವ-2019, ಅರಣ್ಯ ಸಂರಕ್ಷಣೆಗೆ ಸರಕಾರದಿಂದ ವಿವಿಧ ಯೋಜನೆ: ಕೋಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮಂಗಳೂರು ವಿಭಾಗದ ಅರಣ್ಯ ಇಲಾಖೆ ವತಿಯಿಂದ ವೃಕ್ಷೋತ್ಸವ -2019 ಕಾರ್ಯಕ್ರಮ ಮಂಗಳವಾರ ನಗರದ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡುತ್ತದೆ. ಅರಣ್ಯ ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು. ಜಿಲ್ಲಾಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉಸಿರಿಗಾಗಿ ಹಸಿರು, ನೀರಿಗಾಗಿ […]

ಮಾದಕ ವ್ಯಸನ ವಿರುದ್ಧದ ಜಾಗೃತಿ ಮನೆಯಿಂದಲೇ ಆರಂಭವಾಗಲಿ: ಕಡ್ಲೂರ್ ಸತ್ಯನಾರಾಯಣಾಚಾರ್ಯ 

ಮಂಗಳೂರು: ಪ್ರಸ್ತುತ ಮಿತಿ ಮೀರಿ ಹರಡುತ್ತಿದ್ದು, ಇದರ ಪಿಡುಗನ್ನು ಕಿತ್ತು ಹಾಕಲೇ ಬೇಕು. ಯುವ ಜನತೆಯ ಪಬ್ ಸಂಸ್ಕೃತಿ ದೂರವಾಗಬೇಕು. ಇಲ್ಲದಿದ್ದರೆ ಯುವಶಕ್ತಿಯನ್ನು ಹಾಳು ಮಾಡುವ ಜತೆಗೆ ದೇಶವನ್ನೂ ನಾಶ ಮಾಡಿದಂತಾಗುತ್ತದೆ‌. ಆದುದರಿಂದ ಮಾದಕ ವ್ಯಸನದ ವಿರುದ್ದ ಜಾಗೃತಿ ಮನೆಯಿಂದಲೇ ಆರಂಭವಾಗಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕಡ್ಲೂರ್ ಸತ್ಯನಾರಾಯಣಾಚಾರ್ಯ ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ.ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಭಾಗಿತ್ವದಲ್ಲಿ ಮಂಗಳೂರಿನ ಕೆನರಾ ಕಾಲೇಜಿನಲ್ಲಿ […]

ರಂಗಭೂಮಿಯ ಶಕ್ತಿ ಬಲವರ್ದಿಸುವ ಜವಾಬ್ದಾರಿ ಸಂಘಟನೆ ಮೇಲಿದೆ: ಟಿ.ರಂಗ ಪೈ

ಉಡುಪಿ: ಪ್ರಸ್ತುತ ಯುವಜನರನ್ನು ರಂಗಭೂಮಿಯತ್ತಾ ಆಕರ್ಷಿಸುವ ಸಂಘಟನೆಗಳು ಕಡಿಮೆಯಾಗಿವೆ. ಅಲ್ಲದೆ, ನಾಟಕ ಕಲಿಯಲು ಯುವ ಮನಸ್ಸುಗಳು ಮುಂದಾಗುತ್ತಿಲ್ಲ. ಇದು ರಂಗಭೂಮಿಯ ಬೆಳವಣಿಗೆಗೆ ತೊಡಕಾಗಿದೆ. ಈ ಸಣ್ಣ ನ್ಯೂನತೆಗಳನ್ನು ಸರಿಪಡಿಸಿ, ರಂಗಭೂಮಿಯ ಶಕ್ತಿಯನ್ನು ಬಲವರ್ಧಿಸುವ ಜವಾಬ್ದಾರಿ ಸಂಘಟನೆಯ ಮೇಲಿದೆ ಎಂದರು ಹಿರಿಯ ಸಂಗೀತ ವಿದ್ವಾಂಸ ಟಿ. ರಂಗ ಪೈ ಹೇಳಿದರು. ರಂಗಭೂಮಿ ಉಡುಪಿ ಹಾಗೂ ರಂಗಾಯಣ ಶಿವಮೊಗ್ಗ ಇದರ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಆಯೋಜಿಸಿರುವ ಮೂರು ದಿನಗಳ ‘ರಂಗತೇರು’ ನಾಟಕೋತ್ಸವದ […]

