ಚೌತಿಗೆ ಸಿದ್ಧ ಸಿದ್ಧಿವಿನಾಯಕ :ಶರತ್ ಕಾನಂಗಿ ಕ್ಲಿಕ್ಕಿಸಿದ ಚೌತಿಯ ಸ್ಪೆಷಲ್ ಚಿತ್ರಗಳು

  ಗಣಪತಿ ಕಲಾವಿದನಿಂದ ಅಂತಿಮ ಸ್ಪರ್ಶ ಪಡೆದು ಚೌತಿಗೆ ಹೊರಡಲು ಸಿದ್ದನಾಗಿರುವ ಈ ಚಂದದ ಚಿತ್ರಗಳನ್ನು ಸೆರೆ ಹಿಡಿದವರು ಕಾರ್ಕಳದ ಛಾಯಾಗ್ರಾಹಕ ಶರತ್ ಕಾನಂಗಿ. ಇವರು ವೃತ್ತಿಪರ ಸೃಜನಶೀಲ ಛಾಯಾಗ್ರಾಹಕರು

ಉಳುವ ಯೋಗಿಯ ನೋಡಲ್ಲಿ: ಸುದಿ ಕೆ ಸಾಣೂರು ಕ್ಲಿಕ್ಕಿಸಿದ ಚಿತ್ರ

  ಕೃಷಿಭೂಮಿ ಉಳುವ ಕೃಷಿಕನ ಈ ಸುಂದರ ಚಿತ್ರ ಸೆರೆಹಿಡಿದವರು ಸುದಿ ಕೆ ಸಾಣೂರು. ಕಾರ್ಕಳದ ಸರಕಾರಿ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿರುವ ಇವರು, ಬಿಡುವಾದಾಗ ಸುತ್ತಲಿರುವ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ. ಉಳಿದಂತೆ ಅಭಿನಯ ಮತ್ತು ಯಕ್ಷಗಾನದಲ್ಲಿ ಇವರು ಆಸಕ್ತರು. ಇವರ ಸಂಪರ್ಕ:7624888434  

ತೀರದ ತುಡಿತ: ಭರತ್ ರಾಜ್ ಕೋಟೇಶ್ವರ್ ಕ್ಲಿಕ್ಕಿಸಿದ ಚಿತ್ರ

  ಭರತ್ ರಾಜ್  ಕೋಟೇಶ್ವರ ಅವರು ಮೂಲತಃ ಉಡುಪಿ ಜಿಲ್ಲೆಯ ಕೋಟೇಶ್ವರದವರು. ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ. ಆಗಾಗ ಫೋಟೋಗ್ರಫಿ ಮಾಡುವುದು ಅವರ ನೆಚ್ಚಿವ ಹವ್ಯಾಸಗಳಲ್ಲೊಂದು. ಇವರ ಸಂಪರ್ಕ:9901903930

ತೇಲುವ ದೋಣಿಗೆ ಅಂಬಿಗನ್ಯಾರು: ಅಶೋಕ್ ಆಚಾರ್ ಕ್ಲಿಕ್ಕಿಸಿದ ಚಿತ್ರ

  ♦ ಮುಗಿಲ ಕಾಮನಬಿಲ್ಲಿಗೆ ನದಿಗೆ ಬೀಳೋ ಯೋಚನೆಯಾ ಎಂದೆನ್ನಿಸುತ್ತದೆ ಈ ಚಿತ್ರ ನೋಡಿದರೆ. ಈ ಸುಂದರ ಚಿತ್ರ ಕ್ಲಿಕ್ಕಿಸಿದವರು ಕೋಟದ ಹವ್ಯಾಸಿ ಛಾಯಾಗ್ರಾಹಕರಾದ ಅಶೋಕ್ ಆಚಾರ್. ಗ್ರಾಫಿಕ್ಸ್ ಶಾಪ್ ನಲ್ಲಿ ವೃತ್ತಿಮಾಡುತ್ತಿರುವ ಇವರ ಈ ಚಿತ್ರ ಪರಿಸರದ ಸೊಗಸನ್ನು ಸಾರಿ ಹೇಳುವಂತಿದೆ. ಅಶೋಕ್ ಆಚಾರ್ ಅವರ ಸಂಪರ್ಕ: 9844211837 ( ZOOM ಇನ್  ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ […]

ಸೂರ್ಯ ಶಿಕಾರಿ : ಅರುಣ್ ಫೋಟೋ ಫಿಕ್ಸ್ ಕ್ಲಿಕ್ಕಿಸಿದ ಚಿತ್ರ

♦ ಯುವಕನೊಬ್ಬ ಸಂಜೆಯ ಸೂರ್ಯನನ್ನು ನುಂಗುವಂತಿರುವ ಈ ಚೆಂದದ ಚಿತ್ರ ತೆಗೆದದ್ದು ಕೋಟದ ಅರುಣ್ ಫೋಟೋ ಫಿಕ್ಸ್ ಅವರು. ವೃತ್ತಿಪರ ಛಾಯಾಗ್ರಹಣ ಕ್ಷೇತ್ರದಲ್ಲಿ ನುರಿತರಾಗಿರುವ ಇವರು ಆಗಾಗ ನಿಸರ್ಗದ ವಿವಿಧ ಭಂಗಿಗಳನ್ನೂ ಸೆರೆ ಹಿಡಿಯುತ್ತಾರೆ. ಇವರ ಸಂಪರ್ಕ:9945543012 (ಪ್ರತೀ ಭಾನುವಾರ ಪ್ರಕಟಗೊಳ್ಳುವ ZOOM ಇನ್  ವಿಭಾಗಕ್ಕೆ ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ಕಳಿಸಬಹುದು. ಚಿತ್ರದ ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರತೀ ಭಾನುವಾರ  ಪ್ರಕಟಿಸುತ್ತೇವೆ. ಇಲ್ಲಿಗೆ ಕಳಿಸಿ- ಮೇಲ್: newsudupixpress@gmail.com, ನಮ್ಮ […]