ಕೇರಳದ ಕಣ್ಣೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಕೇರಳ ರಾಜ್ಯವು ದೇಶದಲ್ಲಿ ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದ ಖ್ಯಾತಿ ಪಡೆದುಕೊಂಡಿದೆ. ತಿರುವನಂತಪುರ, ಕೊಚ್ಚಿ, ಕೋಯಿಕ್ಕೋಡ್ ಬಳಿಕ ಇದೀಗ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಲೋಕಾರ್ಪಣೆಗೊಂಡಿದೆ. ಭಾನುವಾರ ಮೊದಲ ವಿಮಾನ ಹಾರಾಟ ನಡೆಸುವ ಮೂಲಕ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದರು. ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ಹಸಿರುನಿಶಾನೆ ತೋರಿಸಿದರು. ರಾಜ್ಯದ ಕನಸಿನ ಯೋಜನೆಗೆ ಬೆಂಬಲ ನೀಡಿದ ಸುರೇಶ್ ಪ್ರಭು […]

ಸರಕುಗಳ ಜಿಎಸ್‌ಟಿ ದರ ಇಳಿಕೆ ಸಾಧ್ಯತೆ

ಡಿ.22ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಗ್ರಾಹಕ ಬಳಕೆ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಶೇ 28ರ ಹಂತದಲ್ಲಿ ಇರುವ ಸರಕುಗಳನ್ನು ಶೇ 18ರ ವ್ಯಾಪ್ತಿಗೆ ತರುವ ಬಗ್ಗೆ ಸಮಿತಿ ಚಿಂತನೆ ನಡೆಸುತ್ತಿದೆ. ಏರ್‌ ಕಂಡೀಷನರ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡ್ಸ್‌, ವಾಷಿಂಗ್ ಮಷಿನ್‌ ಮತ್ತು ವಾಹನಗಳಿಗೆ ಗರಿಷ್ಠ ಜಿಎಸ್‌ಟಿ ಇದೆ. ಥರ್ಡ್‌ ಪಾರ್ಟಿ ಮೋಟರ್ ಇನ್ಯೂರೆನ್ಸ್‌ ಮೇಲಿನ ತೆರಿಗೆ ಸದ್ಯ ಶೇ […]

ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳಲಿದ್ದಾರೆ ನಟಿ ಹರಿಪ್ರಿಯಾ

ನಟಿ ಹರಿಪ್ರಿಯಾ ಕೈನಲ್ಲಿ ಈಗ ಮೂರ್ನಾಕ್ಕು ಸಿನಿಮಾಗಳಿವೆ. ಭಿನ್ನ, ವಿಭಿನ್ನ ಪಾತ್ರಗಳನ್ನ ಮಾಡುತ್ತಿರುವ ಅವರ ಪಾಲಿಗೆ ಈಗ ಮತ್ತೊಂದು ಸಿನಿಮಾ ಬರುತ್ತಿದೆ. ಇದೀಗ ಐತಿಹಾಸಿಕ ಚಿತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳಲಿದ್ದಾರೆ. ಈ ಹಿಂದೆ ಕೆಲ ಸಂದರ್ಶನಗಳಲ್ಲಿ ಹರಿಪ್ರಿಯಾ ತಮಗೆ ಐತಿಹಾಸಿಕ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಿಕೊಂಡಿದ್ದು, ಈಗ ಆ ಬಯಕೆ ಈಡೇರುವ ಸಮಯ ಬಂದಿದೆ. ಹರಿ ಸಂತೋಷ ನಿರ್ದೇಶನದ ಹೊಸ ಚಿತ್ರಕ್ಕೆ ಹರಿಪ್ರಿಯಾ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಕೇಳಿ ಬರುತ್ತಿದೆ. ‘ವಿಕ್ಟರಿ 2’ ಬಳಿಯ ಹರಿ […]

ಗದ್ದೆಗೆ ಬಿದ್ದ ಆಕಾಶ :ಸುಜಿತ್ ಕ್ಲಿಕ್ಕಿಸಿದ ಚಿತ್ರ

ಸುಜಿತ್ ಅಂಚನ್ ಕಾರ್ಕಳದ ಮುಡಾರು ಗ್ರಾಮದ ನಿವಾಸಿ.ಛಾಯಾಗ್ರಹಣದಲ್ಲಿ ಇವರಿಗೆ ಅಪಾರ ಆಸಕ್ತಿ. ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಛಾಯಾಚಿತ್ರಗಳಿಗೆ ಇಲ್ಲಿದೆ ಜಾಗ. ನಿಮ್ಮ ಚಿತ್ರಗಳನ್ನು newsudupixpress@gmail.com ಗೆ ಕಳುಹಿಸಿ.

ಪ್ರಾಚೀನ ಭತ್ತದ ತಳಿಗೆ ಜೀವ ನೀಡಿದ ಕೃಷಿಕ

ಆ ದಾರಿ ಹೊಕ್ಕರೆ ಎಲ್ಲೆಲ್ಲೂ ತೋಟಗಳ ನೆರಳು, ಆ ನೆರಳಲ್ಲೇ ಸಾಗಿದರೆ ಪಚ್ಚೆ ತೆನೆಯ ಗಾಳಿ ಮೈ ಸೋಕಿ ಮನಸ್ಸಲ್ಲಿ ಅರಳಿಸುವ ಅನುಭವ ವಿಶಿಷ್ಟ. ಒಂದೆಕರೆ ಜಾಗದಲ್ಲಿ ಹರಡಿ ತೊನೆದಾಡುವ ಆ ಗದ್ದೆಯ ತೆನೆಗಳನ್ನು ನೋಡುತ್ತ ನಿಂತರೆ ಮಣ್ಣಿನ ಫಲವತ್ತತೆ, ಮುಂದೆ ಅಕ್ಕಿಯಾಗುವ ಆ ಭತ್ತದ ಪರಿಮಳ ಈಗಲೇ ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಪ್ರಾಚೀನ ಬತ್ತದ ತಳಿಯ ಮಹತ್ವ ಅರಿತವರು ಈ ಕಾಲದಲ್ಲಿ ಕಡಿಮೆಯಾದರೂ, ಪ್ರಾಚೀನ ತಳಿಯ ಮಹತ್ವ ಈ ಕಾಲದ ಮಂದಿಗೆ ಈಗೀಗ ಅರಿವಾಗುತ್ತಿರುವುದು ಸುಳ್ಳಲ್ಲ. ಆದರೆ […]