ಬಾದಾಮಿ, ಐಹೊಳೆಗೆ ಹೋಗೋಕೆ ಇದೊಳ್ಳೆ ಸಮಯ: ಟ್ರಿಪ್ ಪ್ಲಾನ್ಸ್ ಹೇಗೆ ಮಾಡ್ಬೇಕು ಇಲ್ಲಿದೆ ವಿವರ!

ಚಾಲುಕ್ಯರ ಕಾಲದ ಶಿಲ್ಪಕಲೆಗೆ ಹೆಸರಾದ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಬಾದಾಮಿ, ಐಹೊಳೆ, ಪಟ್ಟದಕಲ್ಲು. ಇಲ್ಲಿಗೆ ಒಂದು ಬಾರಿಯಾದ್ರೂ ಹೋಗ್ಬೇಕು ಅನ್ನೋದು ಎಲ್ಲರ ಕನಸಾಗಿರತ್ತೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ಊರುಗಳಿಗೆ ಹೇಗೆ ಟ್ರಿಪ್ ಪ್ಲಾನ್ ಮಾಡ್ಬೋದು ಅನ್ನೋ ಡೀಟೈಲ್ಸ್ ಇಲ್ಲಿದೆ ನೋಡಿ. writeup: suvarchala bs ಕರ್ನಾಟಕದ ಪ್ರಸಿದ್ಧ ರಾಜಮನೆತನಗಳಲ್ಲಿ ಒಂದು ಚಾಲುಕ್ಯ ವಂಶ. ಶಿಲ್ಪಕಲೆಗೆ ಹೆಸರಾದ ಈ ಮನೆತನದ ರಾಜರುಗಳು ಶಿಲ್ಪಿಗಳಿಗೆ ಅಪಾರ ಪ್ರೋತ್ಸಾಹ ನೀಡಿದಾರೆ. ಐಹೊಳೆಯನ್ನ ಶಿಲ್ಪಕಲೆಯ ಪ್ರಯೋಗಶಾಲೆ ಎಂದೇ ಕರೆದಿದ್ದಾರೆ. ಇಲ್ಲಿ […]
ಮಕ್ಕಳನ್ನು ಅರ್ಥ ಮಾಡ್ಕೊಳ್ಳಿ:ಒಂದೊಳ್ಳೆ ಪೋಷಕರಾಗಿ ನೀವೇನ್ ಮಾಡ್ಬೇಕು?
writeup: suvarchala bs ಮಕ್ಕಳ ಮನಸ್ಸು ಹಸಿ ಮಣ್ಣಿನ ಹಾಗೆ. ನಾವು ಅದನ್ನು ಯಾವ ಆಕಾರಕ್ಕೆ ರೂಪಿಸುತ್ತೇವೋ ಹಾಗೇ ಅದು ಗಟ್ಟಿಯಾಗಿ ಮನಸ್ಸು ರೂಪುಗೊಳ್ಳುತ್ತದೆ. ಬಾಲ್ಯದಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವ ಸಂದರ್ಭದಲ್ಲಿ ಮಕ್ಕಳಿಗೆ ಸಿಗವ ಶಿಕ್ಷಣ, ಸಂಸ್ಕಾರಗಳೇ ಕಡೆಯ ತನಕ ಉಳಿದುಕೊಳ್ಳುತ್ತವೆ. ಹಾಗಾಗೇ ಮಕ್ಕಳಿಗೆ ಒಳ್ಳೆಯ ಮಾನಸಿಕ ಆರೋಗ್ಯ ಸಿಗುವಂತೆ ಪೋಷಕರು ಜಾಗ್ರತೆವಹಿಸಿದರೆ ಮಕ್ಕಳು ಮುಂದೆ ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ. ಇದು ನಮ್ಮ ಕಳಕಳಿ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಹೀಗೆ ಮಾಡಿ ಕೊನೆಯದಾಗಿ ಕೇವಲ ಅಂಕಗಳಿಕೆ, ಹಣಗಳಿಕೆ […]
ರಾತ್ರಿ ಮಲಗುವ ಮುನ್ನ ಇಷ್ಟನ್ನು ಮಾಡಿ ಸಾಕು ಆರೋಗ್ಯವಾಗಿ ಇರ್ತೀರಿ!

