ಟೀಮ್ ಅಂಪಾರು ಟ್ರಸ್ಟ್ ಅರ್ಪಿಸುವ ಕಲಾ ಸಂಜೆ -2

ಅಂಪಾರು: ಜನವರಿ 28 ರಂದು ಅಂಪಾರು ಮೆಲ್ಮನೆ ದಿ. ಅಂಪಾರು ಮೀನಾಕ್ಷಿ ಪ್ರಭಾಕರ ಹೆಗ್ಡೆ ವೇದಿಕೆ ಸಹಕಾರಿ ಕ್ರೀಡಾಂಗಣ ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು ಇಲ್ಲಿ ಕಲಾ ಸಂಜೆ 2, ಸಂಜೆ 5 ಗಂಟೆಗೆ ನಡೆಯಲಿದೆ. ಯಕ್ಷಗಾನ ರಸ ರಾಗ ವೈಭವ, ಕಲಾನ್ವೆಷಣೆ, ಸಂದ್ಯಾನಾದ, ವಾಯ್ಸ್ ಆಫ್ ಕಲಾ ಸಂಜೆ – 2 ಪ್ರತಿಭಾ ಪರ್ವತ ಕಾರ್ಯಕ್ರಮ, ಯಕ್ಷಗಾನ ನತ್ಯ ರೂಪಕ, ಕಾಮಿಡಿ ಕಿಲಾಡಿಗಳ ಕಾರ್ಯಕ್ರಮ, ಡಾನ್ಸ್ ಧಮಾಕಾ,  ಊರಿನ ಸಾಧಕರೊಂದಿಗೆ ಮಾತು – ಕಥೆ […]

ಸ್ವಾತಂತ್ರ್ಯಾ ನಂತರದ ಆರ್ಥಿಕ ನೀತಿಗಳು ಈಗಿನ ಪರಿಸ್ಥಿತಿಗೆ ಕಾರಣ – ಪ್ರಸನ್ನ ಉಪ್ಪುಂದ

ಉಪ್ಪುಂದ: ಸ್ವಾತಂತ್ರ್ಯಾ ನಂತರ ತೆಗೆದುಕೊಳ್ಳಲಾದ ಆರ್ಥಿಕ ಅಭಿವೃದ್ಧಿಯ ಮಾದರಿಯೇ ಈಗಿನ ಪರಿಸ್ಥಿತಿಗೆ ಕಾರಣ. ಬಂಡವಾಳಶಾಹಿ ಉದ್ಯಮದ ಉದ್ದೇಶ ಲಾಭವನ್ನು ಹೆಚ್ಚಿಸುವುದೇ ಹೊರತು ಉದ್ಯೋಗ ಸೃಷ್ಟಿಯಲ್ಲ. ದೊಡ್ಡ ಕೈಗಾರಿಕೆಗಳು ಮತ್ತು ಮುಂದುವರಿದ ತಂತ್ರಜ್ಞಾನವು ಉದ್ಯೋಗದ ಸ್ವರೂಪವನ್ನು ಬದಲಿಸುತ್ತಾ ಹೋಗುವುದಲ್ಲದೆ, ಉದ್ಯೋಗಗಳನ್ನು ಕಡಿತಗೊಳಿಸುತ್ತದೆ. ಈ ಕಾರಣದಿಂದಲೇ ಯುರೋಪ್, ಅಮೇರಿಕಾ ಚೀನಾಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು. ಭಾರತ ಇದಕ್ಕೆ ಹೊರತಾಗಿರಲು ಅಸಾಧ್ಯ. ಆದ್ದರಿಂದ ಜನಸಂಖ್ಯೆ ಹೆಚ್ಚಿರುವ ಭಾರತವು ಉದ್ಯೋಗವನ್ನು ಉತ್ತೇಜಿಸುವ ಆರ್ಥಿಕ ನೀತಿಗಳನ್ನು ಅವಲಂಬಿಸಬೇಕಾಗಿದೆ ಎಂದು ಸ್ವಾವಲಂಬಿ ಭಾರತ ಅಭಿಯಾನದ ಉಡುಪಿ ಜಿಲ್ಲಾ […]

ಯೋಗಕ್ಕೆ ವಿಶ್ವಮಾನ್ಯತೆ: ರಘುಪತಿ ಭಟ್

ಉಡುಪಿ: ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಿರುವ ಭಾರತದ ಯೋಗ ಪದ್ದತಿಗೆ ವಿಶ್ವ ಮಾನ್ಯತೆ ದೊರೆತಿದ್ದು, ಪ್ರತಿದಿನ ಯೋಗಾಸನ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಶಾಸಕ ರಘುಪತಿ ಭಟ್ ಹೇಳಿದರು. . ಅವರು ಮಣಿಪಾಲದ ಎಂಡ್ ಪಾಯಿಂಟ್ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮತ್ತು ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಯೋಗಥಾನ್ […]

ಪರ್ಯಾಯ ವಿದ್ಯುಚ್ಛಕ್ತಿಯ ಪಿತಾಮಹ ನಿಕೋಲಾ ಟೆಸ್ಲಾನ ಆವಿಷ್ಕಾರಗಳಿಗೆ ಸೂರ್ತಿ ಸ್ವಾಮಿ ವಿವೇಕಾನಂದರು!

