ಪರ್ಯಾಯ ವಿದ್ಯುಚ್ಛಕ್ತಿಯ ಪಿತಾಮಹ ನಿಕೋಲಾ ಟೆಸ್ಲಾನ ಆವಿಷ್ಕಾರಗಳಿಗೆ ಸೂರ್ತಿ ಸ್ವಾಮಿ ವಿವೇಕಾನಂದರು!

ಇವತ್ತು ಟೆಸ್ಲಾ ಎಂದ ತಕ್ಷಣ ನಮ್ಮ ನಮಗೆ ಥಟ್ ಅಂತ ಏಲೋನ್ ಮಸ್ಕ್ ಮತ್ತು ಅವರ ಟೆಸ್ಲಾ ಇವಿ ಕಾರು ನೆನಪಾಗುತ್ತದೆ. ಆದರೆ ಏಲೋನ್ ಮಸ್ಕ್ ಗೆ ಸ್ಪೂರ್ತಿಯಾಗಿರುವ ನಿಕೋಲಾ ಟೆಸ್ಲಾಗೂ ಸ್ಪೂರ್ತಿಯಾದವರು ನಮ್ಮ ಸ್ವಾಮಿ ವಿವೇಕಾನಂದರು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದ ಮಹಾನ್ ವಿಜ್ಞಾನಿ ನಿಕೋಲಾ ಟೆಸ್ಲಾ. ಇವತ್ತು ರಸ್ತೆ ತುಂಬೆಲ್ಲಾ ಓಡಾಡುವ ಇವಿ ಕಾರುಗಳ ಹಿಂದಿನ ಶಕ್ತಿ ನಿಕೋಲಾ ಟೆಸ್ಲಾ. ಸರ್ಬಿಯನ್-ಅಮೆರಿಕನ್ ಸಂಶೋಧಕ, ಎಲೆಕ್ಟ್ರಿಕಲ್ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು […]

ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆ

ಉಡುಪಿ: ವಿಜ್ಞಾನವನ್ನು ಮಾತೃ ಭಾಷೆಯ ಮೂಲಕ ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವ, ಶೈಕ್ಷಣಿಕ ವಲಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಹಾಗೂ ಕನ್ನಡದಲ್ಲಿ ಆಕರ್ಷಕವಾಗಿ ಜನಪ್ರಿಯ ಶೈಲಿಯಲ್ಲಿ ವಿಜ್ಞಾನದ ಸಂವಹನ ಸಾಧ್ಯ ಎಂಬುದನ್ನು ಸಾಬೀತುಗೊಳಿಸಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಜ್ಞಾನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ ಬಿ.ಈಡಿ ಪ್ರಶಿಕ್ಷಣಾರ್ಥಿಗಳಿಗೆ ಅಂತರ ವಿಶ್ವ ವಿದ್ಯಾಲಯ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಕನ್ನಡ ವಿಜ್ಞಾನ ಉಪನ್ಯಾಸ […]