ಕಾರಿನಲ್ಲಿ ಎಸಿ ಹಾಕಿ ಮಲಗೋ ಅಭ್ಯಾಸ ನಿಮಗಿದ್ಯಾ?: ಈ ಅಭ್ಯಾಸದಿಂದ ಜೀವಕ್ಕೇ ಆಪತ್ತು!

ತುಂಬಾ ಮಂದಿಗೆ ಕಾರಿನಲ್ಲಿ ಎಸಿ ಆನ್ ಮಾಡಿ ನಿದ್ರಿಸುವ ಅಭ್ಯಾಸ ಇದ್ದೇ ಇರುತ್ತದೆ. ಕೆಲವರಿಗೆ ಇದು ಆರಾಮದಾಯಕ ಫೀಲ್ ಕೂಡ ಕೊಡಬಹುದು. ಆದರೆ ಇತ್ತೀಚೆಗೆ ಕೆಲವೊಂದು ಅಧ್ಯಯನ ಮತ್ತು ಘಟನೆಗಳಿಂದ ಒಂದು ಸತ್ಯ ಹೊರಬಿದ್ದಿದೆ ಅದೇನು ಅಂದ್ರೆ, ಎಸಿ ಹಾಕಿ ಮಲಗೋದ್ರಿಂದ ಕೆಲವು ಅಪಾಯಗಳು ನಮ್ಮ ಜೀವಕ್ಕೆ ಸಂಭವಿಸುತ್ತದೆ ಎನ್ನುವ ಅಂಶ ಗೊತ್ತಾಗಿದೆ. ಹೌದು ಇತ್ತೀಚೆಗೆ, ನೋಯ್ಡಾದಲ್ಲಿ ಒಂದು ಘಟನೆ ನಡೆಯಿತು, ಕಾರು ಚಾಲಕ ಮತ್ತು ಅವನ ಸ್ನೇಹಿತ ಇಬ್ಬರೂ ಕ್ಯಾಬ್ನಲ್ಲಿ ನಿದ್ರಿಸಿದ್ದರು. ಆದರೆ, ಕಾರು ಚಾಲಕ […]
ಬಂದಳು ನೋಡಿ ಮಹಾರಾಣಿ ಕನಕವತಿ “ಕಾಂತಾರ ಚಾಪ್ಟರ್1”ನ ನಾಯಕಿಯ ಫಸ್ಟ್ ಲುಕ್ ನೋಡಿ ಮೋಹಿತರಾದ ಪ್ರೇಕ್ಷಕರು!

ಕೆಲವು ದಿನಗಳಿಂದ ಭಾರೀ ಕೂತೂಹಲ ಕೆರಳಿಸಿದ್ದ “ಕಾಂತಾರ ಚಾಪ್ಟರ್ 1” ಚಿತ್ರದ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಈಗ ತೆರೆ ಬಿದ್ದಿದ್ದು ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರವೇ ಕಾಂತಾರ ಚಾಪ್ಟರ್ 1 ಚಿತ್ರ ನಿರ್ಮಿಸುತ್ತಿರೋ ಹೊಂಬಾಳೆ ಸಂಸ್ಥೆ ಕಾಂತಾರ ಚಾಪ್ಟರ್ 1 ನಾಯಕಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇಷ್ಟು ದಿನ ರುಕ್ಮಿಣಿ ವಸಂತ್ ನಾಯಕಿಯಂತೆ, ಎನ್ನುವ ಗಾಳಿ ಸುದ್ದಿ ಈ ಮೂಲಕ ನಿಜವಾಗಿದೆ, ಅಂದ್ರೆ ರುಕ್ಮಿಣಿ ವಸಂತ್ ಅವರೇ ನಾಯಕಿ ಎನ್ನುವುದು ಈಗ ಫೈನಲ್ ಆಗಿದೆ. […]
ಅಗರಬತ್ತಿ ಹೊಗೆಯಲ್ಲಿದೆ, ಸಿಗರೇಟ್ ಹೊಗೆಗಿಂತಲೂ ಮಾರಕವಾದ ಅಂಶ: ಅಗರಬತ್ತಿ ಹೊಗೆ ಭಾರೀ ಅಪಾಯಕಾರಿ! ಅಧ್ಯಯನ ಬಿಚ್ಚಿಟ್ಟ ಭಯಾನಕ ಸತ್ಯ!

