ಹಗಲಿರುಳೆನ್ನದೆ ಮನುಕುಲದ ಒಳಿತಿಗಾಗಿ ದುಡಿಯುತ್ತಿರುವ ಎಲ್ಲ ವೈದ್ಯರಿಗೂ ಸಲಾಂ…..

“ಶರೀರೇ ಜುರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೆ ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ” ಎನ್ನುವ ಶ್ಲೋಕವೊಂದಿದೆ. ಮನುಷ್ಯನ ಶರೀರವು ವ್ಯಾಧಿಗ್ರಸ್ತವಾಗಿ ಸಾಯುವ ಸ್ಥಿತಿ ತಲುಪಿದಾಗ ಬದುಕಿಸುವವನು ಭಗವಂತ. ಸಾಕ್ಷಾತ್ ‘ಶ್ರೀಮನ್ನಾರಾಯಣನೇ ವೈದ್ಯ’ ಎಂದು ಉಲ್ಲೇಖಿಸುವ ಶ್ಲೋಕವಿದು. ಇವತ್ತು ಈ ಶ್ಲೋಕವನ್ನು ವೈದ್ಯರಿಗೆ ಅನ್ವರ್ಥವಾಗಿ ಬಳಸಲಾಗುತ್ತದೆ. ಹೇಗೆ ಶ್ರೀಮನ್ನಾರಾಯಣ ಸಾಯುವ ಸ್ಥಿತಿಯಲ್ಲಿರುವವರನ್ನು ಬದುಕಿಸುತ್ತಾನೋ, ಅದೇ ರೀತಿ ವೈದ್ಯರೂ ಕೂಡಾ ತಮ್ಮ ಜೀವದ ಹಂಗು ತೊರೆದು ರೋಗಿಗಳನ್ನು ಬದುಕಿಸುತ್ತಾರೆ ಎನ್ನುವ ಅರ್ಥದಲ್ಲಿ ಈ ಉಕ್ತಿ ಬಹುವಾಗಿ ಬಳಕೆಯಾಗುತ್ತದೆ. ಕೋವಿಡ್ […]