ಬಂತು ಬಂತು BSNL TV: ಮೊಬೈಲ್ ನಲ್ಲಿ ಉಚಿತವಾಗಿ ಟಿ.ವಿ ನೋಡ್ಬೋದು: ಬಿಎಸ್ಎನ್ ಎಲ್ ನಿಂದ ಅದ್ಬುತ ಕೊಡುಗೆ !

ಬಿಎಸ್ಎನ್ಎಲ್ ತನ್ನ ಬಳಕೆದಾರರಿಗಾಗಿ ಅದ್ಬುತ ಯೋಜನೆಯೊಂದನ್ನು ಘೋಷಿಸಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಬಿಎಸ್ಎನ್ ಎಲ್ ಭಾರತದಾದ್ಯಂತ ಬಿಎಸ್ಎನ್ಎಲ್ ವೈಫೈ ಹೊಂದಿರುವರು ಉಚಿತವಾಗಿ ಟಿವಿಯಲ್ಲಿ 500 ಕ್ಕೂ ಹೆಚ್ಚಿನ ಚಾನೆಲ್ ಗಳನ್ನು ವೀಕ್ಷಿಸಲು BITV ಎನ್ನುವ ಸೇವೆಯೊಂದನ್ನು ಆರಂಭಿಸಿತ್ತು. ಕರ್ನಾಟಕದಲ್ಲಿ ಈ ಸೇವೆಗೆ ಕಳೆದ ವಾರವಷ್ಟೇ ಚಾಲನೆ ಸಿಕ್ಕಿದೆ. ಈ ನಡುವೆ ಮೊಬೈಲ್ ನಲ್ಲಿಯೂ ಉಚಿತವಾಗಿ ಟಿ ವಿ ನೋಡುವ ಭರ್ಜರಿ ಆಫರ್ ಅನ್ನು ಬಿಎಸ್ಎನ್ ಎಲ್ ಘೋಷಿಸಿದೆ. ಮೊಬೈಲ್ ಬಳಕೆದಾರರು ರೂ 99 ಅಗ್ಗದ ಧ್ವನಿ-ಮಾತ್ರ […]
ಚಾಮುಂಡೇಶ್ವರಿ ವಿದ್ಯುತ್ ನಿಗಮದಲ್ಲಿದೆ ಅಪ್ರೆಂಟಿಸ್ ಹುದ್ದೆ: ನೀವು ಆಸಕ್ತರಾ, ಕೂಡಲೇ ಅರ್ಜಿ ಸಲ್ಲಿಸಿ !

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು ಇಲ್ಲಿ ವಿವಿಧ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಫೆ. 06 ರಂದು ಅಥವಾ ಅದಕ್ಕಿಂತ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಏನು, ಅರ್ಹತೆಗಳೇನು ಇಲ್ಲಿದೆ ಮಾಹಿತಿ ಒಟ್ಟು ಹುದ್ದೆಗಳು: 250, ಸ್ಥಳ: ಮೈಸೂರು – ಕರ್ನಾಟಕ, ಹುದ್ದೆಯ ಹೆಸರು ಅಪ್ರೆಂಟಿಸ್ ವೇತನ: ರೂ.8000-9000/- ಪ್ರತಿ ತಿಂಗಳು ಅರ್ಹತೆಗಳೇನು? ಪದವೀಧರ ಅಪ್ರೆಂಟಿಸ್: ಬಿಇ ಅಥವಾ ಬಿ.ಟೆಕ್, ಡಿಪ್ಲೊಮಾ ಅಪ್ರೆಂಟಿಸ್: ಡಿಪ್ಲೊಮಾ, ನಾನ್ ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್: […]
ಮಾರುತಿ ಸುಜೂಕಿ ಕಾರು ಪ್ರಿಯರಿಗೆ ಬಿಗ್ ಶಾಕ್:ಫೆ. 1ರಿಂದ ಕಾರು ಖರೀದಿ ದುಬಾರಿ, ಬಿಡಿಭಾಗಗಳೂ ತುಟ್ಟಿ!