ಧಾರ್ಮಿಕ ಕಾರ್ಯಕ್ರಮಗಳಿಗೆ ಅಗರಬತ್ತಿಗಳನ್ನು ಬಳಸೋದು ಎಲ್ಲೆಡೆ ಮಾಮೂಲು. ಕೆಲವರು ಮನೆ ಮನಸ್ಸು ಪರಿಮಳವಾಗಿರಲಿ ಎನ್ನುವ ಕಾರಣಕ್ಕೂ ಊದುಬತ್ತಿಗಳನ್ನು ಹಚ್ಚಿಡುತ್ತಾರೆ. ಆದರೆ ಊದುಬತ್ತಿಯ ಹೊಗೆಯ ಬಗ್ಗೆ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದ್ದು ಇದರಲ್ಲಿ ಊದುಬತ್ತಿ ಆರೋಗ್ಯದ ಮೇಲೆ ಗಂಭೀರಾದ ಪರಿಣಾಮ ಬೀರುತ್ತೆ ಎನ್ನುವ ಬಗ್ಗೆ ವೈಜ್ಞಾನಿಕ ಅಂಶ ಸಾಬೀತಾಗಿದೆ. ಹೌದು. ದಕ್ಷಿಣ ಚೀನಾದ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಈ ಅಧ್ಯಯನವು, ಅಗರಬತ್ತಿಯ ಹೊಗೆಯು ಸಿಗರೇಟ್ ಧೂಮಕ್ಕಿಂತಲೂ ಹೆಚ್ಚು ವಿಷಕಾರಿ ಎನ್ನುವ ಆತಂಕಕಾರಿ ಮಾಹಿತಿ ದೊರೆತಿದೆ. ಅಂತದ್ದೇನಿದೆ ಅಗರಬತ್ತಿಯಲ್ಲಿ? ಅಗರಬತ್ತಿ ಹೊಗೆಯಲ್ಲಿ […]
ಕಾಪು: ಇಂದಿನಿಂದ (ಜುಲೈ 25) ಹಲಸು ಮೇಳ

ಕಾಪು: ಸಂಸ್ಕೃತಿ ಈವೆಂಟ್ಸ್ ಪ್ರಸ್ತುತಿಯ ಅನಿಲ್ ಕುಮಾರ್ ಕಾಪು ಅವರ ನೇತೃತ್ವದಲ್ಲಿ ಹಲಸು ಮೇಳವು ಜುಲೈ 25, 26 ಮತ್ತು 27ರಂದು ಕಾಪು ಹಳೆ ಮಾರಿಯಮ್ಮ ಸಭಾಗೃಹದಲ್ಲಿ ನಡೆಯಲಿದೆ. ಹಲಸು, ಮಾವು ಮತ್ತು ಇತರ ಹಣ್ಣು, ಆಹಾರ, ಕೃಷಿ ಕೌಶಲಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.
ಭಾರತೀಯ ಅಂಚೆ ಇಲಾಖೆಯಲ್ಲಿದೆ ಒಂದು ಭರ್ಜರಿ ವಿಮಾ ಯೋಜನೆ: ಕಡಿಮೆ ಖರ್ಚು, ಅಧಿಕ ಲಾಭ, ಇಲ್ಲಿದೆ ಮಾಹಿತಿ

ಭಾರತೀಯ ಅಂಚೆ ಇಲಾಖೆಯಲ್ಲಿಯೂ ಸಾರ್ವಜನಿಕರಿಗೆ ಅನುಕೂಲವಾಗುವ ಆರೋಗ್ಯ ವಿಮಾ ಯೋಜನೆಗಳಿವೆ. ಕಡಿಮೆ ಖರ್ಚಿನ ಆದ್ರೆ ಲಾಭದಾಯಕವಾಗಿರುವ ಒಂದು ಯೋಜನೆಯನ್ನು ಅಂಚೆ ಇಲಾಖೆ ಇದೀಗ ಪ್ರಸ್ತುತಪಡಿಸಿದೆ. ಹೌದು ಭಾರತೀಯ ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) 756 ರೂ. ನಲ್ಲಿ ರೂ. 15 ಲಕ್ಷವರೆಗೆ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಲಭ್ಯವಿರುವ ಈ ಯೋಜನೆ ಇದು. ಗ್ರಾಮೀಣ ಮತ್ತು ನಗರ ಎಲ್ಲ ಜನರಿಗೂ ಈ ಯೋಜನೆ ಬೆಸ್ಟ್. ಬನ್ನಿ ಈ ಯೋಜನೆಯ ವಿವರಗಳನ್ನು ತಿಳಿದುಕೊಳ್ಳೋಣ. ಏನಿದು […]