ಋಷಿಮುನಿಗಳು ವಿಜ್ಞಾನ-ವೇದಾಂತ ಬಲ್ಲ ಶ್ರೇಷ್ಠರು: ಅದಮಾರು ಶ್ರೀ

ಉಡುಪಿ: ಗ್ರಹಣವನ್ನು ಬರೀ ಕಣ್ಣಿನಲ್ಲಿ ನೋಡಬಾರದೆಂದು ಋಷಿಮುನಿಗಳು ಅಂದೇ ಹೇಳಿದ್ದರು. ಆದರೆ ವಿಜ್ಞಾನಿಗಳು ಗ್ರಹಣ ನೋಡಿ ಕಣ್ಣು ಹಾಳಾದ ನಂತರ ಬರೀ ಕಣ್ಣಲ್ಲಿ ಗ್ರಹಣ ನೋಡಬಾರದು ಎಂದು ತೀರ್ಮಾನಿಸುತ್ತಾರೆ. ಹಾಗಾಗಿ ನಮ್ಮ ವಿಜ್ಞಾನಿಗಳು ಅರ್ಧಂಬರ್ಧ ಜ್ಞಾನಿಗಳಾಗಿದ್ದು, ಅವರಲ್ಲಿ ಪರಿಪೂರ್ಣತೆ ಇಲ್ಲ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರವಿಭಾಗ, ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ […]

ನಿರುದ್ಯೋಗಿ ಯುವಕ ಯುವತಿಯರಿಗೆ  ಉಚಿತ  ತರಬೇತಿ

ಉಡುಪಿ: ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಾಲಯ ಬೆಂಗಳೂರು ಮತ್ತು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯ ಪ್ರೈವೇಟ್ ಲಿಮಿಟೆಡ್ ಮೈಸೂರು, ಭಾರತ ಸರ್ಕಾರ ಇವರ ಸಹಯೋಗದಲ್ಲಿ ಎಲ್ಲ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಯುವಕ ಯುವತಿಯರಿಗೆ ಕೇಂದ್ರ ಸರ್ಕಾರದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನೀಯರಿಂಗ್ ಅಂಡ್ ಟೆಕ್ನಾಲಜಿ ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೈಸೂರು ಸಂಸ್ಥೆಯಲ್ಲಿ 03/06 ತಿಂಗಳ ಆವಧಿಯ ಪಾಲಿಮಾರ್ ವಸ್ತುಗಳ ತಯಾರಿಕ ತಂತ್ರಜ್ಞಾನ, ವಾಹನಗಳ ಬಿಡಿಭಾಗಗಳು, ವಿಧ್ಯುತ್ ಉಪಕರಣಗಳು, ಕಂಪ್ಯೂಟರ್ ಬಿಡಿಭಾಗಗಳು, ಮೊಬೈಲ್ […]

ಮನೆಯಲ್ಲೇ ಕೂತು ವೋಟರ್ ಐಡಿಯಲ್ಲಿ ತಿದ್ದುಪಡಿ ಮಾಡಿ: ವೋಟರ್ ಹೆಲ್ಪ್ ಲೈನ್ ಆಪ್ ಇದ್ರೆ ಸಾಕು

ಉಡುಪಿ: ಮತದಾರರ ಪಟ್ಟಿಯಲ್ಲಿನ ನಿಮ್ಮ ಭಾವಚಿತ್ರ ಹಿಂದೆ ಯಾವಾಗಲೂ ತೆಗೆದ ಹಳೆಯ ಕಪ್ಪು ಬಿಳುಪು ಚಿತ್ರವಾಗಿದ್ದು, ನಿಮಗೇ ಗುರುತು ಹಿಡಿಯಲು ಕಷ್ಟವಾಗಿದೆಯೇ, ನಿಮ್ಮ ಇತ್ತೀಚಿನ ಬಣ್ಣದ ಭಾವಚಿತ್ರ ಸೇರ್ಪಡೆ ಮಾಡಿಕೊಳ್ಳುವ ಇಚ್ಚೆಯಿದೆಯೇ, ಮತದಾರರ ಪಟ್ಟಿಯಲ್ಲಿ ನಿಮ್ಮ ಜನ್ಮ ದಿನಾಂಕ ಅಥವಾ ವಿಳಾಸ ತಪ್ಪಾಗಿ ದಾಖಲಾಗಿದೆಯೇ ಆಥವಾ ಹಿಂದೆ ನೀಡಿದ ವಿಳಾಸದಿಂದ ಹೊಸ ವಿಳಾಸಕ್ಕೆ ಬದಲಾಗಿದ್ದೀರಾ.. ಈ ನಿಮ್ಮ ಎಲ್ಲಾ ಸಮಸ್ಯೆ ಗೊಂದಲಗಳಿಗೆ ಈಗ ಸೂಕ್ತ ಪರಿಹಾರ ಇದೆ,  ಇದಕ್ಕಾಗಿ ನೀವು, ನಿಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಯಾವುದೇ […]