ನವದೆಹಲಿ :ವಾಹನಗಳ ಖರೀದಿ, ಬಿಡಿಭಾಗಗಳ ಖರೀದಿ ದಿನದಿಂದ ದಿನಕ್ಕೆ ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಖ್ಯಾತ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜೂಕಿ ಕೂಡ ತನ್ನ ಕಾರುಗಳ ಬೆಲೆಯನ್ನು ಮತ್ತಷ್ಟು ಏರಿದಿದೆ. ಈ ಕುರಿತು ಪ್ರಕಟಣೆ ಹೊರಡಿಸುವ ಸಂಸ್ಥೆಯು ಫೆ. 1 ರಿಂದ ಕಾರುಗಳ ಬೆಲೆ ಏರಿಸುತ್ತೇವೆ ಎಂದಿದೆ. ಇನ್ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾರುಗಳ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ” ಗ್ರಾಹಕರಿಗೆ ಹೊರೆಯಾಗದಂತೆ ಕಾರು ಕೊಡುವ ಉದ್ದೇಶ ಸಂಸ್ಥೆಗಿದ್ದರೂ ಹೆಚ್ಚಿನ ಹಲವು […]
ಈ ಮಹಿಳೆ ಕೊಟ್ಟ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಕೆಲ ದಿನಗಳಲ್ಲೇ ತೂಕ ಇಳಿಸಬಹುದು !

ತೂಕ ಇಳಿಸೋದೇ ಈ ಕಾಲದ ಬಹುತೇಕ ಮಂದಿಯ ದೊಡ್ಡ ಸಮಸ್ಯೆ, ಸುಲಭದಲ್ಲಿ ತೂಕ ಇಳಿಸಲು ಏನಾದ್ರೂ ಟಿಪ್ಸ್ ಇದ್ರೆ ಹೇಳಿ ಎಂದು ಕೇಳುವವರಿದ್ದಾರೆ. ಅಂತವರಿಗೆ ಇತ್ತೀಚೆಗೆ ಸಿಂಪಲ್ಲಾಗಿ ಕೆಲವು ದಿನಗಳಲ್ಲೇ 33 ಕೆ ಜಿ ತೂಕ ಇಳಿಸಿಕೊಂಡ ತರಬೇತುದಾರರಾದ ನಿಧಿ ಗುಪ್ತಾ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ರೆ ಈ ಟಿಪ್ಸ್ ಮಿಸ್ ಮಾಡದೇ ಫಾಲೋ ಮಾಡಿ. ನೇರ ಪ್ರೋಟೀನ್, ತಾಜಾ ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಸಂಪೂರ್ಣ, […]
ಮಕ್ಕಳನ್ನು ಅರ್ಥ ಮಾಡ್ಕೊಳ್ಳಿ:ಒಂದೊಳ್ಳೆ ಪೋಷಕರಾಗಿ ನೀವೇನ್ ಮಾಡ್ಬೇಕು?
writeup: suvarchala bs ಮಕ್ಕಳ ಮನಸ್ಸು ಹಸಿ ಮಣ್ಣಿನ ಹಾಗೆ. ನಾವು ಅದನ್ನು ಯಾವ ಆಕಾರಕ್ಕೆ ರೂಪಿಸುತ್ತೇವೋ ಹಾಗೇ ಅದು ಗಟ್ಟಿಯಾಗಿ ಮನಸ್ಸು ರೂಪುಗೊಳ್ಳುತ್ತದೆ. ಬಾಲ್ಯದಲ್ಲಿ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವ ಸಂದರ್ಭದಲ್ಲಿ ಮಕ್ಕಳಿಗೆ ಸಿಗವ ಶಿಕ್ಷಣ, ಸಂಸ್ಕಾರಗಳೇ ಕಡೆಯ ತನಕ ಉಳಿದುಕೊಳ್ಳುತ್ತವೆ. ಹಾಗಾಗೇ ಮಕ್ಕಳಿಗೆ ಒಳ್ಳೆಯ ಮಾನಸಿಕ ಆರೋಗ್ಯ ಸಿಗುವಂತೆ ಪೋಷಕರು ಜಾಗ್ರತೆವಹಿಸಿದರೆ ಮಕ್ಕಳು ಮುಂದೆ ಉತ್ತಮವಾಗಿ ಬದುಕಲು ಸಾಧ್ಯವಾಗುತ್ತದೆ. ಇದು ನಮ್ಮ ಕಳಕಳಿ ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಹೀಗೆ ಮಾಡಿ ಕೊನೆಯದಾಗಿ ಕೇವಲ ಅಂಕಗಳಿಕೆ, ಹಣಗಳಿಕೆ […]