writeup: suvarchala b s ಮೊಬೈಲ್ ನಲ್ಲಿ ಮಾತಾಡ್ತನೋ, ಸುಮ್ನೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಲಹರಣ ಮಾಡ್ತಾನೋ, ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಲೋ ನಿದ್ದೆಗೆ ಜಾರುವವರು ಇಂದಿನ ದಿನಗಳಲ್ಲಿ ಬಹುಸಂಖ್ಯಾತರಾಗಿದ್ದಾರೆ. ಹೆಚ್ಚಿನವರಿಗೆ ಈ ಅಭ್ಯಾಸಗಳು ಆರೋಗ್ಯಕರವಲ್ಲ ಎಂದು ಗೊತ್ತಿದ್ದೂ ಅದರಿಂದ ಹೊರಬರಲಾರದೇ ಅದೇ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ. ಹಾಗಾದ್ರೆ ಮಲಗುವ ಮುನ್ನ ಯಾವ ರೀತಿಯ ಒಳ್ಳೆಯ ಹವ್ಯಾಸಗಳನ್ನು ನಾವು ರೂಢಿಸಿಕೊಳ್ಬೋದು ಅಂತ ಇಲ್ನೋಡಿ. ಒಟ್ಟಿನಲ್ಲಿ ಮಲಗುವ ಒಂದು/ಅರ್ಧ ಗಂಟೆ ಮೊದಲು ಮೊಬೈಲ್ ನಂತಹಾ ಗ್ಯಾಜೆಟ್ ಗಳಿಂದ ದೂರವಿದ್ದು ನೋಡಿ ಖಂಡಿತ್ತಾ […]
ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯೋ ಅಭ್ಯಾಸ ನಿಮಗಿದ್ರೆ ಕೂಡಲೇ ಬಿಡೋದು ಒಳ್ಳೇದು : ಇದು ಉಡುಪಿXPRESS ಕಾಳಜಿ

courtecy:pinterest
ನಿಮ್ಮದೇ ಸಂಭ್ರಮ, ನಿಮ್ಮದೇ ಉತ್ಸವ ಹರ್ಷೋತ್ಸವದ ಸಂಭ್ರಮಾಚರಣೆ ನಾಳೆಯಿಂದ ಆರಂಭ

ಉಡುಪಿ: ಪ್ರತಿವರ್ಷವೂ ಗ್ರಾಹಕರ ಅಪಾರ ಬೆಂಬಲದಿಂದ ಹರ್ಷೋತ್ಸವವು ಯಶಸ್ವಿಯಾಗಿ ನಡೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಾರೀ ಜನಮನ್ನಣೆ ಗಳಿಸುತ್ತಾ, ಎಲ್ಲರ ನೆಚ್ಚಿನ “ಶಾಪಿಂಗ್ ಹಬ್ಬ”ವಾಗಿ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಈ ಬಾರಿಯೂ ಇನ್ನಷ್ಟು ವೈಶಿಷ್ಟö್ಳೊಂದಿಗೆ ಏಳು ದಿನಗಳು ನಡೆಯಲಿರುವ ಹೊಸ ರೂಪದ ಹರ್ಷೋತ್ಸವವು ನಿಮ್ಮ ಶಾಪಿಂಗ್ಗೆ ಒಂದು ವಿನೂತನ ಮೆರುಗನ್ನು ನೀಡಲಿದೆ. ಹರ್ಷದ ವಾರ್ಷಿಕಾಚರಣೆ – “ಹರ್ಷೋತ್ಸವ” ನಾಳೆ ಅಂದರೆ ಮಾರ್ಚ್ 06 ರಿಂದ 12ರವರೆಗೆ ಉಡುಪಿಯ ಮೂರು, ಮಂಗಳೂರಿನ ಎರಡು, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ ಹಾಗೂ ಶಿವಮೊಗ್ಗ […]