ಕೊಲ್ಲೂರು ದೇವಳಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಭೇಟಿ

ಕುಂದಾಪುರ: ರಾಜ್ಯದ ಪೊಲೀಸ್ ಮಹಾ ನಿರ್ದೇಶಕಿ ಮತ್ತು ಮಹಾ ನಿರೀಕ್ಷಕ (ಡಿಜಿ-ಐಜಿಪಿ)ರಾದ ನೀಲಮಣಿ ಎನ್ ರಾಜು ಅವರು ತಮ್ಮ ಪತಿಯ ಜೊತೆಗೆ ಮಂಗಳವಾರ ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರ ರಾತ್ರಿಯೇ ಕೊಲ್ಲೂರು ದೇವಳಕ್ಕೆ ತಮ್ಮ ಪತಿ ಡಿ ಎನ್ ನರಸಿಂಹ ರಾಜು ಅವರೊಂದಿಗೆ ಆಗಮಿಸಿದ್ದು ಮಂಗಳವಾರ ಬೆಳಿಗ್ಗೆ ಕುಟುಂಬ ಸಮೇತರಾಗಿ ಚಂಡಿಕಾಹೋಮದಲ್ಲಿ ಭಾಗವಹಿಸಿದರು ಬಳಿಕ ದೇವಳದ ವತಿಯಿಂದ ನೀಲಮಣಿ ರಾಜು ಅವರನ್ನು ಗೌರವಿಸಲಾಯಿತು ಈ ವೇಳೆ ದೇವಳದ […]

ಬೀ ಅಲರ್ಟ್: ಜೀವವೇ ತೆಗಿಯಬಹುದು ಇಯರ್ ಫೋನ್ ! ಯಾವಾಗಲೂ ಇಯರ್ ಫೋನ್ ಹಾಕಿ ತಿರುಗುವವರೇ ಇಲ್ಲಿ ಕೇಳಿ:

ಇಯರ್ ಫೋನ್ ಅನ್ನು  ಬಳಸುವವರ ಸಂಜ್ಯೆ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಎಲ್ಲರೂ ಕಿವಿಗೆ ಹೂವಿಟ್ಟುಕೊಂಡವರಂತೆ ಇಯರ್ ಫೋನ್ (ಕಿವಿಬಳ್ಳಿ) ಹಾಕಿಕೊಂಡು ಹೋಗುವವರೇ ಬಿಟ್ಟರೆ, ಇಯರ್ ಫೋನ್ ನಿಂದ ನಮ್ಮ ಆರೋಗ್ಯದ  ಮೇಲಾಗುವ ಪರಿಣಾಮಗಳೇನು ಎಂದು ಚಿಂತಿಸುವುದಕ್ಕೆ ಯಾರೂ ಹೋಗೋದೇ ಇಲ್ಲ. ಇಲ್ಲಿದೆ ನೋಡಿ ಇಯರ್ ಫೋನ್ ನಮ್ಮ ಆರೋಗ್ಯಕ್ಕೆ ಹೇಗೆಲ್ಲಾ ಕಾಟ ಕೊಡುತ್ತದೆ ಎನ್ನುವ ಮಾಹಿತಿ  ಕಿವಿಗೆ ಹಬ್ಬುತ್ತೆ ಸೋಂಕು:   ನಮ್ಮ  ಇಯರ್‌ಫೋನ್ ಮತ್ತು ಹೆಡ್‌ಫೋನ್‌ಗಳನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಹಲವಾರು ಜನ ಬಳಸಿದ ಇಯರ್‌ಫೋನ್‌ಗಳನ್ನು […]