ಕರಾವಳಿಯ ಸಾಂಪ್ರದಾಯಿಕ-ನಾಡದೋಣಿ ಮೀನುಗಾರಿಕೆ ಆರಂಭ: ಮೀನುಗಾರ ಕಾರ್ಮಿಕರ ಕೊರತೆ..!

ಮಂಗಳೂರು: ಕೇಂದ್ರ ಸರ್ಕಾರದ ಸೂಚನೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕರಾವಳಿಯ ಎಲ್ಲಾ ಸಾಂಪ್ರದಾಯಿಕ ಮತ್ತು ನಾಡದೋಣಿ ಮೀನುಗಾರಿಕೆಗೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಕೆಲ ಮೀನುಗಾರರು ನಾಡದೋಣಿಯಲ್ಲಿ ಇಂದು ಮೀನುಗಾರರು ಮೀನುಗಾರಿಕೆ ಆರಂಭಿಸಿದ್ದಾರೆ. ಮೀನುಗಾರಿಕೆ ‌ಮತ್ತೆ ಆರಂಭ ಆಗಿರುವುದು ಕರಾವಳಿಯ ಮೀನುಗಾರಿಗೆ ಖುಷಿಯ ವಿಚಾರ‌ವೇ ಸರಿ‌ ಆದ್ರೆ ಮೀನುಗಾರಿಕೆಗೆ ಸರಕಾರ ಅನುಮತಿ ನೀಡಿದ್ರು ನಾಡ ದೋಣೆ ಮಾಲೀಕರಿಗೆ ಮೀನು ಹಿಡಿಯೋಕೆ ಮೀನುಗಾರರ ಕೊರತೆ ಉಂಟಾಗಿದೆ. ಬಹುತೇಕ ಮೀನುಗಾರರು ಕೇರಳ, ಆಂದ್ರ, ತಮಿಳುನಾಡು ಮೂಲದವರು ಇವರಲ್ಲಿ […]