ಉಡುಪಿ:ವಿಕೋಪ ತಡೆಗಟ್ಟುವಿಕೆ ಪೂರ್ವ ಸಿದ್ದತೆ ಹಾಗೂ ಸ್ಪಂದನೆ ಯೋಜನೆ ಕಾರ್ಯಾಗಾರ

ಉಡುಪಿ: ಉಡುಪಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯನ್ನು ಪರಿಷ್ಕರಿಸುವ ಸಲುವಾಗಿ, ಆಡಳಿತ ತರಬೇತಿ ಸಂಸ್ಥೆಯ ರಾಜ್ಯ ವಿಕೋಪ ನಿರ್ವಹಣಾ ಕೇಂದ್ರವತಿಯಿಂದ ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಗುರುವಾರ ಕಾರ್ಯಗಾರ ನಡೆಯಿತು. ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್ , ವಿಕೋಪ ನಿರ್ವಹಣೆಯಲ್ಲಿ ಪ್ರತೀ ಇಲಾಖೆಯ ಪಾತ್ರ ಬಹು ಮುಖ್ಯ, ಜಿಲ್ಲಾ ಮಟ್ಟದಲ್ಲಿ ವಿಕೋಪಗಳನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಜಿಲ್ಲಾ ಮಟ್ಟದ ವಿಕೋಪ ನಿರ್ವಹಣಾ ಯೋಜನೆಯು ಅತ್ಯಗತ್ಯ. ಜಿಲ್ಲಾ ಮಟ್ಟದ ಯೋಜನೆಯನ್ನು […]
ಬೀದಿ ನಾಯಿಗಳ ರಕ್ಷಣೆಗೆ ಸಾಕು ನಾಯಿಗೆ ಚಿರತೆ ಬಣ್ಣ! : ಚಿರತೆ ಎಂದು ನಂಬಿ ಓಡಿ ಹೋಗ್ತಿವೆ ಬೀದಿನಾಯಿಗಳು

ಕುಂದಾಪುರ: ಹಠಾತ್ ನೋಡಿದರೆ ಎದೆ ಝಲ್ ಅನಿಸುತ್ತದೆ. ಇದೇನಿದು ಮನೆಯಲ್ಲಿ ಚಿರತೆಯನ್ನು ಕಟ್ಟಿ ಸಾಕುತ್ತಿದ್ದಾರೆಯೇ ಎಂದು ಭಾಸವಾಗುತ್ತದೆ. ಹತ್ತಿರ ಹೋಗಿ ನೇರ ದೃಷ್ಟಿಯಿಟ್ಟು ನೋಡಿದರೆ ಇದು ಚಿರತೆಯಲ್ಲ ನಾಯಿ ಎನ್ನೋದು ತಿಳಿಯುತ್ತದೆ. ಊರು ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಮನೆ ಮಾಲೀಕರು ಬಣ್ಣ ಬಳಿದು ನಾಯಿಯನ್ನು ಚಿರತೆಯಾಗಿ ಬದಲಾಯಿಸಿದ್ದಾರೆ.ಕಾಲ್ತೋಡು ಗ್ರಾಮ ಗುಂಡ್ವಾಣ ಆಚಾರ್ಬೆಟ್ಟು ನಾಗಪ್ಪ ಪೂಜಾರಿ ಹಾಗೂ ಹೋಮ ದಂಪತಿ ಅಳಿಯ ಸುಧಾಕರ ತಮ್ಮ ಸಾಕು ನಾಯಿಯನ್ನು ಚಿರತೆಯಾಗಿ ಬದಲಾಯಿಸಿದ್ದಾರೆ. ಯಾವತ್ತು ನಾಯಿ ಚಿರತೆಯಾಗಿ ಬದಲಾಯಿತೋ ಅಂದಿನಿಂದ ಮನೆಯ […]
ಮಂಗಳೂರು ವಿ.ವಿ. ಅಂತರ್-ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವಾರ್ಷಿಕ ಸಂಚಿಕೆ ಶಿಖರ ಸತತ ನಾಲ್ಕನೇ ಬಾರಿ ಪ್ರಥಮ

ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ೨೦೧೭-೧೮ನೇ ಸಾಲಿನ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವರ್ಗ-೧ (೫೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು)ರಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ಸತತ ನಾಲ್ಕನೇ ಬಾರಿ ಪ್ರಥಮ ಸ್ಥಾನ ಗಳಿಸಿದೆ. ವಿ.ವಿ.ಯಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಪ್ರಭಾರ ಕುಲಪತಿ ಡಾ. ಕಿಶೋರಿ ನಾಯಕ್ ಕೆ. ಪ್ರಶಸ್ತಿಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮತ್ತು ನಿರ್ವಾಹಕ ಸಂಪಾದಕ ಚೇತನ್ ಶೆಟ್ಟಿ ಕೋವಾಡಿಯವರಿಗೆ ಹಸ್ತಾಂತರಿಸಿದರು. ಈ ವೇಳೆಯಲ್ಲಿ ಉಪನ್ಯಾಸ […]