ಇವತ್ತು ಟೆಸ್ಲಾ ಎಂದ ತಕ್ಷಣ ನಮ್ಮ ನಮಗೆ ಥಟ್ ಅಂತ ಏಲೋನ್ ಮಸ್ಕ್ ಮತ್ತು ಅವರ ಟೆಸ್ಲಾ ಇವಿ ಕಾರು ನೆನಪಾಗುತ್ತದೆ. ಆದರೆ ಏಲೋನ್ ಮಸ್ಕ್ ಗೆ ಸ್ಪೂರ್ತಿಯಾಗಿರುವ ನಿಕೋಲಾ ಟೆಸ್ಲಾಗೂ ಸ್ಪೂರ್ತಿಯಾದವರು ನಮ್ಮ ಸ್ವಾಮಿ ವಿವೇಕಾನಂದರು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ವಿದ್ಯುಚ್ಛಕ್ತಿ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದ ಮಹಾನ್ ವಿಜ್ಞಾನಿ ನಿಕೋಲಾ ಟೆಸ್ಲಾ. ಇವತ್ತು ರಸ್ತೆ ತುಂಬೆಲ್ಲಾ ಓಡಾಡುವ ಇವಿ ಕಾರುಗಳ ಹಿಂದಿನ ಶಕ್ತಿ ನಿಕೋಲಾ ಟೆಸ್ಲಾ. ಸರ್ಬಿಯನ್-ಅಮೆರಿಕನ್ ಸಂಶೋಧಕ, ಎಲೆಕ್ಟ್ರಿಕಲ್ ಇಂಜಿನಿಯರ್, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು […]

ಭೂಮಿಯ ಅವಳಿಯಂತರಿರುವ ಸೌರಮಂಡಲದ ಈ ನಿಗೂಢ ಗ್ರಹವು ಮನುಷ್ಯನ ಅದೃಷ್ಟವನ್ನೇ ಬದಲಾಯಿಸಬಲ್ಲದು!

ವಿಜ್ಞಾನಿಗಳು ಶುಕ್ರ ಮತ್ತು ಭೂಮಿಯನ್ನು ಅವಳಿ-ಜವಳಿಗಳು ಎಂದು ಕರೆಯುತ್ತಾರೆ. ಏಕೆಂದರೆ ಈ ಎರಡೂ ಗ್ರಹಗಳ ಗಾತ್ರವು ಸಮಾನವಾಗಿದೆ. ಶುಕ್ರವು ಬಹುತೇಕ ಭೂಮಿಯಷ್ಟೇ ದೊಡ್ಡದಾಗಿದೆ. ಸೌರವ್ಯೂಹದ ಒಳಭಾಗದಲ್ಲಿಯೇ ಅವು ರೂಪುಗೊಂಡಿವೆ. ಶುಕ್ರವು ಭೂಮಿಗೆ ಅತ್ಯಂತ ಹತ್ತಿರದ ಗ್ರಹವಾಗಿದೆ. ಇವೆರಡೂ ಕೂಡಾ ಒಂದೇ ಮೂಲ ವಸ್ತುಗಳಿಂದ ಮಾಡಲ್ಪಟ್ಟಿದೆ. ಭೂಮಿಗೂ ಶುಕ್ರನಿಗೂ ತುಂಬಾ ಸಾಮ್ಯತೆ ಇದೆ. ಆದರೂ ಈ ಎರಡೂ ಗ್ರಹಗಳು ವಿಭಿನ್ನ ಮಾರ್ಗಗಳಲ್ಲಿ ಚಲಿಸುತ್ತವೆ! ಶುಕ್ರಗ್ರಹವು ತನ್ನ ಅಕ್ಷದ ಮೇಲೆ ಅಪ್ರದಕ್ಷಿಣಾಕಾರವಾಗಿ ಸುತ್ತುತ್ತದೆ. ಭೂಮಿ ಮತ್ತು ಇತರ ಗ್ರಹಗಳ ವಿರುದ್ದ […]