ಬೇಸಿಗೆಯಲ್ಲಿ ಆರೋಗ್ಯ ಕಾಪಾಡಲು ಏನೇನ್ ಮಾಡ್ಬೇಕು?: ನೀವಿದನ್ನು ಪಾಲಿಸದೇ ಇದ್ರೆ ನಿಮ್ ಆರೋಗ್ಯ ಢಮಾರ್ !

ಮತ್ತೆ ಬೇಸಿಗೆ ಬಂದಿದೆ. ಗಂಠಲು ಒಣಗಿ ತಂಪಾದ ಪಾನೀಯಗಳಿಗೆ, ಐಸ್ ಕ್ರೀಮ್ ಗಳಿಗೆ ಮೊರೆಹೋಗುವ ಕಾಲವಿದು. ಸೆಕೆ ಆಗುತ್ತಂತ ಸಿಕ್ಕಿದ್ದನ್ನು ಕುಡಿದರೆ, ತಿಂದರೆ ಕೂಡ ತುಂಬಾ ಡೇಂಜರ್. ಬೇಸಿಗೆಯಲ್ಲಿ  ನಮ್ಮ ಆರೋಗ್ಯ ಕಾಪಾಡೋದು ಒಂದು ದೊಡ್ಡ ಸವಾಲು. ಇಲ್ಲಿ ಬೇಸಿಗೆಗೆ ನಾವು ಯಾವ್ ತರ ಆಹಾರ ಸೇವಿಸ್ಬೇಕು? ಬೇಸಿಗೆಯಲ್ಲಿ ನಮ್ಮ ಜೀವನ ಶೈಲಿ ಹೇಗಿರ್ಬೇಕು? ಎನ್ನುವ ಬಗ್ಗೆ ಒಂದಷ್ಟು ಟಿಪ್ಸ್ ಕೊಡಲಾಗಿದೆ. ಫಾಲೋ ಮಾಡಿದರೆ  ಈ ಬೇಸಿಗೆಯಲ್ಲಿ ಸೇಫಾಗಿರ್ತೀರಾ ಅಷ್ಟೆ. ಇಲ್ಲಾಂದ್ರೆ ನಿಮ್ ಆರೋಗ್ಯ ಢಮಾರ್ ಆಗೋದು […]

ಬಹು ಕೋಟಿ ಹಗರಣ: ಲಂಡನ್‌ನಲ್ಲಿ ಕಾಣಿಸಿಕೊಂಡ ನೀರವ್‌ ಮೋದಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಬಹು ಕೋಟಿ ಹಗರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್ ಮೋದಿ, ಲಂಡನ್‌ನ ಪ್ರತಿಷ್ಠಿತ ವೆಸ್ಟ್‌ಎಂಡ್‌ ಪ್ರದೇಶದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಡಂಬರದ ಜೀವನ ನಡೆಸುತ್ತಿದ್ದಾರೆ ಎಂದು ‘ದಿ ಟೆಲಿಗ್ರಾಫ್‌’ ಪತ್ರಿಕೆ ವರದಿ ಮಾಡಿದೆ. ನೀರವ್ ಮೋದಿ ಲಂಡನ್‌ನಲ್ಲಿ ಮೂರು ಬೆಡ್‌ರೂಂಗಳ ಫ್ಲ್ಯಾಟ್‌ ಒಂದರಲ್ಲಿ ವಾಸವಾಗಿದ್ದು, ಅದರ ತಿಂಗಳ ವೆಚ್ಚ 17 ಸಾವಿರ ಪೌಂಡ್‌ಗಳಷ್ಟಾಗಳಾವೆ(ಅಂದಾಜು ₹ 15.64 ಲಕ್ಷ). ಅದಲ್ಲದೆ ಗುರುತು ಸಿಗದಂತೆ ದಪ್ಪದಾಗಿ ಮೀಸೆ ಮತ್ತು ಕುರುಚಲು ಗಡ್ಡ ಬಿಟ್ಟಿರುವ ನೀರವ್, 10 ಸಾವಿರ ಪೌಂಡ್‌ (₹ 9.20 […]

ಉಡುಪಿ: ಇಂದು ಪರಿವರ್ತನಾ ಸಮಾವೇಶ

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಆಶ್ರಯ, ಜಿಲ್ಲಾ ಕಾಂಗ್ರೆಸ್‌ ನೇತೃತ್ವದಲ್ಲಿ ಮಾ. 10ರ ಮಧ್ಯಾಹ್ನ 2.30ಕ್ಕೆ ಕಲ್ಸಂಕ ರಾಯಲ್ಗಾರ್ಡನ್‌ನಲ್ಲಿ ‘ಜಿಲ್ಲಾ ಮಟ್ಟದ ಪರಿವರ್ತನಾ ಸಮಾವೇಶ’ ನಡೆಯಲಿದೆ.  ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಕಾರ್ಯಕರ್ತರಿಗೆ ಸಿದ್ಧತೆ ಮತ್ತು ಪಕ್ಷದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಈ ಸಮಾವೇಶ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಕೆ. […]