ಅಕ್ಟೋಬರ್10: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಚಿಂತನೆ

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆ ವಿರುದ್ಧ ಪ್ರತಿಭಟನೆಗೆ ತಯಾರಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ,‌ ಪೋಲಿಸ್ ಅಧಿಕ್ಷಕರಿಗೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದ್ದಾರೆ. ನೆಲ್ಯಾಡಿ ಪರಿಸರದ ಚರ್ಚ್, ದೇವಸ್ಥಾನ, ಮಸೀದಿಗಳು, ಶಾಲಾ ಕಾಲೇಜುಗಳು ಸೇರಿದಂತೆ 47 ಸಂಘ ಸಂಸ್ಥೆಗಳು, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು, ಸಪ್ಟೆಂಬರ್ 30 ರ ಒಳಗಾಗಿ ರಸ್ತೆಯ ಅವ್ಯವಸ್ಥೆ ಬಗ್ಗೆ ಸ್ಪಷ್ಟ ಕಾರಣ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ  ತಪ್ಪಿದಲ್ಲಿ ಅಕ್ಟೋಬರ್ 10 ರಂದು ರಾಷ್ಟ್ರೀಯ ಹೆದ್ದಾರಿ ತಡೆ […]

ಫಿಶ್ ಮಿಲ್ ಜಿ.ಎಸ್.ಟಿ.ರದ್ದು ವಿಚಾರ, ಮೀನುಗಾರರ ಪರವಾಗಿ ಧಾವಿಸುವಂತೆ ಶಾಸಕ ರಘುಪತಿ ಭಟ್ ಹೇಳಿಕೆ

ಉಡುಪಿ: ಮೀನುಗಾರರ ಸುಮಾರು 40%ರಷ್ಟು ಮೀನುಗಳು ಫಿಶ್ ಮಿಲ್ ಸೇರುತ್ತಿದ್ದುದು, ಮೀನುಗಾರರಿಗೆ ಆಸರೆಯಾಗಿತ್ತು. ಆದರೆ ಫಿಶ್ ಮಿಲ್’ಗೆ ಜಿ.ಎಸ್.ಟಿ.ಜಾರಿಯಾಗಿದ್ದರಿಂದ ಅದರ ಬೆಲೆ ಮೀನುಗಾರರ ಮೇಲೆ ಪ್ರಭಾವ ಬೀರಿತು. ಇದರಿಂದಾಗಿ ಈವರೆಗೆ ಮೀನುಗಾರರಿಗೆ ಆಗಿರುವ ನಷ್ಟ ಭರಿಸಿ ಸಹಕಾರಿ ಆಗಬೇಕು ಹಾಗೂ ಈ ಹಿಂದಿನಂತೆ ಹೆಚ್ಚಿನ ಬೆಲೆ ನೀಡಿ ಮೀನು ಖರೀದಿಸಬೇಕು ಎಂದು ಶಾಸಕ‌ ಕೆ. ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೀನುಗಾರರಿಂದ ಖರೀದಿ ಮಾಡುವ ಮೀನುಗಳಲ್ಲಿ ಬೆಲೆ ಕಡಿಮೆ ಮಾಡಿ ಫಿಶ್ ಮಿಲ್’ಗಳು ಖರೀದಿಸುತ್ತಿದ್ದವು. ಇಷ್ಟು ಮಾತ್ರವಲ್ಲದೆ ಫಿಶ್ […]